ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯಭಾಗಮಂಡಲ, ಅ. 13: ಭಾಗಮಂಡಲದಿಂದ ತಲಕಾವೇರಿವರೆಗೆ ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಭಾಗಮಂಡಲ ಗ್ರಾ.ಪಂ. ಸದಸ್ಯ ಪುರುಷೋತ್ತಮ್ಮ ಚಾಲನೆ ನೀಡಿದರು. ಸದಸ್ಯರಾದ ರಾಜಾರೈ, ಯೋಗಾನಂದ, ಭಾಸ್ಕರ, ಪಿಡಿಓ ಅಶೋಕ್,
ಜಿಲ್ಲೆಯ ವಿವಿಧೆಡೆಗಳಲ್ಲಿ ಬಿ.ಜೆ.ಪಿ. ಕಾರ್ಯಕರ್ತರ ಸಭೆಮಡಿಕೇರಿ, ಅ. 13: ಉತ್ತರ ಪ್ರದೇಶ ವಿಧಾನಸಭಾ ಚುಣಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಲು ಸಾಮಾಜಿಕ ಜಾಲತಾಣದ ಸಮರ್ಪಕ ಬಳಕೆಯೇ ಕಾರಣವಾಗಿದ್ದು, ಕರ್ನಾಟಕದಲ್ಲೂ ಈ ತಂತ್ರವನ್ನು ಬಳಸಿಕೊಳ್ಳಬೇಕೆಂದು
ಮರಂದೋಡ ಕ್ರೀಡೋತ್ಸವಮಡಿಕೇರಿ, ಅ. 13: 36ನೇ ವಾರ್ಷಿಕ ಕ್ರೀಡೋತ್ಸವವನ್ನು ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಇತ್ತೀಚೆಗೆ ಚೋಯಮಾಡಂಡ ಹರೀಶ್ ಮೊಣ್ಣಪ್ಪ ಅಧ್ಯಕ್ಷತೆ ಮತ್ತು ಕ್ರೀಡೋತ್ಸವ ಸಮಿತಿ ಸದಸ್ಯರ ಸಮ್ಮುಖದಲ್ಲಿ
ನಾಳೆ ಮಲಯಾಳಿ ಸಂಘದಿಂದ ‘ಓಣಾಘೋಷಂ ಓಣಂ ಸದ್ಯ’ಮಡಿಕೇರಿ, ಅ.13 : ಹಿಂದೂ ಮಲಯಾಳಿ ಬಾಂಧವರನ್ನು ಒಗ್ಗೂಡಿಸುವ ಮೂಲಕ ಕೇರಳದ ಶ್ರೀಮಂತ ಸಂಸ್ಕøತಿ, ಸಂಪ್ರದಾಯ ಗಳನ್ನು ಸಂರಕ್ಷಿಸಿ ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಹಿಂದೂ ಮಲಯಾಳಿ
‘ಏಪ್ರಿಲ್ನ ಹಿಮಬಿಂದು’ ನಾಯಕ ನಟರಾಗಿ ಇಬ್ಬರು ಕೊಡವ ಯುವಕರುಗೋಣಿಕೊಪ್ಪಲು,ಅ.13: ಇಬ್ಬರು ಕೊಡವ ಯುವಕರು ನಾಯಕ ನಟರಾಗಿ ನಟಿಸಿದ ಕನ್ನಡ ಚಿತ್ರ ‘ಏಪ್ರೀಲ್‍ನ ಹಿಮಬಿಂದು’ ಇಂದು ಮಡಿಕೇರಿ ತಾಲ್ಲೂಕಿನ ಕಕ್ಕಬ್ಬೆ ಯವಕಪಾಡಿ ಹಾಗೂ ದ.ಕೊಡಗಿನ ತೆರಾಲು ಗ್ರಾಮದ