ಬರುತ್ತಿದೆ ಬಿದ್ದಾಟಂಡ ಹಾಕಿ ನಮ್ಮೆಹೌದು...ಕೊಡಗಿನ ಜನತೆಗೆ ಹಾಕಿ ಆಟದ ಸವಿಯನ್ನು ಉಣಿಸುವ ‘‘ಬಿದ್ದಾಟಂಡ ಹಾಕಿ ನಮ್ಮೆಗೆ’’ ನಡೆಯುತ್ತಿದೆ ಭರ್ಜರಿ ತಯಾರಿ. ಕೊಡವ ಕುಟುಂಬಗಳ ನಡುವಿನ 21ನೇ ವರ್ಷದ ಹಾಕಿ ಹಬ್ಬ ಬಿದ್ದಾಟಂಡ
ಕೊಡಗಿನ ಗಡಿಯಾಚೆಬ್ರಿಟನ್ ಸಂಸತ್ ಬಳಿ ಶೂಟೌಟ್: 12 ಮಂದಿಗೆ ಗಾಯ ಲಂಡನ್, ಮಾ. 22: ಇಲ್ಲಿನ ಬ್ರಿಟನ್ ಸಂಸತ್ ಹತ್ತಿರದಲ್ಲಿ ಶೂಟೌಟ್ ನಡೆದಿದ್ದು ಇದರಲ್ಲಿ ಸುಮಾರು 12 ಮಂದಿ ಗಾಯಗೊಂಡಿರುವ
ಕಾವೇರಿ ಆಶ್ರಮದಲ್ಲಿ ಸತ್ಸಂಗ ವೀರಾಜಪೇಟೆ, ಮಾ. 22: ವೀರಾಜಪೇಟೆ ಕಾವೇರಿ ಆಶ್ರಮದಲ್ಲಿ ತಾ. 25 ರಂದು ಸಂಜೆ 5.30 ಗಂಟೆಗೆ 12ನೇ ಸತ್ಸಂಗ ಕಾರ್ಯಕ್ರಮವನ್ನು ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಸ್ವಾಮೀಜಿ ನಡೆಸಿಕೊಡಲಿದ್ದಾರೆ
ಅತ್ತೂರಿನಲ್ಲಿ ಮೃತ್ಯುಂಜಯ ಹೋಮಗುಡ್ಡೆಹೊಸೂರು, ಮಾ. 22: ಇಲ್ಲಿಗೆ ಸಮೀಪದ ಅತ್ತೂರು ಗ್ರಾಮದಲ್ಲಿ ನೂತನವಾಗಿ ಜೀರ್ಣೋದ್ಧಾರಗೊಳ್ಳುತ್ತಿರುವ ಪಂಚಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ವಿವಿಧ ಹೋಮ-ಹವನಗಳನ್ನು ನೆರವೇರಿಸಲಾಯಿತು. ಮುಂಜಾನೆ ಗಣಪತಿ ಹೋಮ ನಡೆಯಿತು. ನೆಲಜಿಯ
ಸೌಲಭ್ಯದ ಸದುಪಯೋಗಕ್ಕೆ ಕರೆಕುಶಾಲನಗರ, ಮಾ. 22: ಮಹಿಳೆಯರು ಸರಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿ ಕೊಳ್ಳುವಂತಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಬಾರ ನಿರ್ದೇಶಕಿ ಮುಮ್ತಾಜ್ ಕರೆ ನೀಡಿದ್ದಾರೆ. ಪಟ್ಟಣದ ಎ.ಪಿ.ಸಿ.ಎಂ.ಎಸ್.