ಕೊಡಗಿನಿಂದ ‘ಕೆರಿಯರ್’ ಶುರು ಮಾಡಿದ್ದ ಅನುಪಮಾಮಡಿಕೇರಿ, ಜೂ. 9: ಪೊಲೀಸ್ ಇಲಾಖೆಯಲ್ಲಿ ಡಿವೈಎಸ್‍ಪಿಯಾಗಿದ್ದು, ಹುದ್ದೆಗೆ ರಾಜೀನಾಮೆ ನೀಡಿ ಸರಕಾರದ ವಿರುದ್ಧ ನೇರ ಸಮರಕ್ಕೆ ಇಳಿದಿರುವ ಅನುಪಮಾ ಶೆಣೈ ಅವರು ಪೊಲೀಸ್ ಕರ್ತವ್ಯ ಆರಂಭಿಸಿದ್ದುಮೇಲ್ಮನೆಗೆ ಇಂದು ಚುನಾವಣೆ : ಗುಪ್ತ ಮತದಾನಮಡಿಕೇರಿ, ಜೂ. 9: ರಾಜ್ಯ ವಿಧಾನ ಸಭೆಯಿಂದ ವಿಧಾನ ಪರಿಷತ್‍ಗೆ ತಾ. 10 ರಂದು (ಇಂದು) ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಕೊಡಗಿನ ಶಾಂತೆಯಂಡ ವೀಣಾ ಅಚ್ಚಯ್ಯಕೃಷಿ ಇಲಾಖೆಯಿಂದ ಸಹಾಯಧನದಡಿ ಬಿತ್ತನೆ ಬೀಜಗಳ ವಿತರಣೆಸೋಮವಾರಪೇಟೆ, ಜೂ. 9: ಇಲ್ಲಿನ ಕೃಷಿ ಇಲಾಖೆಯಿಂದ ಮುಂಗಾರು ಹಂಗಾಮಿಗೆ ಮುಸುಕಿನ ಜೋಳದ ಉತ್ತಮ ತಳಿಯ ಬೀಜಗಳನ್ನು ಸಹಾಯಧನದಲ್ಲಿ ವಿತರಿಸಲಾಗುತ್ತಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ.ಉಚಿತ ಪುಸ್ತಕ ವಿತರಣೆಸೋಮವಾರಪೇಟೆ, ಜೂ. 9: ಇಲ್ಲಿಗೆ ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಮಿಥುನ್ ಅವರು ಹಾನಗಲ್ಲು ಗ್ರಾಮ ವ್ಯಾಪ್ತಿಯ 100ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಿದರು. ಹಾನಗಲ್ಲುಮಸೀದಿ ಅಧ್ಯಕ್ಷರಾಗಿ ಯೂಸುಫ್ಮಡಿಕೇರಿ, ಜೂ. 9: ಕೊಂಡಂಗೇರಿಯ ಸಮೀಪದ ಎಲಿಯಂಗಾಡ್ ಮಸ್ಜಿದುರ್ರಶಾದ್ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಪಿ.ಎ. ಯೂಸೂಫ್ ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಜೆ.ಎ. ಉಮ್ಮರ್, ಕೋಶಾಧಿಕಾರಿಯಾಗಿ ಪಿ.ಎಂ. ಮಮ್ಮು, ಪ್ರಧಾನ ಕಾರ್ಯದರ್ಶಿಯಾಗಿ
ಕೊಡಗಿನಿಂದ ‘ಕೆರಿಯರ್’ ಶುರು ಮಾಡಿದ್ದ ಅನುಪಮಾಮಡಿಕೇರಿ, ಜೂ. 9: ಪೊಲೀಸ್ ಇಲಾಖೆಯಲ್ಲಿ ಡಿವೈಎಸ್‍ಪಿಯಾಗಿದ್ದು, ಹುದ್ದೆಗೆ ರಾಜೀನಾಮೆ ನೀಡಿ ಸರಕಾರದ ವಿರುದ್ಧ ನೇರ ಸಮರಕ್ಕೆ ಇಳಿದಿರುವ ಅನುಪಮಾ ಶೆಣೈ ಅವರು ಪೊಲೀಸ್ ಕರ್ತವ್ಯ ಆರಂಭಿಸಿದ್ದು
ಮೇಲ್ಮನೆಗೆ ಇಂದು ಚುನಾವಣೆ : ಗುಪ್ತ ಮತದಾನಮಡಿಕೇರಿ, ಜೂ. 9: ರಾಜ್ಯ ವಿಧಾನ ಸಭೆಯಿಂದ ವಿಧಾನ ಪರಿಷತ್‍ಗೆ ತಾ. 10 ರಂದು (ಇಂದು) ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಕೊಡಗಿನ ಶಾಂತೆಯಂಡ ವೀಣಾ ಅಚ್ಚಯ್ಯ
ಕೃಷಿ ಇಲಾಖೆಯಿಂದ ಸಹಾಯಧನದಡಿ ಬಿತ್ತನೆ ಬೀಜಗಳ ವಿತರಣೆಸೋಮವಾರಪೇಟೆ, ಜೂ. 9: ಇಲ್ಲಿನ ಕೃಷಿ ಇಲಾಖೆಯಿಂದ ಮುಂಗಾರು ಹಂಗಾಮಿಗೆ ಮುಸುಕಿನ ಜೋಳದ ಉತ್ತಮ ತಳಿಯ ಬೀಜಗಳನ್ನು ಸಹಾಯಧನದಲ್ಲಿ ವಿತರಿಸಲಾಗುತ್ತಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ.
ಉಚಿತ ಪುಸ್ತಕ ವಿತರಣೆಸೋಮವಾರಪೇಟೆ, ಜೂ. 9: ಇಲ್ಲಿಗೆ ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಮಿಥುನ್ ಅವರು ಹಾನಗಲ್ಲು ಗ್ರಾಮ ವ್ಯಾಪ್ತಿಯ 100ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಿದರು. ಹಾನಗಲ್ಲು
ಮಸೀದಿ ಅಧ್ಯಕ್ಷರಾಗಿ ಯೂಸುಫ್ಮಡಿಕೇರಿ, ಜೂ. 9: ಕೊಂಡಂಗೇರಿಯ ಸಮೀಪದ ಎಲಿಯಂಗಾಡ್ ಮಸ್ಜಿದುರ್ರಶಾದ್ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಪಿ.ಎ. ಯೂಸೂಫ್ ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಜೆ.ಎ. ಉಮ್ಮರ್, ಕೋಶಾಧಿಕಾರಿಯಾಗಿ ಪಿ.ಎಂ. ಮಮ್ಮು, ಪ್ರಧಾನ ಕಾರ್ಯದರ್ಶಿಯಾಗಿ