ಭತ್ತದಲ್ಲಿ ಸೈನಿಕ ಹುಳುವಿನ ಬಾಧೆ ಕೃಷಿ ವಿಜ್ಞಾನ ಕೇಂದ್ರ ಮನವಿ ಜಿಲ್ಲೆಯಲ್ಲಿ ಕಾಫಿಗೆ ಶಂಖು ಹುಳುವಿನ ಬಾಧೆ ಬೆಳೆಗಾರರಿಗೆ ತಲೆನೋವಾಗಿದೆ. ಶಂಖು ಹುಳುಗಳನ್ನು ತೋಟಗಳಿಂದ ಹಿಡಿಯಲು ಗುತ್ತಿಗೆ ನೀಡುವ ಅನಿವಾರ್ಯತೆ ತಲೆದೋರಿದೆ. ಈ ನಡುವೆ ಭತ್ತವನ್ನು ಕಷ್ಟಪಟ್ಟು ಬೆಳೆದು
ಇನ್ನೂ ಪೂರ್ಣಗೊಳ್ಳದ ಒಳಚರಂಡಿ ಕಾಮಗಾರಿ...ಕುಶಾಲನಗರ, ನ. 25: ಕುಶಾಲನಗರ ಪಟ್ಟಣಕ್ಕೆ ಒಳಚರಂಡಿ ಕಲ್ಪಿಸುವ ಯೋಜನೆ ಕಾಮಗಾರಿ ಪ್ರಾರಂಭಗೊಂಡು 3 ವರ್ಷಗಳು ಕಳೆದರೂ ಪೂರ್ಣಗೊಳ್ಳದೆ ನೆನೆಗುದಿಗೆ ಬಿದ್ದಿದ್ದು ಪಟ್ಟಣದ ನೈರ್ಮಲ್ಯ ವ್ಯವಸ್ಥೆ ಏರುಪೇರಾಗು
ಹರಿಹರ ಸುಬ್ರಹ್ಮಣ್ಯ ಷಷ್ಠಿ ಉತ್ಸವ ಶ್ರೀಮಂಗಲ, ನ. 25: ಹರಿಹರÀ ಪ್ರಸಿದ್ಧ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಪ್ರಯುಕ್ತ 2ನೇ ದಿನದ ಉತ್ಸವದಲ್ಲಿ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡು ಪೂಜೆ ಸಲ್ಲಿಸಿ ಹರಕೆ ಒಪ್ಪಿಸಿದರು.
ಪತ್ರಕರ್ತರಿಗೆ ಜಿಲ್ಲಾಮಟ್ಟದ ಸ್ಪರ್ಧೆಕುಶಾಲನಗರ, ನ. 25: ಇಲ್ಲಿಗೆ ಸಮೀಪದ ಗುಡ್ಡೆಹೊಸೂರಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಐಎನ್‍ಎಸ್ ಸ್ಪೋಟ್ರ್ಸ್ ಸೆಂಟರ್ ಆಶ್ರಯದಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರಿಗೆ ಜಿಲ್ಲಾಮಟ್ಟದ ಷಟಲ್ ಬ್ಯಾಡ್ಮಿಂಟನ್ ಸ್ಪರ್ಧೆ
ಮಾವುತನಿಗೆ ಧಾಳಿ ಮಾಡಿದ ಸಾಕಾನೆ ಪತ್ತೆಕುಶಾಲನಗರ, ನ. 25: ಮಾವುತನ ಮೇಲೆ ಧಾಳಿ ಮಾಡಿದ ಸಾಕಾನೆಯೊಂದು ಘಟನೆ ನಂತರ ನಾಪತ್ತೆಯಾದ ಪ್ರಕರಣ ಕುಶಾಲನಗರದ ಆನೆಕಾಡು ಸಾಕಾನೆ ಶಿಬಿರದಲ್ಲಿ ನಡೆದಿದೆ. ಶುಕ್ರವಾರ ಮಧ್ಯಾಹ್ನ ಹೇರೂರು