ಸೋಮವಾರಪೇಟೆಯಲ್ಲಿ ಶ್ರದ್ಧಾಭಕ್ತಿಯ ನಾಗರ ಪಂಚಮಿ ಆಚರಣೆಸೋಮವಾರಪೇಟೆ,ಆ.7: ನಾಗರ ಪಂಚಮಿಯನ್ನು ಸೋಮವಾರಪೇಟೆ ಯಾದ್ಯಂತ ವಿವಿಧ ಭಾಗಗಳಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ವಿವಿಧ ನಾಗಬನಗಳಿಗೆ ತೆರಳಿದ ಭಕ್ತರು ದಿನದ ಅಂಗವಾಗಿ ವಿಶೇಷ ಪೂಜೆಗಳನ್ನು ನೆರವೇರಿಸಿದರು. ನಗರದ ಸೋಮೇಶ್ವರ ದೇವಾಲಯ,ವಿದ್ಯುತ್ ಸ್ಪರ್ಶ: ಯುವಕ ದುರ್ಮರಣಸಿದ್ದಾಪುರ, ಆ. 7: ವಿದ್ಯುತ್ ಸ್ಪರ್ಶಗೊಂಡು ಯುವಕನೋರ್ವ ದಾರುಣವಾಗಿ ಮೃತಪಟ್ಟಿರುವ ಘಟನೆ ನೆಲ್ಯಹುದಿಕೇರಿಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ. ನೆಲ್ಯಹುದಿಕೇರಿ ಗ್ರಾಮದ ನಲ್ವತ್ತೆಕರೆ ಬರಡಿಯ ನಿವಾಸಿಯಾಗಿರುವ ಗೋಪಿ ಎಂಬವರ ಪುತ್ರಕುಂಭಕೋಣಂ ಜಿಲ್ಲೆಗೆ ಕಾಲಿರಿಸಿದ ಕಾವೇರಿ ಬಚಾವೋ ಸಂತರ ತಂಡಕುಶಾಲನಗರ, ಆ. 7: ಕಾವೇರಿ ಬಚಾವೋ ಆಂದೋಲನ ಅಂಗವಾಗಿ ತಲಕಾವೇರಿಯಿಂದ ಪೂಂಪ್‍ಹಾರ್ ತನಕ ತೆರಳಿರುವ ಸಾಧುಸಂತರ ಪಾದಯಾತ್ರೆ ತಂಡ ಇಂದು ತಮಿಳುನಾಡಿನ ಕುಂಭಕೋಣಂ ಜಿಲ್ಲೆಗೆ ಕಾಲಿರಿಸಿದೆ. ಜೂನ್ಹಂಡ್ಲಿ ಗ್ರಾಮ ಪಂಚಾಯಿತಿ ಗ್ರಾಮಸಭೆಆಲೂರು-ಸಿದ್ದಾಪುರ, ಆ. 6: ಸಮೀಪದ ಹಂಡ್ಲಿ ಗ್ರಾ.ಪಂ.ಯ 2016-17ನೇ ಸಾಲಿನ ಗ್ರಾಮಸಭೆ ಗ್ರಾ.ಪಂ. ಅಧ್ಯಕ್ಷ ಹೆಚ್.ಎನ್. ಸಂದೀಪ್ ಅಧ್ಯಕ್ಷತೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ಗ್ರಾಮಸಭೆಆಲೂರು-ಸಿದ್ದಾಪುರ, ಆ. 6: ಸಮೀಪದ ಆಲೂರು-ಸಿದ್ದಾಪುರ ಗ್ರಾ.ಪಂ.ಯ 2016-17ನೇ ಸಾಲಿನ ಗ್ರಾಮಸಭೆ ಗ್ರಾ.ಪಂ.ಅಧ್ಯಕ್ಷೆ ವೀಣಾ ರಮೇಶ್ ಅಧ್ಯಕ್ಷತೆಯಲ್ಲಿ ಮಾಲಂಬಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ
ಸೋಮವಾರಪೇಟೆಯಲ್ಲಿ ಶ್ರದ್ಧಾಭಕ್ತಿಯ ನಾಗರ ಪಂಚಮಿ ಆಚರಣೆಸೋಮವಾರಪೇಟೆ,ಆ.7: ನಾಗರ ಪಂಚಮಿಯನ್ನು ಸೋಮವಾರಪೇಟೆ ಯಾದ್ಯಂತ ವಿವಿಧ ಭಾಗಗಳಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ವಿವಿಧ ನಾಗಬನಗಳಿಗೆ ತೆರಳಿದ ಭಕ್ತರು ದಿನದ ಅಂಗವಾಗಿ ವಿಶೇಷ ಪೂಜೆಗಳನ್ನು ನೆರವೇರಿಸಿದರು. ನಗರದ ಸೋಮೇಶ್ವರ ದೇವಾಲಯ,
ವಿದ್ಯುತ್ ಸ್ಪರ್ಶ: ಯುವಕ ದುರ್ಮರಣಸಿದ್ದಾಪುರ, ಆ. 7: ವಿದ್ಯುತ್ ಸ್ಪರ್ಶಗೊಂಡು ಯುವಕನೋರ್ವ ದಾರುಣವಾಗಿ ಮೃತಪಟ್ಟಿರುವ ಘಟನೆ ನೆಲ್ಯಹುದಿಕೇರಿಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ. ನೆಲ್ಯಹುದಿಕೇರಿ ಗ್ರಾಮದ ನಲ್ವತ್ತೆಕರೆ ಬರಡಿಯ ನಿವಾಸಿಯಾಗಿರುವ ಗೋಪಿ ಎಂಬವರ ಪುತ್ರ
ಕುಂಭಕೋಣಂ ಜಿಲ್ಲೆಗೆ ಕಾಲಿರಿಸಿದ ಕಾವೇರಿ ಬಚಾವೋ ಸಂತರ ತಂಡಕುಶಾಲನಗರ, ಆ. 7: ಕಾವೇರಿ ಬಚಾವೋ ಆಂದೋಲನ ಅಂಗವಾಗಿ ತಲಕಾವೇರಿಯಿಂದ ಪೂಂಪ್‍ಹಾರ್ ತನಕ ತೆರಳಿರುವ ಸಾಧುಸಂತರ ಪಾದಯಾತ್ರೆ ತಂಡ ಇಂದು ತಮಿಳುನಾಡಿನ ಕುಂಭಕೋಣಂ ಜಿಲ್ಲೆಗೆ ಕಾಲಿರಿಸಿದೆ. ಜೂನ್
ಹಂಡ್ಲಿ ಗ್ರಾಮ ಪಂಚಾಯಿತಿ ಗ್ರಾಮಸಭೆಆಲೂರು-ಸಿದ್ದಾಪುರ, ಆ. 6: ಸಮೀಪದ ಹಂಡ್ಲಿ ಗ್ರಾ.ಪಂ.ಯ 2016-17ನೇ ಸಾಲಿನ ಗ್ರಾಮಸಭೆ ಗ್ರಾ.ಪಂ. ಅಧ್ಯಕ್ಷ ಹೆಚ್.ಎನ್. ಸಂದೀಪ್ ಅಧ್ಯಕ್ಷತೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ
ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ಗ್ರಾಮಸಭೆಆಲೂರು-ಸಿದ್ದಾಪುರ, ಆ. 6: ಸಮೀಪದ ಆಲೂರು-ಸಿದ್ದಾಪುರ ಗ್ರಾ.ಪಂ.ಯ 2016-17ನೇ ಸಾಲಿನ ಗ್ರಾಮಸಭೆ ಗ್ರಾ.ಪಂ.ಅಧ್ಯಕ್ಷೆ ವೀಣಾ ರಮೇಶ್ ಅಧ್ಯಕ್ಷತೆಯಲ್ಲಿ ಮಾಲಂಬಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ