ಅವ್ಯವಸ್ಥೆಯ ಆಗರವಾಗಿರುವ ಸರಕಾರಿ ನೌಕರರ ಭವನವೀರಾಜಪೇಟೆ, ಆ. 29: ಪಟ್ಟಣದ ಗಾಂಧಿ ನಗರದಲ್ಲಿರುವ ರಾಜ್ಯ ಸರ್ಕಾರಿ ನೌಕರರ ಭವನ ಸೂಕ್ತ ನಿರ್ವಹಣೆ ಇಲ್ಲದೆ ಅವ್ಯವಸ್ಥೆಯಿಂದ ಕೂಡಿದೆ. ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದೆಕಾರು ಜೀಪು ಡಿಕ್ಕಿ: ಗಾಯಸುಂಟಿಕೊಪ್ಪ, ಆ. 29: ಕೆದಕಲ್ ಬಳಿಯಲ್ಲಿ ಮಾರುತಿ ಹಾಗೂ ಪಿಕ್‍ಅಪ್ ಜೀಪ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಸಣ್ಣಪುಟ್ಟ ಗಾಯಗಳಿಂದ ಚಾಲಕ ಸೇರಿದಂತೆ ಪ್ರಯಾಣಿಕರು ಪಾರಾದ ಘಟನೆಗ್ರಾ.ಪಂ. ಚುನಾವಣೆ ಶಾಂತಿಯುತಶನಿವಾರಸಂತೆ, ಆ. 29: ಶನಿವಾರಸಂತೆ ಗ್ರಾ. ಪಂಚಾಯಿತಿಯ 1ನೇ ವಿಭಾಗದ ತೆರವಾದ ಒಂದು ಸದಸ್ಯ ಸ್ಥಾನಕ್ಕೆ ಉಪಚುನಾವಣೆ ಶಾಂತಿಯುತವಾಗಿ ನಡೆಯಿತು. ಶೇ. 63ರಷ್ಟು ಮತದಾನವಾಗಿದೆ. ಚುನಾವಣಾ ಕಣದಲ್ಲಿರುವ ಎಸ್.ಎ.ಗೋಣಿಕೊಪ್ಪಲಿಗೆ 21 ಇಂಚು ಮಳೆ ಕೊರತೆಗೋಣಿಕೊಪ್ಪಲು, ಆ. 29: ಗೋಣಿಕೊಪ್ಪಲು ವ್ಯಾಪ್ತಿಯಲ್ಲಿ ಈ ಬಾರಿ ತೀವ್ರ ಮಳೆಯ ಅಭಾವ ಕಂಡು ಬಂದಿದ್ದು, ಭವಿಷ್ಯದಲ್ಲಿ ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ತೀವೃ ಕ್ಷಾಮ ಕಂಡುಬರುವಗಾಳಿಬೀಡಿನಲ್ಲಿ ಕೈಲ್ ಮುಹೂರ್ತ ಆಚರಣೆಮಡಿಕೇರಿ, ಆ. 29: ಗಾಳಿಬೀಡು ಗ್ರಾಮದ ಚಪ್ಪಂಡಕೆರೆಯಲ್ಲಿ ಕೈಲ್ ಮುಹೂರ್ತ ಹಬ್ಬವನ್ನು ಸಂಭ್ರಮ ದಿಂದ ಆಚರಿಸಲಾಯಿತು. ಗ್ರಾಮಸ್ಥರು ಐನ್‍ಮನೆಯಲ್ಲಿ ಕತ್ತಿ, ಕೋವಿ, ದಿನನಿತ್ಯ ಉಪಯೋಗಿಸುವ ಆಯುಧ ಗಳಿಗೆ
ಅವ್ಯವಸ್ಥೆಯ ಆಗರವಾಗಿರುವ ಸರಕಾರಿ ನೌಕರರ ಭವನವೀರಾಜಪೇಟೆ, ಆ. 29: ಪಟ್ಟಣದ ಗಾಂಧಿ ನಗರದಲ್ಲಿರುವ ರಾಜ್ಯ ಸರ್ಕಾರಿ ನೌಕರರ ಭವನ ಸೂಕ್ತ ನಿರ್ವಹಣೆ ಇಲ್ಲದೆ ಅವ್ಯವಸ್ಥೆಯಿಂದ ಕೂಡಿದೆ. ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದೆ
ಕಾರು ಜೀಪು ಡಿಕ್ಕಿ: ಗಾಯಸುಂಟಿಕೊಪ್ಪ, ಆ. 29: ಕೆದಕಲ್ ಬಳಿಯಲ್ಲಿ ಮಾರುತಿ ಹಾಗೂ ಪಿಕ್‍ಅಪ್ ಜೀಪ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಸಣ್ಣಪುಟ್ಟ ಗಾಯಗಳಿಂದ ಚಾಲಕ ಸೇರಿದಂತೆ ಪ್ರಯಾಣಿಕರು ಪಾರಾದ ಘಟನೆ
ಗ್ರಾ.ಪಂ. ಚುನಾವಣೆ ಶಾಂತಿಯುತಶನಿವಾರಸಂತೆ, ಆ. 29: ಶನಿವಾರಸಂತೆ ಗ್ರಾ. ಪಂಚಾಯಿತಿಯ 1ನೇ ವಿಭಾಗದ ತೆರವಾದ ಒಂದು ಸದಸ್ಯ ಸ್ಥಾನಕ್ಕೆ ಉಪಚುನಾವಣೆ ಶಾಂತಿಯುತವಾಗಿ ನಡೆಯಿತು. ಶೇ. 63ರಷ್ಟು ಮತದಾನವಾಗಿದೆ. ಚುನಾವಣಾ ಕಣದಲ್ಲಿರುವ ಎಸ್.ಎ.
ಗೋಣಿಕೊಪ್ಪಲಿಗೆ 21 ಇಂಚು ಮಳೆ ಕೊರತೆಗೋಣಿಕೊಪ್ಪಲು, ಆ. 29: ಗೋಣಿಕೊಪ್ಪಲು ವ್ಯಾಪ್ತಿಯಲ್ಲಿ ಈ ಬಾರಿ ತೀವ್ರ ಮಳೆಯ ಅಭಾವ ಕಂಡು ಬಂದಿದ್ದು, ಭವಿಷ್ಯದಲ್ಲಿ ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ತೀವೃ ಕ್ಷಾಮ ಕಂಡುಬರುವ
ಗಾಳಿಬೀಡಿನಲ್ಲಿ ಕೈಲ್ ಮುಹೂರ್ತ ಆಚರಣೆಮಡಿಕೇರಿ, ಆ. 29: ಗಾಳಿಬೀಡು ಗ್ರಾಮದ ಚಪ್ಪಂಡಕೆರೆಯಲ್ಲಿ ಕೈಲ್ ಮುಹೂರ್ತ ಹಬ್ಬವನ್ನು ಸಂಭ್ರಮ ದಿಂದ ಆಚರಿಸಲಾಯಿತು. ಗ್ರಾಮಸ್ಥರು ಐನ್‍ಮನೆಯಲ್ಲಿ ಕತ್ತಿ, ಕೋವಿ, ದಿನನಿತ್ಯ ಉಪಯೋಗಿಸುವ ಆಯುಧ ಗಳಿಗೆ