ಮಾಧ್ಯಮಗಳ ಮೇಲಿನ ನಿಯಂತ್ರಣಕ್ಕೆ ವಿರೋಧಕುಶಾಲನಗರ, ಏ. 2: ಮಾಧ್ಯಮಗಳ ನಿಯಂತ್ರಣ ವಿಚಾರದ ಬಗ್ಗೆ ವಿಧಾನ ಪರಿಷತ್‍ನಲ್ಲಿ ಯಾವದೇ ರೀತಿಯ ಚರ್ಚೆ ನಡೆದಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಸ್ಪಷ್ಟಪಡಿಸಿದ್ದಾರೆ.ಹಲ್ಲೆ ಆರೋಪಿಗಳ ಬಂಧನ ಮಡಿಕೇರಿ, ಏ. 2: ನಗರದ ಕೈಗಾರಿಕಾ ಬಡಾವಣೆಯ ಮೊಬೈಲ್ ಅಂಗಡಿಯಲ್ಲಿ ಜುಬೇರ್ ಎಂಬವರ ಮೇಲೆ ಹಲ್ಲೆ ನಡೆಸಿ, ಬಳಿಕ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧಮದ್ಯ ಮಾರಾಟಕ್ಕೆ ಕೋರ್ಟ್ ವಿನಾಯ್ತಿಮಡಿಕೇರಿ, ಏ. 2: ದೇಶದ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳಿಗೆ ಹೊಂದಿಕೊಂಡಂತೆ ಮದ್ಯ ಮಾರಾಟ ಮಾಡದಿರುವಂತೆ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದೆ. ಈ ಆದೇಶದಲ್ಲಿ ಮದ್ಯದಂಗಡಿಗಳಅತ್ಯಾಚಾರ : ಆರೋಪಿಯ ಸೆರೆಸಿದ್ದಾಪುರ, ಏ. 2: ಕರಡಿಗೋಡುವಿನ ತೋಟವೊಂದರ ಕಾರ್ಮಿಕರೊಬ್ಬರ ಪುತ್ರಿ ಮೇಲೆ ಅತ್ಯಾಚಾರ ಎಸಗಿರುವ ಆರೋಪದ ಮೇರೆಗೆ ಪೊಲೀಸರು ದಿಡ್ಡಳ್ಳಿಯ ರವಿ ಎಂಬಾತನನ್ನು ಬಂಧಿಸಿ ‘ಫೋಕ್ಸೋ' ಕಾಯ್ದೆಯಡಿ ಮೊಕದ್ದಮೆಟ್ರ್ಯಾಕ್ಟರ್ ಡಿಕ್ಕಿ: ಬಾಲಕನ ಬಲಿ ಪಡೆದ ತಡೆಗೋಡೆಆಲೂರುಸಿದ್ದಾಪುರ/ಶನಿವಾರಸಂತೆ, ಏ. 2: ಆಟವಾಡುತ್ತಿದ್ದ ಮಗುವಿನ ಮೇಲೆ ಮನೆಗೆ ನಿರ್ಮಿಸಿದ್ದ ತಡೆಗೋಡೆಯೇ ಜವರಾಯನಾಗಿ ಬಂದು ಮಗುವಿನ ಪ್ರಾಣವನ್ನು ಬಲಿ ಪಡೆದ ದುರ್ಘಟನೆ ಶನಿವಾರಸಂತೆ ಸಮೀಪದ ಸುಳುಗಳಲೆ ಕಾಲೋನಿಯಲ್ಲಿ
ಮಾಧ್ಯಮಗಳ ಮೇಲಿನ ನಿಯಂತ್ರಣಕ್ಕೆ ವಿರೋಧಕುಶಾಲನಗರ, ಏ. 2: ಮಾಧ್ಯಮಗಳ ನಿಯಂತ್ರಣ ವಿಚಾರದ ಬಗ್ಗೆ ವಿಧಾನ ಪರಿಷತ್‍ನಲ್ಲಿ ಯಾವದೇ ರೀತಿಯ ಚರ್ಚೆ ನಡೆದಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಸ್ಪಷ್ಟಪಡಿಸಿದ್ದಾರೆ.
ಹಲ್ಲೆ ಆರೋಪಿಗಳ ಬಂಧನ ಮಡಿಕೇರಿ, ಏ. 2: ನಗರದ ಕೈಗಾರಿಕಾ ಬಡಾವಣೆಯ ಮೊಬೈಲ್ ಅಂಗಡಿಯಲ್ಲಿ ಜುಬೇರ್ ಎಂಬವರ ಮೇಲೆ ಹಲ್ಲೆ ನಡೆಸಿ, ಬಳಿಕ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ
ಮದ್ಯ ಮಾರಾಟಕ್ಕೆ ಕೋರ್ಟ್ ವಿನಾಯ್ತಿಮಡಿಕೇರಿ, ಏ. 2: ದೇಶದ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳಿಗೆ ಹೊಂದಿಕೊಂಡಂತೆ ಮದ್ಯ ಮಾರಾಟ ಮಾಡದಿರುವಂತೆ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದೆ. ಈ ಆದೇಶದಲ್ಲಿ ಮದ್ಯದಂಗಡಿಗಳ
ಅತ್ಯಾಚಾರ : ಆರೋಪಿಯ ಸೆರೆಸಿದ್ದಾಪುರ, ಏ. 2: ಕರಡಿಗೋಡುವಿನ ತೋಟವೊಂದರ ಕಾರ್ಮಿಕರೊಬ್ಬರ ಪುತ್ರಿ ಮೇಲೆ ಅತ್ಯಾಚಾರ ಎಸಗಿರುವ ಆರೋಪದ ಮೇರೆಗೆ ಪೊಲೀಸರು ದಿಡ್ಡಳ್ಳಿಯ ರವಿ ಎಂಬಾತನನ್ನು ಬಂಧಿಸಿ ‘ಫೋಕ್ಸೋ' ಕಾಯ್ದೆಯಡಿ ಮೊಕದ್ದಮೆ
ಟ್ರ್ಯಾಕ್ಟರ್ ಡಿಕ್ಕಿ: ಬಾಲಕನ ಬಲಿ ಪಡೆದ ತಡೆಗೋಡೆಆಲೂರುಸಿದ್ದಾಪುರ/ಶನಿವಾರಸಂತೆ, ಏ. 2: ಆಟವಾಡುತ್ತಿದ್ದ ಮಗುವಿನ ಮೇಲೆ ಮನೆಗೆ ನಿರ್ಮಿಸಿದ್ದ ತಡೆಗೋಡೆಯೇ ಜವರಾಯನಾಗಿ ಬಂದು ಮಗುವಿನ ಪ್ರಾಣವನ್ನು ಬಲಿ ಪಡೆದ ದುರ್ಘಟನೆ ಶನಿವಾರಸಂತೆ ಸಮೀಪದ ಸುಳುಗಳಲೆ ಕಾಲೋನಿಯಲ್ಲಿ