ದೈಹಿಕವಾಗಿ ಬಲಾಢ್ಯರಾಗಲು ಕ್ರೀಡೆ ಸಹಕಾರಿ ಮುರಳಿನಾಪೆÇೀಕ್ಲು, ಅ. 9 : ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳವದರಿಂದ ದೈಹಿಕವಾಗಿ ಬಲಾಢ್ಯರಾಗಲು ಸಾಧ್ಯ ಎಂದು ನಾಪೆÇೀಕ್ಲು ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ
ಸಮಾಜಘಾತುಕ ಶಕ್ತಿಗಳ ವಿರುದ್ಧ ಕ್ರಮಕೈಗೊಳ್ಳಲು ಆಗ್ರಹಸೋಮವಾರಪೇಟೆ, ಅ.9: ಸಮಾಜದಲ್ಲಿ ನಿರಂತರ ಅಶಾಂತಿ ಸೃಷ್ಟಿಸಿ ಜಾತಿಗಳ ನಿಂದನೆಯಲ್ಲಿ ತೊಡಗಿರುವ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳ ಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸೋಮವಾರಪೇಟೆ
ಗೀತಗಾಯನ ಕವಿಗೋಷ್ಠಿಗೆ ನೋಂದಣಿಗೆ ಆಹ್ವಾನಮಡಿಕೇರಿ, ಅ. 9: ತಾ. 17ರ ತಲಕಾವೇರಿ ತೀರ್ಥೋದ್ಬವ ದಿನದಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ತಲಕಾವೇರಿ ಕ್ಷೇತ್ರದಲ್ಲಿ ಜಿಲ್ಲೆಯ ಕವಿಗಳಿಗಾಗಿ ಕವಿಗೋಷ್ಠಿ ಹಾಗೂ
ಒಕ್ಕಲಿಗರ ಯುವ ವೇದಿಕೆ ಸಭೆಗೋಣಿಕೊಪ್ಪಲು, ಅ. 9: ವೀರಾಜಪೇಟೆ ತಾಲೂಕು ಒಕ್ಕಲಿಗರ ಯುವ ವೇದೀಕೆಯ 2016-17ನೇ ಸಾಲಿನ ಮಹಾ ಸಭೆ ತಾ. 15 ರಂದು ಬೆಳಿಗ್ಗೆ 10.30 ಗಂಟೆಗೆ ಹಾತೂರು ಫ್ರೌಡಶಾಲೆ
ಮತಾಂತರ ನೆಪದಲ್ಲಿ ದೌರ್ಜನ್ಯ ಕ್ರಮಕ್ಕೆ ದ.ಸಂ.ಸ. ಆಗ್ರಹಕುಶಾಲನಗರ, ಅ 9 : ದಲಿತ ಕುಟುಂಬದ ಮೇಲೆ ದೌರ್ಜನ್ಯ ಎಸಗಿದವರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ