ಶುಂಠಿ ಬೆಳೆಗೆ ರೋಗದ ಬಾಧೆ: ಆತಂಕದಲ್ಲಿ ರೈತಕೂಡಿಗೆ, ಸೆ. 13: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ರೈತರು ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಲು ವಾಣಿಜ್ಯ ಬೆಳೆಯನ್ನು ಅವಲಂಭಿಸುತ್ತಾ ಬಂದಿದ್ದಾರೆ. ಈ ಸಾಲಿನಲ್ಲಿ ಹೋಬಳಿ ವ್ಯಾಪ್ತಿಯ ಕೂಡಿಗೆ,
ಪೊಲೀಸ್ ಸಿಬ್ಬಂದಿಗಳಿಗೆ ಬೀಳ್ಕೊಡುಗೆಕೂಡಿಗೆ, ಸೆ. 13: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಒಂದೂವರೆ ವರ್ಷ ಸೇವೆ ಸಲ್ಲಿಸಿ ಇದೀಗ ಮುಂಬಡ್ತಿ ಪಡೆದು ವರ್ಗಾವಣೆಗೊಂಡಿರುವ ನಾಲ್ಕು ಜನ ಪೊಲೀಸ್ ಸಿಬ್ಬಂದಿಗಳನ್ನು ಬೀಳ್ಕೊಡಲಾಯಿತು. ಗ್ರಾಮಾಂತರ
ಅ. 1 ರಂದು ಅಂತರ್ರಾಷ್ಟ್ರೀಯ ಕಾಫಿ ದಿನಾಚರಣೆಮಡಿಕೇರಿ, ಸೆ. 13: ದುಬಾರೆಯಲ್ಲಿ ಅಕ್ಟೋಬರ್ 1 ರಂದು ಈ ವರ್ಷವೂ ಅಂತರ್ರಾಷ್ಟ್ರೀಯ ಕಾಫಿ ದಿನಾಚರಣೆ ಮೂಲಕ ಕಾಫಿಯ ಸ್ವಾದಿಷ್ಟವನ್ನು ಪ್ರವಾಸಿಗರಿಗೆ ಪರಿಚಯಿಸಲು ಕೊಡಗು ಮಹಿಳಾ ಕಾಫಿ
ಪುಣ್ಯನದಿಗಳಲ್ಲಿ 12 ವರ್ಷಕ್ಕೊಮ್ಮೆ ಪುಷ್ಕರ ಪವಿತ್ರ ಸ್ನಾನಮಡಿಕೇರಿ, ಸೆ. 13: ಭರತ ಭೂಮಿಯಲ್ಲಿ ಅತ್ಯಂತ ಪೂಜನೀಯ ಸ್ಥಾನ ಪಡೆದಿರುವ ನದಿಗಳು ಹಾಗೂ ತೀರ್ಥ ಸ್ನಾನಗಳ ಮಹತ್ವವನ್ನು ಸಾರುವ ಪುಷ್ಕರ ಸ್ನಾನವು (ಪವಿತ್ರ ಸ್ನಾನ) ಈ
ಕುಶಾಲನಗರದಲ್ಲಿ ಬಾಲಕಾರ್ಮಿಕರು ಪತ್ತೆಕುಶಾಲನಗರ, ಸೆ. 13: ಕುಶಾಲನಗರ ವ್ಯಾಪ್ತಿಯಲ್ಲಿ ಕಾರ್ಮಿಕ ಇಲಾಖೆ ನೇತೃತ್ವದಲ್ಲಿ ಬಾಲಕಾರ್ಮಿಕರನ್ನು ಪತ್ತೆ ಹಚ್ಚುವ ಕಾರ್ಯ ನಡೆದ ಸಂದರ್ಭ ಇಬ್ಬರು ಬಾಲಕಾರ್ಮಿಕರು ಪತ್ತೆಯಾಗಿದ್ದಾರೆ. ಸಮಾಜಕಲ್ಯಾಣ ಇಲಾಖೆ, ಪೋಲಿಸ್‍ಇಲಾಖೆ, ಮಹಿಳಾ