64ನೇ ದಿನಕ್ಕೆ ಕಾಲಿಟ್ಟ ಪೊನ್ನಂಪೇಟೆ ತಾಲೂಕು ಹೋರಾಟಶ್ರೀಮಂಗಲ, ಜ. 3: ಪೊನ್ನಂಪೇಟೆ ತಾಲೂಕು ರಚನೆಗೆ ಆಗ್ರಹಿಸಿ 64ನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹದಲ್ಲಿ ಹುದಿಕೇರಿ ತ್ರಿವೇಣಿ ಮಹಿಳಾ ಸೇವಾ ಸಮಿತಿ, ಮಹಿಳಾ ಸಮಾಜ ಹುದಿಕೇರಿ,
ಸ್ವಚ್ಛ ಸರ್ವೇಕ್ಷಣ್ ಜಾಥಾಕ್ಕೆ ಚಾಲನೆವೀರಾಜಪೇಟೆ, ಜ. 3: ವೀರಾಜಪೇಟೆ ಪಟ್ಟಣ ಪಂಚಾಯತ್ ಘನತ್ಯಾಜ್ಯ ಚಟುವಟಿಕೆಗಳ ಸ್ವಚ್ಛ ಸರ್ವೇಕ್ಷಣ 2018 ಅಭಿಯಾನವನ್ನು ಅಧ್ಯಕ್ಷ ಇ.ಸಿ ಜೀವನ್ ಉದ್ಘಾಟಿಸಿದರು. ಅಭಿಯಾನದ ಪ್ರಯುಕ್ತ ತೆಲುಗರಬೀದಿಯ ಮಾರಿಯಮ್ಮ ದೇವಾಲಯದಿಂದ
ಬ್ರಹ್ಮಗಿರಿ ಪ್ರವೇಶ ನಿರ್ಬಂಧಕ್ಕೆ ಆಗ್ರಹಕುಶಾಲನಗರ, ಜ. 3: ಜಿಲ್ಲೆಯ ಪವಿತ್ರ ಕ್ಷೇತ್ರ ತಲಕಾವೇರಿಯ ಬ್ರಹ್ಮಗಿರಿ ತಪ್ಪಲಿಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಭಂದ ಹೇರುವದರೊಂದಿಗೆ ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಸ್ವಚ್ಛತೆ ಕಾಪಾಡಲು ಕ್ರಮಕೈಗೊಳ್ಳ ಬೇಕೆಂದು
ನಮೋ ಗ್ರೂಪ್ಗೆ ಆಯ್ಕೆ ಮಡಿಕೇರಿ, ಜ. 3: ನಮೋ ಗ್ರೂಪ್ ಫೌಂಡೇಶನ್‍ನ ಕೊಡಗು ಜಿಲ್ಲಾ ಯುವ ಅಧ್ಯಕ್ಷರಾಗಿ ಗಣೇಶ್ ರೈ (ಗಣಿ) ಅವರನ್ನು ನಮೋ ಗ್ರೂಪ್‍ನ ರಾಜ್ಯಾಧ್ಯಕ್ಷ ದಿವ್ಯದೃಷ್ಟಿ ಪರಶುರಾಮ್ ಹಾಗೂ
ಆರ್ಥಿಕ ಪ್ರಗತಿ ಸಾಧಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ ಮಡಿಕೇರಿ ಜ. 3 : ನಾನಾ ಇಲಾಖೆಗಳಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳ ಆರ್ಥಿಕ ಪ್ರಗತಿಯನ್ನು ತುರ್ತಾಗಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಲ್ಪನಾ ಸೂಚನೆ ನೀಡಿದರು. ನಗರದ