ಮೈಸೂರು ವಯನಾಡು ರೈಲು ಮಾರ್ಗ ನಾಳೆ ನಿರ್ಧಾರ ಸಾಧ್ಯತೆಗೋಣಿಕೊಪ್ಪ ವರದಿ, ಜ. 15: ಕೇಂದ್ರ ಬಜೆಟ್‍ನಲ್ಲಿ ಅಂಗೀಕಾರದ ಹಂತದಲ್ಲಿರುವ ಕೊಡಗು ಮೂಲಕ ನಿರ್ಮಿಸಲು ಉದ್ದೇಶಿಸಿರುವ ಮೈಸೂರು - ವಯನಾಡು ರೈಲ್ವೆ ಮಾರ್ಗದ ನಿರ್ಮಾಣದ ಕುರಿತು ತಾ.
ಮಹಿಳೆ ಮೇಲೆ ಅತ್ಯಾಚಾರ ಆರೋಪಿಗೆ ಶಿಕ್ಷೆಮಡಿಕೇರಿ, ಜ. 15: ವಿವಾಹಿತ ಮಹಿಳೆಯೋರ್ವರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆ ಇಲ್ಲಿನ ನ್ಯಾಯಾಲಯ ಆರೋಪಿಗೆ ದಂಡ ಸಹಿತ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಕಳೆದ ತಾ.
ಸಮಾನಗೊಂಡ ಕಾಡಿನ ಮಕ್ಕಳ ಹಬ್ಬಮಡಿಕೇರಿ, ಜ. 15: ಮಡಿಕೇರಿ ಆಕಾಶವಾಣಿ ಕೇಂದ್ರ ಹಾಗೂ ತಂಜಾವೂರಿನ ಸಾಂಸ್ಕøತಿಕ ಕೇಂದ್ರದ ಸಹಯೋಗದೊಂದಿಗೆ ಇಲ್ಲಿನ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾಡಿನ ಮಕ್ಕಳ ಹಬ್ಬ ತಾ. 14ರಂದು ಸಮಾಪನಗೊಂಡಿತು. ದೇಶದ
ಹಾಕಿ: ಕ್ವಾರ್ಟರ್ ಫೈನಲ್ಗೆ ಹಾಕಿ ಕೂರ್ಗ್ ತಂಡಗೋಣಿಕೊಪ್ಪ ವರದಿ, ಜ. 15: ಹಾಕಿ ಇಂಡಿಯಾ ಸಹಯೋಗದಲ್ಲಿ ಮಣಿಪುರದ ಇಂಪಾಲದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಪುರುಷರ ಹಾಕಿ ಟೂರ್ನಿಯಲ್ಲಿ ಹಾಕಿಕೂರ್ಗ್ ತಂಡವು ಕ್ವಾರ್ಟರ್ ಫೈನಲ್ ಪ್ರವೇಶ ಪಡೆದಿದೆ. ಟೂರ್ನಿಯ
ಕಾವೇರಿ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸೌಲಭ್ಯನಾಪೆÇೀಕ್ಲು, ಜ. 15: ಭಾಗಮಂಡಲದ ಶ್ರೀ ಭಗಂಡೇಶ್ವರ ಮತ್ತು ಶ್ರೀ ತಲಕಾವೇರಿ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸೌಲಭ್ಯ ಒದಗಿಸುವಂತೆ ನಾಪೆÇೀಕ್ಲು ಕೊಡವ ಸಮಾಜದ ಪೆÇಮ್ಮಕ್ಕಡ ಪರಿಷತ್ ಜಿಲ್ಲಾಡಳಿತವನ್ನು