ನೆನೆಗುದಿಗೆ ಬಿದ್ದ ಕಾಮಗಾರಿ ಗುತ್ತಿಗೆದಾರನಿಗೆ ಮುತ್ತಿಗೆ*ಗೋಣಿಕೊಪ್ಪಲು: ಹೈಸೊಡ್ಲೂರು ಬಿರುನಾಣಿ ಸಂಪರ್ಕ ರಸ್ತೆ ಕಾಮಗಾರಿ 4 ವರ್ಷಗಳಿಂದ ಪ್ರಗತಿ ಕಾಣದೆ ನೆನೆಗುದಿಗೆ ಬಿದ್ದಿದ್ದನ್ನು ಪ್ರಶ್ನಿಸಿ ಗ್ರಾಮಸ್ಥರು ಶಾಸಕ ಕೆ.ಜಿ. ಬೋಪಯ್ಯ ಸಮ್ಮುಖದಲ್ಲಿ ಗುತ್ತಿಗೆದಾರ ರಾಜೇಂದ್ರ
ಕುಡಿಯುವ ನೀರು ವ್ಯತ್ಯಯ ಉಂಟಾಗದಂತೆ ಎಚ್ಚರಿಕೆ ವಹಿಸಿಮಡಿಕೇರಿ, ಏ. 18: ಜಿಲ್ಲೆಯ ಗ್ರಾಮೀಣ, ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಯಾವದೇ ರೀತಿಯ ವ್ಯತ್ಯಯ ಉಂಟಾಗದಂತೆ ಎಚ್ಚರಿಕೆ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ
ಐವರು ಚೋರರ ಬಂಧನ : 12 ಕಳವು ಪ್ರಕರಣಗಳು ಬಯಲುಮಡಿಕೇರಿ ಏ. 18 : ಜಿಲ್ಲೆಯ ವಿವಿಧೆಡೆ ನಡೆದ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಐವರು ಚೋರರನ್ನು ಬಂಧಿಸಿದ್ದು, 12 ಕಳವು ಪ್ರಕರಣಗಳನ್ನು ಬಯಲಿಗೆಳೆದಿದ್ದಾರೆ. ನಿನ್ನೆ ದಿನ
ಕೃಷಿಕರಿಗೆ ಸುಣ್ಣ ವಿತರಣೆವೀರಾಜಪೇಟೆ, ಏ. 18: ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂಗಮರೂರಿನ ಸುತ್ತ ಮುತ್ತಲಿನ ಕೃಷಿ ಫಲಾನುಭವಿಗಳಿಗೆ ಇಂದು ಸುಣ್ಣದ ಚೀಲಗಳನ್ನು ವಿತರಿಸಲಾಯಿತು. ಕಡಂಗ ಗ್ರಾಮದ ಮಾರಿಕಮ್ಮ ಯುವಕ
ಪೌಳಿ ನಿರ್ಮಾಣಕ್ಕೆ ಭೂಮಿ ಪೂಜೆ ಚೆಟ್ಟಳ್ಳಿ, ಏ. 18: ಚೆಟ್ಟಳ್ಳಿಯ 300 ವರ್ಷಗಳ ಹಿಂದಿನ ಇತಿಹಾಸ ವಿರುವ ಶ್ರೀಮಂಗಲ ಭಗವತಿ ದೇವಾಲಯದ ಜೀರ್ಣೊದ್ಧಾರ ಕಾರ್ಯ ನಡೆಯುತ್ತಿದ್ದು, ದೇವಾಲಯದ ಸುತ್ತಲು ಪೌಳಿ ನಿರ್ಮಿಸಲು