ಸೋಮವಾರಪೇಟೆಯಲ್ಲಿ ನವದುರ್ಗೆಯರ ಆರಾಧನೆಸೋಮವಾರಪೇಟೆ, ಸೆ. 28: ಶ್ರದ್ಧಾಭಕ್ತಿಯ ನವರಾತ್ರಿಯ ಸಂಭ್ರಮ ಸೋಮವಾರಪೇಟೆಯಲ್ಲಿ ಕಂಡು ಬರುತ್ತಿದ್ದು, ಇಲ್ಲಿನ ಸೋಮೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸ ಲಾಗಿರುವ ಶಕ್ತಿಪಾರ್ವತಿ ಸನ್ನಿದಿಯಲ್ಲಿ ಉತ್ಸವ ಮೂರ್ತಿಗೆ ಪ್ರತಿನಿತ್ಯ ಪೂಜೆ
ಸ್ಥಗಿತಗೊಂಡಿರುವ ಹಾರಂಗಿ ನಾಲೆಯ ನೀರುಕೂಡಿಗೆ, ಸೆ. 28: ಹಾರಂಗಿ ಅಣೆಕಟ್ಟೆಯಿಂದ ಕೊಡಗು ಸೇರಿದಂತೆ ಮೈಸೂರು ಹಾಗೂ ಹಾಸನ ಜಿಲ್ಲೆಯ ಆರು ತಾಲೂಕುಗಳಲ್ಲಿ ಬೇಸಾಯಕ್ಕೆ ಅನುಕೂಲವಾಗುವಂತೆ ಹಾರಂಗಿ ಅಣೆಕಟ್ಟೆಯಿಂದ ನೀರನ್ನು ಹರಿಬಿಡಲಾಗುತ್ತಿದ್ದು, ಪ್ರಸಕ್ತ
ಗೋಣಿಕೊಪ್ಪಲಿನಲ್ಲಿಂದುಗೋಣಿಕೊಪ್ಪಲು, ಸೆ. 28: ಆಯುಧ ಪೂಜಾ ವಿಶೇಷವಾಗಿ ಇಲ್ಲಿನ ಕಾವೇರಿ ದಸರಾ ಸಮಿತಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ತಾ. 29ರಂದು (ಇಂದು)
ವೇಗವಾಗಿ ಬೆಳೆಯುತ್ತಿರುವ ಪ್ರವಾಸೋದ್ಯಮಮಡಿಕೇರಿ, ಸೆ. 27: ಸೇನೆ ಹಾಗೂ ಕ್ರೀಡೆಯಲ್ಲಿ ಪ್ರಸಿದ್ಧಿ ಪಡೆದಿರುವ ಕೊಡಗು ಜಿಲ್ಲೆಯು ಪ್ರಸಕ್ತ ಪ್ರವಾಸೋದ್ಯಮದಲ್ಲಿ ವೇಗವಾಗಿ ಬೆಳೆಯುತ್ತಿದ್ದು, ಈ ದಿಸೆಯಲ್ಲಿ ಎಲ್ಲರು ಒಗ್ಗೂಡಿ ಅಭಿವೃದ್ಧಿ ಸಾಧಿಸಬೇಕಿದೆ
“ಶ್ರಮ ಜೀವಿ” ಪುಸ್ತಕ ಬಿಡುಗಡೆಮಡಿಕೇರಿ ಸೆ.27 : ಐಎನ್‍ಟಿಯುಸಿ ರಾಜ್ಯ ಘಟಕದ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಅವರ ವ್ಯಕ್ತಿ ಚಿತ್ರಣವಿರುವ “ಶ್ರಮ ಜೀವಿ” ಮಡಿಕೇರಿ ಸೆ.27 : ಐಎನ್‍ಟಿಯುಸಿ ರಾಜ್ಯ ಘಟಕದ