ಸದನದಲ್ಲಿ ಧ್ವನಿಸಿದ ಸೂಕ್ಷ್ಮ ಪರಿಸರ ತಾಣಬೆಂಗಳೂರು, ಜೂ. 12: ಕೊಡಗಿನ ತಲಕಾವೇರಿ ಮತ್ತು ಬ್ರಹ್ಮಗಿರಿ ಸೂಕ್ಷ್ಮ ಪರಿಸರ ವಲಯವಾಗಿ ಘೋಷಿಸಿರುವ ಬಗ್ಗೆ ಶೂನ್ಯ ವೇಳೆಯಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಸದನದ
ಮುಂಗಾರು ಬೆಳೆಯತ್ತ ಅನ್ನದಾತನ ಚಿತ್ತಮಡಿಕೇರಿ, ಜೂ. 12: ಕೊಡಗು ಜಿಲ್ಲೆಯಲ್ಲಿ ಆಶಾದಾಯಕ ಮಳೆ ಪ್ರಾರಂಭಗೊಂಡಿದ್ದು, ಈಗಾಗಲೇ ಕಾಯಕ ನಿರತರಾಗಿರುವ ಅನ್ನದಾತ ರೈತರು ಮುಂಗಾರುವಿನ ಬೆಳೆಯತ್ತ ತಮ್ಮ ಚಿತ್ತ ಹರಿಸಿದ್ದಾರೆ. ಜಿಲ್ಲೆಯಾಧ್ಯಂತ ಮಳೆಯ
ವಿವಿಧ ಶಿಕ್ಷಣ ವೃತ್ತಿಗೆ ಅರ್ಜಿ ಆಹ್ವಾನಮಡಿಕೇರಿ, ಜೂ. 11: ಮಡಿಕೇರಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೊಳಪಡುವ ಮೆಟ್ರಿಕ್ ಪೂರ್ವ ಬಾಲಕರು ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ
ಶೇ. 100 ರಷ್ಟು ಫಲಿತಾಂಶ ಪಡೆಯಲು ಸಿದ್ಧತೆ ಮಾಡಿಕೊಳ್ಳಿ: ಡಿ.ಸಿ.ಮಡಿಕೇರಿ, ಜೂ. 11: ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡುವತ್ತ ಶ್ರಮಿಸಬೇಕು. ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪಿಯು ಕಾಲೇಜುಗಳು
ಸೂಕ್ಷ್ಮ ಪರಿಸರ ವಲಯ ಆದೇಶದಿಂದ ಆತಂಕಪಡುವ ಅಗತ್ಯವಿಲ್ಲ: ಕೆ.ಜಿ. ಬೋಪಯ್ಯಮಡಿಕೇರಿ, ಜೂ. 11: ಪಶ್ಚಿಮ ಘಟ್ಟ ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯವೆಂದು ಘೋಷಣೆ ಮಾಡಿರುವದಕ್ಕೆ ಜಿಲ್ಲೆಯ ನಾಗರಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಶಾಸಕ ಕೆ.ಜಿ. ಬೋಪಯ್ಯ