ನಿಯಂತ್ರಣ ತಪ್ಪಿದ ಕಾರು : ತಪ್ಪಿದ ಅನಾಹುತಸೋಮವಾರಪೇಟೆ, ಅ. 2: ಸಂತೆ ದಿನವಾದ ಸೋಮವಾರದಂದು ಪಟ್ಟಣದ ಕ್ಲಬ್‍ರಸ್ತೆಯ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದ್ದು, ಅದೃಷ್ಟವಶಾತ್ ಹೆಚ್ಚಿನ
ಇಂದು ಬ್ಯಾರಿ ಭಾಷಾ ದಿನಮಡಿಕೇರಿ, ಅ. 2: ಕರ್ನಾಟಕ ಸರಕಾರವು ಬ್ಯಾರಿ ಭಾಷೆಗೆ ಅಧಿಕೃತ ಮನ್ನಣೆ ನೀಡಿದ ಅಕ್ಟೋಬರ್ 3ನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಬ್ಯಾರಿ ಭಾಷಾ ದಿನವನ್ನಾಗಿ ಆಚರಿಸುತ್ತಿದೆ. ಬ್ಯಾರಿ
ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆನಾಪೆÇೀಕ್ಲು, ಅ. 2: ನಾಪೆÇೀಕ್ಲು ವ್ಯಾಪ್ತಿ ಸೇರಿದಂತೆ ಇಡೀ ಜಿಲ್ಲೆಯ ರಸ್ತೆಗಳು ಗುಂಡಿಗಳಿಂದ ಕೂಡಿದ್ದು, ಕೂಡಲೇ ಸಂಬಂಧಿಸಿದವರು ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ನಾಪೆÇೀಕ್ಲು ಬಿಜೆಪಿ ವತಿಯಿಂದ
ಗುಡುಗಳೆಲೆಯಲ್ಲಿ ಅಂತರ್ರಾಷ್ಟ್ರೀಯ ಕಾಫಿ ದಿನಾಚರಣೆಶನಿವಾರಸಂತೆ, ಅ. 2: ಭಾರತದ ಕಾಫಿ ಉತ್ಪನ್ನ ವಿಶ್ವಮಟ್ಟದ ಮಾರುಕಟ್ಟೆ ಯಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳಬೇಕಾದರೆ ಭಾರತದ ಕಾಫಿ ಬೆಳೆಗಾರರು ಕಾಫಿ ಗುಣಮಟ್ಟವನ್ನು ಕಾಪಾಡಿ ಕೊಳ್ಳಬೇಕಾಗುತ್ತದೆ ಎಂದು ರಾಜ್ಯ
ಕರಿಮೆಣಸು ಕಾಫಿ ಆಮದು ನಿರ್ಬಂಧಕ್ಕೆ ನಿರಂತರ ಹೋರಾಟಶ್ರೀಮಂಗಲ, ಅ. 2: ವಿಯೆಟ್ನಾಮ್ ದೇಶದಿಂದ ಕರಿಮೆಣಸು ಆಮದು ಮಾಡಿ ಕೊಳ್ಳುತ್ತಿರುವದರಿಂದ ಭಾರತ ದೇಶದ ಕರಿಮೆಣಸು ದರ ಬಾರೀ ಕುಸಿತ ಕಂಡಿದೆ. ಇದಲ್ಲದೆ, ಕಾಫಿಯನ್ನು ಸಹ ಆಮದು