ಅಡುಗೆ ಕೊಠಡಿಗೆ ಭೂಮಿಪೂಜೆಗುಡ್ಡೆಹೊಸೂರು, ಡಿ. 15: ಇಲ್ಲಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಅಡುಗೆ ಕೊಠಡಿ ನಿರ್ಮಿಸಲು ತಾಲೂಕು ಪಂಚಾಯಿತಿ ಸದಸ್ಯೆ ಪುಷ್ಪ ಮತ್ತು ಗುಡ್ಡೆಹೊಸೂರು ಗ್ರಾ.ಪಂ. ಅಧ್ಯಕ್ಷೆ ಕೆ.ಎಸ್.
‘ಪರಿಸರ ಬದುಕಿನ ಅವಿಭಾಜ್ಯ ಅಂಗ’ಸೋಮವಾರಪೇಟೆ, ಡಿ. 15: ಪರಿಸರವು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ನಮ್ಮ ದಿನನಿತ್ಯದ ಬದುಕನ್ನು ನಿಯಂತ್ರಿಸುವ ಪರಿಸರವನ್ನು ನಾವು ಕಾಪಾಡಿ ಸಂರಕ್ಷಿಸಬೇಕು. ನಾಳಿನ ಉತ್ತಮ ಭವಿಷ್ಯಕ್ಕಾಗಿ ಶಿಕ್ಷಕರು
ಸಾಂಸ್ಕøತಿಕ ಕಾರ್ಯಕ್ರಮಸೋಮವಾರಪೇಟೆ, ಡಿ. 15: ಸಮೀಪದ ಬಜೆಗುಂಡಿ ಖಿಳಾರಿಯ ಮಸೀದಿಯಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮಕ್ಕಳಿಂದ ದಫ್ ಹಾಗೂ ಧಾರ್ಮಿಕ ಪಠಣ ಸ್ಪರ್ಧೆ ನಡೆಯಿತು. ಕಾರ್ಯಕ್ರಮವನ್ನು ಜಮಾಅತ್
ಮಾನವ ಹಕ್ಕುಗಳು ಉಲ್ಲಂಘನೆಯಾಗದಂತೆ ಜಾಗ್ರತೆ ವಹಿಸಲು ಕರೆಸೋಮವಾರಪೇಟೆ, ಡಿ. 15: ಮಾನವ ಹಕ್ಕುಗಳ ಉಲ್ಲಂಘನೆ ಯಾಗದಂತೆ ಜನಸಾಮಾನ್ಯರು ಹಾಗೂ ಸಂಘ-ಸಂಸ್ಥೆಗಳು ಜಾಗ್ರತೆ ವಹಿಸಬೇಕೆಂದು ವಕೀಲರ ಸಂಘದ ಅಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ ಹೇಳಿದರು. ಶ್ರೀ
‘ಜರ್ಮನ್ ರೈಫಲ್ನಲ್ಲಿ ಬೆಸ್ಟ್ ಫೈರರ್’ ಸ್ಥಾನಗೋಣಿಕೊಪ್ಪ ವರದಿ, ಡಿ. 15: ಬೆಂಗಳೂರು ಪ್ಯಾರಾಚೂಟ್ ರೆಜಿಮೆಂಟ್‍ನಲ್ಲಿ ನಡೆದ ಅಟಾಚ್‍ಮೆಂಟ್ ಶಿಬಿರದಲ್ಲಿ ಕಾವೇರಿ ಪದವಿಪೂರ್ವ ಕಾಲೇಜಿನ ಎನ್.ಸಿ.ಸಿ. ಕೆಡೆಟ್ ಬಿ.ಟಿ. ಕ್ಷೀರಾ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿ