ಹಳೇ ಪಿಂಚಣಿ ಯೋಜನೆ ಮುಂದುವರಿಸಲು ಆಗÀ್ರಹಿಸಿ ಪ್ರತಿಭಟನೆಮಡಿಕೇರಿ, ಜ. 18: ನೂತನ ಪಿಂಚಣಿ ಯೋಜನೆಯಿಂದ ಬಾಧಿತವಾಗಿರುವ ನೌಕರರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಕೇಂದ್ರ, ರಾಜ್ಯ ಸರಕಾರ ಹಾಗೂ ಕರ್ನಾಟಕ
ತಾ. 20 ರಂದು ಮೌಲ್ಯಾಧಾರಿತ ಸಾಹಿತ್ಯ ಸಮ್ಮೇಳನಮಡಿಕೇರಿ, ಜ. 17 : ಅಖಿಲ ಭಾರತೀಯ ಸಾಹಿತ್ಯ ಪರಿಷತ್‍ನ ಕೊಡಗು ಜಿಲ್ಲಾ ಘಟಕದ ವತಿಯಿಂದ ‘ಮೌಲ್ಯಾಧಾರಿತ ಸುಖೀ ಸಂಸಾರ’ ಘೋಷ ವಾಕ್ಯದೊಂದಿಗೆ ತಾ. 20 ರಂದು
ಸೀನಿವಾಸನ್ಗೆ ಗ್ಲೋಬಲ್ ಪ್ರಶಸ್ತಿಮಡಿಕೇರಿ, ಜ. 17: ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಪ್ರಾಂಶುಪಾಲ ವಿ. ಸೀನಿವಾಸನ್ ಅವರಿಗೆ ಥೈಲ್ಯಾಂಡಿನಲ್ಲಿ ಕೊಡಮಾಡುವ ಗ್ಲೋಬಲ್ ಪ್ರಶಸ್ತಿ ದೊರೆತಿದೆ.ಇತ್ತೀಚೆಗೆ ಬ್ಯಾಂಕಾಕ್‍ನಲ್ಲಿ ನಡೆದ ಸಾಧಕರು ಮತ್ತು
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಜನ್ಮ ದಿನಾಚರಣೆಮಡಿಕೇರಿ, ಜ.17: ವೀರ ಸೇನಾನಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಜನ್ಮ ದಿನಾಚರಣೆಯನ್ನು ಇದೇ 28 ರಂದು ಜಿಲ್ಲಾಡಳಿತ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅಧ್ಯಕ್ಷತೆಯಲ್ಲಿ
ಮಧ್ಯರಾತ್ರಿ ಧಾಳಿ ನಡೆಸಿ ಜಾನುವಾರುಗಳ ರಕ್ಷಣೆಭಾಗಮಂಡಲ, ಜ.17: ನಿನ್ನೆ ಮಧ್ಯರಾತ್ರಿ ವೇಳೆ ಇಲ್ಲಿಗೆ ಸನಿಹ ಸಿಂಗತ್ತೂರುವಿನ ಬಳಿಯ ಚಂಗೇಟಿ ಗ್ರಾಮದಲ್ಲಿ ಒಮಿನಿ ವ್ಯಾನ್ ಒಂದು ಸಂಶಯಾಸ್ಪದವಾಗಿ ಸಂಚರಿಸುತ್ತಿತ್ತು. ಗ್ರಾಮದ ಪ್ರಮುಖ ಡಾಲಿ ಎನ್ನುವವರು