ಪ್ರಕೃತಿ ನಿರ್ಮಿತ ಶಾಂತಿನಿಕೇತನವಾಗಿರುವ ಕೊಡಗಿನ ರಕ್ಷಣೆ ಆಗಬೇಕಿದೆಸೋಮವಾರಪೇಟೆ,ಜ.6: ಪ್ರಕೃತಿ ನಿರ್ಮಿತ ಶಾಂತಿನಿಕೇತನದಂತಿರುವ ಕೊಡಗಿನ ಪ್ರಾಕೃತಿಕ ಸಂಪನ್ಮೂಲಗಳ ರಕ್ಷಣೆ ಆಗಬೇಕಿದೆ. ಜೀವನದಿಗಳು ಹುಟ್ಟುವ ಸ್ಥಳದಲ್ಲೇ ಕಲುಷಿತ ವಾಗುತ್ತಿರುವದನ್ನು ಗಂಭೀರವಾಗಿ ಪರಿಗಣಿಸಿ, ನೈರ್ಮಲ್ಯಕ್ಕಾಗಿ ಎಲ್ಲರೂ ಚಿಂತನೆ ನಡೆಸಬೇಕಿದೆ
ಲಾಲೂಗೆ 3.5 ವರ್ಷ ಜೈಲು ಶಿಕ್ಷೆರಾಂಚಿ, ಜ. 6: ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್‍ಗೆ ಸಿಬಿಐ ವಿಶೇಷ ಕೋರ್ಟ್
ಸಂಸ್ಕಾರಯುತ ಶಿಕ್ಷಣ ಅಗತ್ಯ: ಸಚಿವ ಮಂಜುಸೋಮವಾರಪೇಟೆ,ಜ.6: ಪದವಿ ಗಳಿಸುವದೆ ಶಿಕ್ಷಣದ ಗುರಿಯಲ್ಲ, ಸಂಸ್ಕಾರಯುತ ಶಿಕ್ಷಣ ಅಗತ್ಯವಾಗಿದೆ ಎಂದು ರಾಜ್ಯ ಪಶು ಸಂಗೋಪನಾ ಸಚಿವ ಎ.ಮಂಜು ಅಭಿಪ್ರಾಯಪಟ್ಟರು. ಮಸಗೋಡು ಚನ್ನಮ್ಮ ಹಿರಿಯ ಆಂಗ್ಲ ಮಾಧ್ಯಮ
ದೇವನೆಲೆ ಸೂರ್ಲಬ್ಬಿಯಲ್ಲಿ ಮೇಳೈಸಿದ ಜಾನಪದ ಕ್ರೀಡಾ ಹಬ್ಬಸೋಮವಾರಪೇಟೆ,ಜ.6: ಶ್ರೀ ಸುಬ್ರಾಯ, ಮಂಜುನಾಥ, ಕಾಳತ್ತಮ್ಮೆ, ಕ್ಷೇತ್ರಪಾಲ ದೇವರುಗಳು ನೆಲೆಯಾದ ನಾಡು, ಟಿಪ್ಪುವಿನೊಂದಿಗೆ ಹೋರಾಡಿದ ಶೂರರ ಪರಾಕ್ರಮದ ಇತಿಹಾಸ-ಜಾನಪದದ ಶ್ರೀಮಂತಿಕೆಯನ್ನು ಹೊಂದಿರುವ ಬೀಡು, ತಾಲೂಕಿನ ಪಶ್ಚಿಮಘಟ್ಟ ಸಾಲಿನಲ್ಲಿ
ದೇವನೆಲೆ ಸೂರ್ಲಬ್ಬಿಯಲ್ಲಿ ಮೇಳೈಸಿದ ಜಾನಪದ ಕ್ರೀಡಾ ಹಬ್ಬಸೋಮವಾರಪೇಟೆ,ಜ.6: ಶ್ರೀ ಸುಬ್ರಾಯ, ಮಂಜುನಾಥ, ಕಾಳತ್ತಮ್ಮೆ, ಕ್ಷೇತ್ರಪಾಲ ದೇವರುಗಳು ನೆಲೆಯಾದ ನಾಡು, ಟಿಪ್ಪುವಿನೊಂದಿಗೆ ಹೋರಾಡಿದ ಶೂರರ ಪರಾಕ್ರಮದ ಇತಿಹಾಸ-ಜಾನಪದದ ಶ್ರೀಮಂತಿಕೆಯನ್ನು ಹೊಂದಿರುವ ಬೀಡು, ತಾಲೂಕಿನ ಪಶ್ಚಿಮಘಟ್ಟ ಸಾಲಿನಲ್ಲಿ