‘‘ದಕ್ಷಿಣ ಕಾಶಿ’’ ವಿಶ್ವ ದರ್ಜೆಯಲ್ಲಿ ಅಭಿವೃದ್ಧಿಮಡಿಕೇರಿ, ಮಾ. 19: ಸಪ್ತತೀರ್ಥ ಕ್ಷೇತ್ರಗಳಲ್ಲಿ ಮುಖ್ಯವಾಗಿರುವ ಜೀವನದಿ ಕೊಡಗಿನ ಕುಲಮಾತೆ ಎಂಬ ಪ್ರಖ್ಯಾತಿಯ ಕಾವೇರಿ ಉಗಮ ಸ್ಥಳ ತಲಕಾವೇರಿ ಹಾಗೂ ದಕ್ಷಿಣ ಕಾಶಿ ಎಂಬ ಹೆಗ್ಗಳಿಕೆಯ
‘ಪೊಮ್ಮಕ್ಕಡ ನಾಳ್’ : ಗಾಂಭೀರ್ಯತೆಯೊಂದಿಗೆ ಮಹಿಳೆಯರ ಸಂಭ್ರಮಮಡಿಕೇರಿ, ಮಾ. 19: ಕೊಡವ ಸಮುದಾಯಕ್ಕೆ ಮೊದಲ ಕೊಡವ ಸಮಾಜ ಎಂಬ ಖ್ಯಾತಿ ಮಡಿಕೇರಿ ಕೊಡವ ಸಮಾಜದ್ದು. ಜಿಲ್ಲಾ ಕೇಂದ್ರವಾಗಿರುವ ಮಡಿಕೇರಿಯಲ್ಲಿ ಮಡಿಕೇರಿ ಕೊಡವ ಸಮಾಜವಿದ್ದು, ತನ್ನದೇ
ಏ. 24ರಿಂದ ಅಳಮೇಂಗಡ ಕಪ್ ಕ್ರಿಕೆಟ್ಗೋಣಿಕೊಪ್ಪಲು, ಮಾ. 19 : ದಕ್ಷಿಣ ಕೊಡಗಿನ ಬಾಳೆಲೆ ವಿಜಯಲಕ್ಷ್ಮಿ ಜೂನಿಯರ್ ಕಾಲೇಜು ಮೈದಾನದಲ್ಲಿ ಎಪ್ರಿಲ್ 24 ರಿಂದ ಅಳಮೇಂಗಡ ಕ್ರಿಕೆಟ್ ನಮ್ಮೆ ನಡೆಯಲಿದ್ದು 24 ದಿನಗಳ
ಬಿಜೆಪಿಯಿಂದ ಕೊಡಗಿಗೆ ವಂಚನೆ : ಸಿಪಿಐಎಂ ಆರೋಪಮಡಿಕೇರಿ, ಮಾ. 19: ಡಾ.ಕಸ್ತೂರಿರಂಗನ್ ವರದಿ ಸೇರಿದಂತೆ ಕೊಡಗಿಗೆ ಮಾರಕವಾಗಬಹುದಾದ ವಿವಾದಿತ ಯೋಜನೆಗಳು ಎದುರಾದಾಗಲೆಲ್ಲಾ ಸುಳ್ಳು ಭರವಸೆಗಳನ್ನೇ ನೀಡುತ್ತಾ ಬಂದಿರುವ ಬಿಜೆಪಿ ನಿರಂತರವಾಗಿ ಜಿಲ್ಲೆಯ ಜನತೆಯನ್ನು ವಂಚಿಸುತ್ತಾ
ಗಣರಾಜ್ಯೋತ್ಸವದಲ್ಲಿ ಮಹಿಳಾ ಓಅಅ ಘಟಕವನ್ನು ಮುನ್ನಡೆಸಿದ ಈ ಕುವರಿಗೊಂದು ಸೆಲ್ಯೂಟ್ಮಡಿಕೇರಿ, ಮಾ. 19: ಹೌದು, ಈಕೆ ಮಡಿಕೇರಿ ಸಂತ ಜೋಸೆಫರ ಶಾಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ, ಇಲ್ಲಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್‍ಸಿಸಿ ತಂಡದ