ಟಿ.ಶೆಟ್ಟಿಗೇರಿ : ರೂ 72 ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆಶ್ರೀಮಂಗಲ, ನ. 21: ಟಿ.ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ರೂ. 72 ಲಕ್ಷದಲ್ಲಿ ವಿವಿಧ ರಸ್ತೆ ಕಾಮಗಾರಿಗಳಿಗೆ ಜಿಲ್ಲಾ ಪಂಚಾಯತ್ ಸದಸ್ಯ ಮುಕ್ಕಾಟಿರ ಶಿವು
ಪೊನ್ನಂಪೇಟೆ ತಾಲೂಕು ಹೋರಾಟ ಜನಾಂದೋಲನವಾಗಿ ಮಾರ್ಪಡಿಸಲು ತೀರ್ಮಾನಶ್ರೀಮಂಗಲ, ನ. 21: ಪೊನ್ನಂಪೇಟೆ ತಾಲೂಕು ರಚನೆ ಜಿಲ್ಲೆಯ ಗಡಿಭಾಗದ ಗ್ರಾಮಸ್ಥರಾದ ನಮಗೆಲ್ಲರಿಗೂ ಅನಿವಾರ್ಯವಾಗಿದೆ. ಪ್ರಸ್ತುತ ಇರುವ ವೀರಾಜಪೇಟೆ ತಾಲೂಕು ಕಛೇರಿ ಕೆಲಸಕ್ಕೆ ತೆರಳುವ ಸಂದರ್ಭದಲ್ಲಿ ಒಂದುa
ಸಮಾರಂಭದಲ್ಲಿ ಉಳಿದ ಅನ್ನಸಾಂಬಾರ್ ಮಾತೃಪೂರ್ಣ ಯೋಜನೆಗೆ!ಸೋಮವಾರಪೇಟೆ,ನ.21: ಗ್ರಾಮಸ್ಥರೋರ್ವರ ಮನೆಯಲ್ಲಿ ನಡೆದ ಸಮಾರಂಭಕ್ಕೆ ಸಿದ್ಧಪಡಿಸಿದ್ದ ಅಡುಗೆಯಲ್ಲಿ ಉಳಿಕೆಯಾದ ಅನ್ನ ಮತ್ತು ಸಾಂಬಾರ್‍ನ್ನು ಸರ್ಕಾರದ ಮಾತೃಪೂರ್ಣ ಯೋಜನೆಯ ಫಲಾನುಭವಿಗಳಿಗೆ ಅಂಗನವಾಡಿ ಮೂಲಕ ವಿತರಿಸಿದ ಆರೋಪ ಕೇಳಿ
ಬಸ್ ಬೈಕ್ ಅವಘಡ: ನಿವೃತ್ತ ಎಸ್ಐ ಸಾವುಶನಿವಾರಸಂತೆ, ನ. 21: ಕೆಎಸ್‍ಆರ್‍ಟಿಸಿ ಬಸ್ ಮತ್ತು ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ನಿವೃತ್ತ ಎಸ್‍ಐ ಸ್ಥಳದಲ್ಲಿ ಮೃತಪಟ್ಟಿದ್ದು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿರುವ
ಕುಶಾಲನಗರ ತಾಲೂಕು ರಚನೆಗೆ ಆಗ್ರಹಿಸಿ ಧರಣಿಕುಶಾಲನಗರ, ನ. 21: ಕುಶಾಲನಗರವನ್ನು ಕೇಂದ್ರವಾಗಿಸಿಕೊಂಡು ನೂತನ ತಾಲೂಕು ರಚನೆಗೆ ಆಗ್ರಹಿಸಿ ನಡೆಯುತ್ತಿರುವ ಸರಣಿ ಧರಣಿಯಲ್ಲಿ ಇಂದು ಸುಂಟಿಕೊಪ್ಪ ನಾಡು ಗೌಡ ಸಂಘದವರು ಪಾಲ್ಗೊಂಡು ಒತ್ತಾಯಿಸಿದರು. ಸ್ಥಳೀಯ ಕಾರು