ಕಾಫಿ ತೋಟಕ್ಕೆ ಮಾರಕವಾಗಿ ಪರಿಣಮಿಸಿದ ಆಫ್ರಿಕನ್ ದೈತ್ಯ ಶಂಕು ಹುಳು ಟ ಬೆಳ್ಳಾರಳ್ಳಿ ವ್ಯಾಪ್ತಿಯಲ್ಲಿ ಹುಳುವಿನ ಬಾಧೆ ಉಲ್ಬಣ ಟ ಪ್ರಾರಂಭದಲ್ಲೇ ನಿಯಂತ್ರಣಕ್ಕೆ ಅಧಿಕಾರಿ ಸೂಚನೆಸೋಮವಾರಪೇಟೆ, ಜೂ. 8: ತಾಲೂಕಿನ ಶನಿವಾರಸಂತೆ ವ್ಯಾಪ್ತಿಯ ಬೆಳ್ಳಾರಳ್ಳಿ ಪ್ರದೇಶದಲ್ಲಿ ಪ್ರಸಕ್ತ ವರ್ಷವೂ ಆಫ್ರಿಕನ್ ದೈತ್ಯ ಶಂಕು ಹುಳುವಿನ ಬಾಧೆ ಕಂಡುಬಂದಿದ್ದು, ಕಾಫಿ ಬೆಳೆಗಾರರನ್ನು ಕಂಗೆಡಿಸುತ್ತಿದೆ. ಕಳೆದ 2-3
ಕೊನೆಗೂ ಗಜಗೌರಿಗೆ ಮುಕ್ತಿ...*ಗೋಣಿಕೊಪ್ಪಲು, ಜೂ. 8: ಕಳೆದ ಕೆಲವು ತಿಂಗಳುಗಳಿಂದ ಕಾಡಿನಿಂದ ನಾಡಿಗೆ ಬಂದು ಗಾಯದ ನೋವಿನಿಂದ ನರಳುತ್ತ ಕೆರೆ ನೀರಿನ ಆಶ್ರಯ ಪಡೆದಿದ್ದ ಕಾಡು ಹೆಣ್ಣಾನೆಗೆ ವೈದ್ಯರ
ಸೇತುವೆ ಕಲ್ಪಿಸಿದ ರವಿಕುಶಾಲಪ್ಪ ಅವರಿಗೆ ಸನ್ಮಾನಸೋಮವಾರಪೇಟೆ, ಜೂ. 8: ಅಂತಹದ್ದೊಂದು ಗ್ರಾಮ ಇದೆ ಎಂಬದೇ ಬಹುತೇಕ ಜನಪ್ರತಿನಿಧಿ ಗಳಿಗೆ ತಿಳಿದಿರಲೇ ಇಲ್ಲ. ಕುಮಾರಧಾರ ನದಿ ಉಕ್ಕಿ ಹರಿದರೆ ನಾಲ್ಕು ತಿಂಗಳು ಹೊರ ಜಗತ್ತಿನ
ಭೂಮಿ ಮತ್ತು ವಸತಿಗಾಗಿ ಹೋರಾಟಮಡಿಕೇರಿ, ಜೂ. 8: ರಾಜ್ಯದಲ್ಲಿರುವ ಎಲ್ಲಾ ಬಡವರ್ಗಕ್ಕೆ ಭೂಮಿ ಮತ್ತು ವಸತಿಯ ಹಕ್ಕನ್ನು ನೀಡಬೇಕೆಂದು ಒತ್ತಾಯಿಸಿ ತಾ. 15 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಮೂರನೇ ಹಂತದ
ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆಮಡಿಕೇರಿ, ಜೂ. 8: ಮಡಿಕೇರಿ ತಾಲೂಕು 8ನೇ ಸಾಹಿತ್ಯ ಸಮ್ಮೇಳನ ಸಂಬಂಧ ಪೂರ್ವಭಾವಿ ಸಭೆ ಜಿಲ್ಲಾ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ನಡೆಯಿತು. ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್