ಗ್ರಾ.ಪಂ. ಎದುರು ಸದಸ್ಯನಿಂದಲೇ ಉಪವಾಸ ಕೂಡಿಗೆ, ಜೂ.7: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಹಾರಂಗಿ ವಾರ್ಡ್‍ನ ಸದಸ್ಯ ಬಿ.ಬಾಸ್ಕರ್‍ನಾಯಕ್ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮಸ್ಥರುಗಳಿಗೆ ಶೌಚಾಲಯ ನಿರ್ಮಿಸಲು ಅರ್ಜಿ ಸಲ್ಲಿಸಿದ್ದರೂ, ಅಭಿವೃದ್ಧಿ ಅಧಿಕಾರಿ ಸ್ಪಂದಿಸಿಲ್ಲ ಎಂದು
ವಿಜಯ ಕರ್ನಾಟಕದ ಹಸಿರುಯಾನಮಡಿಕೇರಿ, ಜೂ. 7: “ಬನ್ನಿ, ನಾಳೆಗಾಗಿ ಗಿಡ ನೆಡೋಣ” ಎಂಬ ಘೋಷವಾಕ್ಯದೊಂದಿಗೆ ವಿಜಯ ಕರ್ನಾಟಕ ಆರಂಭಿಸಿರುವ “ಹಸಿರುಯಾನ” ಕಾರ್ಯಕ್ರಮಕ್ಕೆ ಜಿಲ್ಲೆಯ ಹಲವೆಡೆಗಳಲ್ಲಿ ಗಿಡ ನೆಟ್ಟು ಜಾಗೃತಿ ಮೂಡಿಸುವ
ಚಿನ್ನವೆಂದು ಗೃಹಿಣಿಗೆ ವಂಚಿಸಿದ ಅನಾಮಿಕ ಹೆಣ್ಣುಶನಿವಾರಸಂತೆ, ಜೂ 7: ಅಪರಿಚಿತ ಮಹಿಳೆಯೊಬ್ಬರ ಮೋಸದ ಜಾಲಕ್ಕೆ ಸಿಲುಕಿ ಗೃಹಿಣಿಯೊಬ್ಬರು ಚಿನ್ನದ ಮಾಂಗಲ್ಯ ಸರ ಕಳೆದುಕೊಂಡ ಘಟನೆ ಸ್ಥಳೀಯ ಸಂತೆ ಮಾರುಕಟ್ಟೆಯಲ್ಲಿ ನಡೆದಿದೆ. ದುಂಡಳ್ಳಿ ಗ್ರಾಮದ ಎಸ್.
ಕಸ ವಿಲೇವಾರಿಗೆ ವ್ಯವಸ್ಥೆಸುಂಟಿಕೊಪ್ಪ, ಜೂ. 7: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಕಸ ವಿಲೇವಾರಿಗಾಗಿ ಟ್ರಾಕ್ಟರ್‍ಅನ್ನು ಉಪಯೋಗಿಸಲಾಗುತ್ತಿದ್ದು ಇದೀಗ ಗ್ರಾಮದ ವಿವಿಧ ಬಡಾವಣೆಗಳ ಇಕ್ಕಟ್ಟಿನ ರಸ್ತೆಗಾಗಿ ಟ್ರಾಕ್ಟರ್ ಸಾಗಲು ಸಾಧ್ಯವಾಗದೆ ಕಸವಲೇವಾರಿಗೆ
ಆಟೋ ಬೈಕ್ ಅವಘಡ : ಇಬ್ಬರಿಗೆ ಗಾಯವೀರಾಜಪೇಟೆ, ಜೂ. 7 : ವೀರಾಜಪೇಟೆಯ ತೆಲುಗರ ಬೀದಿಯ ಅಂಗಾಳಪರಮೇಶ್ವರಿ ದೇವಾಲಯದ ಬಳಿ ಆಟೋ ರಿಕ್ಷಾ ಮೋಟಾರ್ ಸೈಕಲ್ ನಡುವೆ ಅವಘಡ ಸಂಭವಿಸಿ ಸವಾರನ ಸ್ಥಿತಿ ಗಂಭೀರವಾಗಿದೆ. ಇಂದು