ಗಣೇಶ್ ಫ್ರೆಂಡ್ಸ್ ಸುಂಟಿಕೊಪ್ಪ ತಂಡಕ್ಕೆ ಕ್ರಿಕೆಟ್ ಕಪ್ಸೋಮವಾರಪೇಟೆ, ಮಾ. 7: ಸಮೀಪದ ಯಡೂರು ವೈಸಿಸಿ ಕ್ರಿಕೆಟ್ ಕ್ಲಬ್‍ನ ಮುಕ್ತ ಟೆನ್ನಿಸ್‍ಬಾಲ್ ಕ್ರಿಕೆಟ್ ಟ್ರೋಫಿಯನ್ನು ಗಣೇಶ್ ಫ್ರೆಂಡ್ಸ್ ಸುಂಟಿಕೊಪ್ಪ ಮುಡಿಗೇರಿಸಿಕೊಂಡಿತು. ರೈಸಿಂಗ್ ಸ್ಟಾರ್ ಕಲ್ಕಂದೂರು ತಂಡ
ಬಹುಜನರಿಗೆ ಮನ್ನಣೆ ದೊರೆತಾಗ ಪ್ರಜಾಪ್ರಭುತ್ವಕ್ಕೆ ಅರ್ಥ: ಡಾ. ಶಿವಕುಮಾರ್ಮಡಿಕೇರಿ, ಮಾ. 7: ಪ್ರಜಾಪ್ರಭುತ್ವಕ್ಕೆ ಅರ್ಥ ಬರಬೇಕಾದರೆ ಬಹುಜನರಿಗೆ ಮನ್ನಣೆ ದೊರೆಯ ಬೇಕಾದ ಅಗತ್ಯವಿದೆ ಎಂದು ಬಹುಜನ ವಿದ್ಯಾರ್ಥಿ ಸಂಘದ ರಾಜ್ಯ ಸಂಯೋಜಕ ಡಾ. ಶಿವಕುಮಾರ್ ಹೇಳಿದರು.
ಬಸವನಹಳ್ಳಿ ಆಶ್ರಮ ಶಾಲೆ ಸಾಂಸ್ಕøತಿಕ ಉತ್ಸವಗುಡ್ಡೆಹೊಸೂರು, ಮಾ. 7: ಇಲ್ಲಿಗೆ ಸಮೀಪದ ಬಸವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಭಾಂಗಣದಲ್ಲಿ ಆಶ್ರಮ ಶಾಲೆಯ ಬುಡಕಟ್ಟು ವಿಧ್ಯಾರ್ಥಿಗಳಿಂದ ಸಾಂಸ್ಕøತಿಕ ಉತ್ಸವ-2017 ಅದ್ಧೂರಿಯಾಗಿ ನಡೆಯಿತು. ಜಿಲ್ಲೆಯ
ಗ್ರಾ.ಪಂ.ಗೆ ಮಾಹಿತಿ ನೀಡಲು ಆಗ್ರಹಕೂಡಿಗೆ, ಮಾ. 7: ಸಮೀಪದ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರಂಗಾಲ ಗ್ರಾ.ಪಂ.ನ 2017ನೇ ಸಾಲಿನ ಗ್ರಾಮಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್ ಅಧ್ಯಕ್ಷತೆಯಲ್ಲಿ ನಡೆಯಿತು.ಗ್ರಾಮಸ್ಥರುಗಳಾದ ಸಿ.ಎನ್.
ಟಿ. ಶೆಟ್ಟಿಗೇರಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಶ್ರೀಮಂಗಲ, ಮಾ. 7: ಕೆÀಳವರ್ಗದವರಿಗೆ ಆರ್ಥಿಕ ಸಮಸ್ಯೆಯಿಂದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗುವದಿಲ್ಲ ಎಂಬದನ್ನು ಮನಗಂಡು ಗ್ರಾಮೀಣ ಮಟ್ಟದಲ್ಲಿ ಈ ರೀತಿಯ ಉಚಿತ ಆರೋಗ್ಯ ಶಿಬಿರ