ಅಂತರರಾಷ್ಟ್ರೀಯ ವಿಜ್ಞಾನ ದಿನಗೋಣಿಕೊಪ್ಪಲು, ಮಾ. 22: ಅಂತರರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಇಲ್ಲಿನ ಕಾವೇರಿ ಕಾಲೇಜಿನಲ್ಲಿ ವಿಜ್ಞಾನ ದಿನ ಆಚರಿಸಲಾಯಿತು. ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ. ಎ.ಸಿ.
ಶ್ರದ್ಧಾಭಕ್ತಿಯ ಮೂಲ ಕೇಂದ್ರ ದೇವಾಲಯ: ಸುಬ್ರಹ್ಮಣ್ಯ ಶ್ರೀ ಆಶಯನಾಪೋಕ್ಲು, ಮಾ. 22: ಹಿರಿಯರು ಹಾಕಿಕೊಟ್ಟ ಮೂಲ ಸಂಪ್ರದಾಯದ ನಂಬಿಕೆ ಆಧಾರದಲ್ಲಿ ಧರ್ಮದ ಜೊತೆಯಲ್ಲಿ ದೇವಾಲಯ, ಶ್ರದ್ಧಾಕೇಂದ್ರಗಳು ಭಾರತೀಯ ಪರಂಪರೆಯಿಂದಲೇ ಸಂಪ್ರದಾಯ, ಸಂಸ್ಕಾರ ಪ್ರತೀಕವಾಗಿ ಋಷಿ-ಮುನಿಗಳಿಂದ ತಪೋಕಲ್ಪಿತವಾಗಿ
ವಿಶ್ವ ಮಹಿಳಾ ದಿನಾಚರಣೆ : ಮೂರು ಮಂದಿ ಮಹಿಳೆಯರಿಗೆ ಸನ್ಮಾನವೀರಾಜಪೇಟೆ, ಮಾ. 22: ವೀರಾಜಪೇಟೆಯಲ್ಲಿರುವ ಕೊಡಗು ಮಹಿಳಾ ಸಮಾಜದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಕೊಡಗು ಜಿಲ್ಲೆಯಲ್ಲಿನ ಒಟ್ಟು ರೈತರ ಸಂಖ್ಯೆ 68881ಮಡಿಕೇರಿ, ಮಾ. 22: ಕೊಡಗು ಜಿಲ್ಲೆಯಲ್ಲಿ ಒಟ್ಟು 68881 ಮಂದಿ ಸಣ್ಣ, ಅತೀ ಸಣ್ಣ ಹಾಗೂ ದೊಡ್ಡ ರೈತರು ಇದ್ದಾರೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ
ಮೋರಿ ದುರಸ್ತಿಪಡಿಸಲು ಆಗ್ರಹ ಸೋಮವಾರಪೇಟೆ, ಮಾ. 22: ತಾಲೂಕಿನ ಶಾಂತಳ್ಳಿ ಹೋಬಳಿಯ ಕುಮಾರಳ್ಳಿ ಗ್ರಾಮದ ಬಳಿ ಮೋರಿಯೊಂದು ಸಂಪೂರ್ಣ ಹಾಳಾಗಿದ್ದು ತಕ್ಷಣವೇ ದುರಸ್ತಿಪಡಿಸದಿದ್ದಲ್ಲಿ ಸಂಬಂಧಪಟ್ಟ ಇಲಾಖೆಯ ಎದುರು ಪ್ರತಿಭಟನೆ ನಡೆಸಲಾಗುವದೆಂದು ಪುಷ್ಪಗಿರಿ