ಕಾನನದ ನಡುವೆ ನಕ್ಸಲರ ಬೆನ್ನೇರಿರುವ ಖಾಕಿ ಪಡೆಮಡಿಕೇರಿ, ಫೆ. 3: ಸಂಪಾಜೆ ಗ್ರಾ.ಪಂ. ವ್ಯಾಪ್ತಿಯ ಕೊಯನಾಡು ಗುಡ್ಡಗದ್ದೆ ಪರಿಸರದಲ್ಲಿ ನಿನ್ನೆ ಸಂಜೆಗತ್ತಲೆ ನಡುವೆ ಕಾಣಿಸಿಕೊಂಡಿರುವ ಮೂವರು ನಕ್ಸಲರ ವಿರುದ್ಧ ನಕ್ಸಲ್ ನಿಗ್ರಹ ದಳ ಹಾಗೂ
ಐ.ಎನ್.ಟಿ.ಯು.ಸಿ. ವತಿಯಿಂದ ಪ್ರತಿಭಟನೆಭಾಗಮಂಡಲ, ಫೆ. 3: ಅಯ್ಯಂಗೇರಿ ಗ್ರಾ.ಪಂ. ಎದುರು ಐ.ಎನ್.ಟಿ.ಯು.ಸಿ. ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಅಯ್ಯಂಗೇರಿಯಲ್ಲಿ ಸ್ಥಳೀಯರಿಗೆ ಕುಡಿಯುವ ನೀರಿನ ಸಮಸ್ಯೆ, ಬೀದಿ ದೀಪ,
ಬಸ್ ಡಿಕ್ಕಿಯಾಗಿ ಪಿಕಪ್ ವಿದ್ಯುತ್ ಕಂಬಕ್ಕೆ ಹಾನಿಮಡಿಕೇರಿ, ಫೆ. 3: ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸೊಂದು, ಮುಂದುಗಡೆ ಹೋಗುತ್ತಿದ್ದ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿಕಪ್ ವಿದ್ಯುತ್ ಕಂಬಕ್ಕೆ
ಅರಣ್ಯದಲ್ಲಿ ಬೆಂಕಿ: 50 ಎಕರೆ ನಾಶಗೋಣಿಕೊಪ್ಪ ವರದಿ, ಫೆ. 3: ಮತ್ತಿಗೋಡು ವಲಯದಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಯಿಂದಾಗಿ ಸುಮಾರು 50 ಎಕರೆಯಷ್ಟು ಅರಣ್ಯ ಪ್ರದೇಶ ನಾಶವಾಗಿದೆ. ಅರಣ್ಯ ಇಲಾಖೆಯಿಂದ ನಡೆದ ತುರ್ತು ಕಾರ್ಯಾ
ಕಾರ್ಮಿಕರ ನಡುವೆ ಘರ್ಷಣೆ: ಪರಸ್ಪರ ದೂರು ದಾಖಲುಸೋಮವಾರಪೇಟೆ, ಫೆ. 3: ಸಮೀಪದ ನಗರೂರು ಗ್ರಾಮದ ಬಳಗುಂದ ಕಾಫಿ ತೋಟದಲ್ಲಿ ಅಸ್ಸಾಮಿ ಹಾಗು ಸ್ಥಳೀಯ ಕಾರ್ಮಿಕರ ನಡುವೆ ಸಂಭವಿಸಿದ ಘರ್ಷಣೆಗೆ ಸಂಬಂಧಿಸಿದಂತೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ