ನಾಳೆ ಗುರುವಂದನಾ ಕಾರ್ಯಕ್ರಮಸೋಮವಾರಪೇಟೆ,ಮಾ.9: ಕರ್ನಾಟಕ ರಾಜ್ಯ ವೀರಶೈವ-ಲಿಂಗಾಯತ ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ತಾ. 11ರಂದು ಬೆಳಿಗ್ಗೆ 10ಗಂಟೆಗೆ ತುಮಕೂರಿನ ಸಿದ್ಧಗಂಗಾ ಕ್ಷೇತ್ರದಲ್ಲಿ ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರಿಗೆ ಗುರುವಂದನಾ
ರಸ್ತೆ ಅಭಿವೃದ್ಧಿಗೆ ಒತ್ತಾಯ: ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರವರದಿ: ಅಂಚೆಮನೆ ಸುಧಿ ಸಿದ್ದಾಪುರ, ಮಾ.9 : ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಯ ಬಾಡಗ ಗ್ರಾಮದ ರಸ್ತೆ ಹದೆಗೆಟ್ಟು 15 ವರ್ಷಗಳೇ ಕಳೆದರೂ ಇಂದಿಗೂ ದುರಸ್ತಿ ಮಾಡಲು ಜನಪ್ರತಿನಿಧಿಗಳು ಹಾಗೂ
ಇಂದಿನ ಕಾರ್ಯಕ್ರಮಮೇಕೇರಿ ಸಾಯಿ ಮಂದಿರಕ್ಕೆ ರಾಜ್ಯಾಧ್ಯಕ್ಷರ ಭೇಟಿ ಮಡಿಕೇರಿ, ಮಾ. 9 : ಮೇಕೇರಿಯಲ್ಲಿ ಸುಮಾರು ರೂ. 80 ಲಕ್ಷ ವೆಚ್ಚದಲ್ಲಿ ಸಾಯಿ ಮಂದಿರ ನಿರ್ಮಾಣಗೊಳ್ಳುತ್ತಿದ್ದು, ಈಗಾಗಲೇ ರೂ.
ಕೊಪ್ಪ ಗ್ರಾ.ಪಂ. ಅಧ್ಯಕ್ಷರಾಗಿ ಸಾಹಿನಾ ಭಾನುಕುಶಾಲನಗರ, ಮಾ 9: ಕೊಪ್ಪ ಗ್ರಾಮಪಂಚಾಯ್ತಿ ನೂತನ ಅಧ್ಯಕ್ಷರಾಗಿ ಸಾಹಿನಾ ಭಾನು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಮುಂದಿನ 30 ತಿಂಗಳ ಅವಧಿಗೆ ಸಾಮಾನ್ಯ ಮಹಿಳೆ ವಿಭಾಗದಿಂದ ಆಯ್ಕೆಯಾಗಿದ್ದಾರೆ ಎಂದು
ನಾಳೆ ಈಶ್ವರ ದೇವರ ವಾರ್ಷಿಕ ಉತ್ಸವ ಗೋಣಿಕೊಪ್ಪ, ಮಾ. 9: ಕುಂದಾ ಸಮೀಪದ 5 ಊರುಗಳಿಗೆ ಸೇರಿದ ಬೊಟ್ಟಿಯತ್‍ನಾಡು ಈಶ್ವರ ದೇವಸ್ಥಾನಕ್ಕೆ ಶತ ಶತಮಾನಗಳ ಇತಿಹಾಸವಿದ್ದು ಕುಂದಾಬೆಟ್ಟದ ತಪ್ಪಲಿನಲ್ಲಿರುವ ಈಶ್ವರ ದೇವಸ್ಥಾನದ ವಾರ್ಷಿಕ ಉತ್ಸವ