ಮಾದಾಪುರ ಗ್ರಾ.ಪಂ.ನಲ್ಲಿ ಅವ್ಯವಹಾರ ನಡೆದಿಲ್ಲ : ಅಧ್ಯಕ್ಷೆ ಸ್ಪಷ್ಟನೆಸೋಮವಾರಪೇಟೆ, ಜ. 25: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗು 14ನೇ ಹಣಕಾಸು ಯೋಜನೆಯಡಿ ಮಾದಾಪುರ ಗ್ರಾ.ಪಂ.ನಲ್ಲಿ ಯಾವದೇ ಅವ್ಯವಹಾರ ನಡೆದಿಲ್ಲ. ರಾಜಕೀಯ ದ್ವೇಷದಿಂದ
ಅಂಗನವಾಡಿಗೆ ಕಳಪೆ ಗುಣಮಟ್ಟದ ಪಡಿತರ ಸರಬರಾಜು: ಸಭೆಯಲ್ಲಿ ಆರೋಪಸೋಮವಾರಪೇಟೆ, ಜ. 25: ತಾಲೂಕಿನ ಅಂಗನವಾಡಿಗಳಿಗೆ ಸರಬರಾಜಾಗುತ್ತಿರುವ ಪಡಿತರಗಳ ಗುಣಮಟ್ಟ ಕಳಪೆಯಾಗಿದೆ. ನ್ಯೂಟ್ರಿಮಿಕ್ಸ್‍ನಲ್ಲಿ ಹುಳು ಇದ್ದು, ಇದನ್ನು ಬಳಸಲು ಯೋಗ್ಯವಾಗಿಲ್ಲ. ಸರಬರಾಜುದಾರರು ಸಮಯಕ್ಕೆ ಸರಿಯಾಗಿ ಸಾಮಗ್ರಿಗಳನ್ನು ತಲುಪಿಸುತ್ತಿಲ್ಲ.
ಕಲಾಪ ಬಹಿಷ್ಕರಿಸಿದ ನ್ಯಾಯವಾದಿಗಳುಸೋಮವಾರಪೇಟೆ, ಜ. 25: ಸರ್ಕಾರಿ ಜಮೀನು ಅತಿಕ್ರಮಣದ ಬಗ್ಗೆ ದೂರು ನೀಡಲು ತೆರಳಿದ ವಕೀಲರ ಮೇಲೆ ಮೈಸೂರಿನ ನಜರ್‍ಬಾದ್‍ನ ಠಾಣಾಧಿಕಾರಿ ದೌರ್ಜನ್ಯ ಎಸಗಿದ್ದರೂ ಇದುವರೆಗೂ ಯಾವದೇ ಕ್ರಮ
ರಾಜಕೀಯ ರಹಿತ ಸಂಘಟಿತರಾಗಲು ಕರೆಶನಿವಾರಸಂತೆ, ಜ. 25: ಸರಕಾರ ಸಮುದಾಯಗಳನ್ನು ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕದ ಕಾರ್ಯದರ್ಶಿ ವಾಗೀಶ್ ಪ್ರಸಾದ್ ಅಭಿಪ್ರಾಯಪಟ್ಟರು. ಪಟ್ಟಣದ
ಇಂದು ಮಾನವ ಸರಪಳಿ, ಸೌಹಾರ್ದ ಸಮ್ಮೇಳನ, ಸಂದೇಶ ಜಾಥಾ ಮಡಿಕೇರಿ, ಜ. 25 : ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ ಎಂಬ ಧ್ಯೇಯ ವಾಕ್ಯದೊಂದಿಗೆ ಕೊಡಗು ಜಿಲ್ಲಾ ಎಸ್‍ಕೆಎಸ್‍ಎಸ್‍ಎಫ್ ವತಿಯಿಂದ ಜ.26 ರಂದು ಮಾನವ