ನಾಳೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಮಡಿಕೇರಿ, ಏ. 18: ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ತಾ. 20 ರಂದು ಬೆಳಿಗ್ಗೆ 10 ಗಂಟೆಯಿಂದ 11.30 ರವರೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ
ಅಪಾಯಕಾರಿ ಸ್ಪೋಟಕದಿಂದ ಓರ್ವನ ಕೈ ಛಿದ್ರಕುಶಾಲನಗರ, ಏ. 18: ಹಾರಂಗಿ ನದಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸಲು ಸ್ಪೋಟಕಗಳನ್ನು ಬಳಸುವದರೊಂದಿಗೆ ಅಪಾಯಕಾರಿ ಘಟನೆಗಳು ನಡೆಯುತ್ತಿರುವದು ವರದಿಯಾಗಿದೆ. ಹಾರಂಗಿ ಅಣೆಕಟ್ಟು ಕೆಳಭಾಗದಲ್ಲಿ ಕೆಲವು ಸ್ಥಳೀಯರು ಸ್ಪೋಟಕಗಳನ್ನು
ಶ್ರೀ ಭಗವತಿ ದೇವಿ ವಾರ್ಷಿಕೋತ್ಸವಸುಂಟಿಕೊಪ್ಪ, ಏ. 18: ಕೊಡಗರಹಳ್ಳಿ ಗ್ರಾಮದ ಅಂದಗೋವೆ ಶ್ರೀ ಭಗವತಿ ದೇವಸ್ಥಾನದ ವಾರ್ಷಿಕ ಮಹೋತ್ಸವವನ್ನು ಶೃದ್ಧಾ ಭಕ್ತಿಯಿಂದ ಆಚರಿಸಲಾಯಿತು. ಶ್ರೀ ಭಗವತಿ ದೇವಾಲಯದಲ್ಲಿ 2 ವರ್ಷಗಳಿಗೊಮ್ಮೆ ನಡೆಯುವ ವಾರ್ಷಿಕೋತ್ಸವದಲ್ಲಿ
ಗೋಣಿಕೊಪ್ಪದಲ್ಲಿ ವಿಜಯೋತ್ಸವ*ಗೋಣಿಕೊಪ್ಪ, ಏ. 18: ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವನ್ನು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಬಸ್ ನಿಲ್ದಾಣದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿತು. ವಲಯ ಕಾಂಗ್ರೆಸ್ ಅಧ್ಯಕ್ಷ ಮತ್ರಂಡ
ಅಂಬೇಡ್ಕರ್ ಯುವಕ ಸಂಘದ ಬೆಳ್ಳಿಹಬ್ಬಸೋಮವಾರಪೇಟೆ, ಏ. 18: ತಾಲೂಕಿನ ಬೀಟಿಕಟ್ಟೆ-ಹಾರಳ್ಳಿ ಗ್ರಾಮದಲ್ಲಿನ ಡಾ. ಅಂಬೇಡ್ಕರ್ ಯುವಕ ಸಂಘವು ಬೆಳ್ಳಿ ಹಬ್ಬದ ಅಂಗವಾಗಿ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು. ಹಾರಳ್ಳಿ ಗ್ರಾಮದ ಕೆರೆ ಮೈದಾನದಲ್ಲಿ