ಸೋಮವಾರಪೇಟೆ ತಾಲೂಕು ಶೀತಲ ಪ್ರದೇಶಗಳಲ್ಲಿ ಸೌಲಭ್ಯಕ್ಕೆ ಶಿಫಾರಸ್ಸುಮಡಿಕೇರಿ, ಮಾ. 8: ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹಾರಂಗಿ ಹಾಗೂ ಹೇಮಾವತಿ ಜಲಾಶಯದ ಶೀತಪೀಡಿತ ಪ್ರದೇಶಗಳ ಸುತ್ತಮುತ್ತಲಿನ ಗ್ರಾಮಗಳಾದ ಮಾವಿನಹಳ್ಳಿ, ಜನಾರ್ದನ ಹಳ್ಳಿ, ಮಾಗಡಿ ಹಳ್ಳಿ, ಹೊನ್ನೆಕೋಡಿ
ಅವ್ಯವಸ್ಥೆ ಸರಿಪಡಿಸಲು ಆಗ್ರಹಶನಿವಾರಸಂತೆ, ಮಾ. 8: ಹಂಡ್ಲಿ ಗ್ರಾ.ಪಂ.ಗೆ ಸೇರಿದ ಗುಡುಗಳಲೆ ಹಾಗೂ ಶಿರಂಗಾಲ ರಾಜ್ಯ ಹೆದ್ದಾರಿಯಲ್ಲಿ ಖಾಸಗಿ ವ್ಯಕ್ತಿಯೊಬ್ಬರು ತಮ್ಮ ವೈಯಕ್ತಿಕ ಅನುಕೂಲಕ್ಕಾಗಿ ರಾಜ್ಯ ಹೆದ್ದಾರಿಯನ್ನು ಜೆಸಿಬಿಯಿಂದ ಸುಮಾರು
ಕಾಫಿ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಶ್ರೀಮಂಗಲ, ಮಾ. 8: ರಾಜ್ಯದ ಕಾಫಿ ಬೆಳೆಗಾರರು ದೀರ್ಘಕಾಲದಿಂದ ಎದುರಿಸುತ್ತಿರುವ ಸಮಸ್ಯೆ ತಮಗೆ ಮನವರಿಕೆಯಾಗಿದೆ. ಈ ನಿಟ್ಟಿನಲ್ಲಿ ಇದರ ಪರಿಹಾರಕ್ಕೆ ಲೋಕಸಭೆ ಅಧಿವೇಶನದಲ್ಲಿ ಕೇಂದ್ರ ಸರಕಾರದ ಗಮನ
60ಕ್ಕೆ ಅವಿಸ್ಮರಣೀಯ ಕೊಡುಗೆ !ತಾ. 4ರ ಸಂಜೆ ‘‘ಶಕ್ತಿ’’ಯ 60ನೇ ಹುಟ್ಟುಹಬ್ಬದ ಕಾರ್ಯಕ್ರಮಗಳ ಮುಂದುವರೆದ ಭಾಗ ಆರಂಭವಾಗಿತ್ತು. ಕೈಯಲ್ಲಿ ಪ್ಲಾಸ್ಟಿಕ್ ಕವರ್ ಹಿಡಿದು ಬಂದ ಸ್ನೇಹಿತರೊಬ್ಬರು ಅದರೊಳಗಿನ ಪತ್ರಿಕೆಯನ್ನು ತೋರಿಸಿದರು. ಅದು 4-11-1958ನೇ
‘‘ಶಕ್ತಿ’’ಗೆ ಅರವತ್ತು ಸಂಭ್ರಮ, ಸಮಾರಂಭ, ಸನ್ಮಾನ, ಕೊಡುಗೆ ಇತ್ಯಾದಿ......10 ವರ್ಷಗಳ ಹಿಂದೆ ಶಕ್ತಿಗೆ 50 ವರ್ಷ ತುಂಬಿದ ಸಂದರ್ಭ, ಕೊಡಗಿನ ವಿವಿಧೆಡೆ ಹತ್ತಾರು ಕಾರ್ಯಕ್ರಮಗಳು ಹಾಗೂ ಅಂತಿಮವಾಗಿ ಮಡಿಕೇರಿಯಲ್ಲಿ 3 ದಿನಗಳ ಸಾರ್ವಜನಿಕ ಸಮಾರಂಭಗಳು ಅಭೂತಪೂರ್ವವಾಗಿ