ಶ್ರ್ರದ್ಧಾಭಕ್ತಿಯ ರಾಮ ನವಮಿ ಆಚರಣೆ ಕೂಡಿಗೆ, ಏ. 5: ಐತಿಹಾಸಿಕ ಹಿನ್ನೆಲೆಯುಳ್ಳ ಕಾವೇರಿ ನದಿ ದಂಡೆಯ ಕಣಿವೆ ಶ್ರೀ ರಾಮಲಿಂಗೇಶ್ವರ ಬ್ರಹ್ಮರಥೋತ್ಸವವು ಇಂದು ಶ್ರದ್ದಾಭಕ್ತಿಯಿಂದ ನೆರವೇರಿತು.ಪ್ರತಿ ವರ್ಷದ ವಾಡಿಕೆಯಂತೆ ಹೆಬ್ಬಾಲೆ ಗ್ರಾಮಸ್ಥರು ಕಾಶಿಯಿಂದಸಾಮಾಜಿಕ ಅರಣ್ಯ ಯೋಜನೆಯಲ್ಲಿ ಅಸಮತೋಲನದ ಅಸಮಾಧಾನಮಡಿಕೇರಿ, ಏ. 5: ಸಾಮಾಜಿಕ ಅರಣ್ಯ ಯೋಜನೆಯಂತೆ ಅರಣ್ಯ ಇಲಾಖೆ ವತಿಯಿಂದ ರೈತರಿಗೆ ಗಿಡ ವಿತರಿಸುವ ಕಾರ್ಯ ಇಂದು... ನಿನ್ನೆಯದ್ದಲ್ಲ... ಹಲವು ವರ್ಷಗಳಿಂದ ಇದು ನಡೆದುಕೊಂಡು ಬರುತ್ತಿದೆ.ಮೂರ್ನಾಡುವಿನಲ್ಲಿ ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆಸಿದ್ದಾಪುರ, ಏ. 5: ಮೂರ್ನಾಡು ಗೌತಮ್ ಫ್ರೆಂಡ್ಸ್ ವತಿಯಿಂದ ಆಯೋಜಿಸಲಾಗಿದ್ದ ಕೊಡಗು ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯಾಟಕ್ಕೆ ಮೂರ್ನಾಡುವಿನಲ್ಲಿ ಕಾಂತೂರು- ಮೂರ್ನಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪವಿತ್ರಕಾಮಗಾರಿ ಹಣ ದುರುಪಯೋಗ ಆರೋಪನಾಪೆÇೀಕ್ಲು, ಏ. 5: ತನ್ನ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಸಲಾದ ಕಾಮಗಾರಿಗಳನ್ನು ತನ್ನ ಗಮನಕ್ಕೂ ಬಾರದೆ ಮನ ಬಂದಂತೆ ನಿರ್ವಹಿಸಿ ಸರಕಾರದ ಹಣವನ್ನು ದುರುಪಯೋಗಪಡಿಸಲಾಗಿದೆ ಎಂದು ನಾಪೆÇೀಕ್ಲುಸ್ವಸಹಾಯ ಸಂಘದ ವಾರ್ಷಿಕೋತ್ಸವಮಡಿಕೇರಿ, ಏ. 5: ಮೂರ್ನಾಡಿನ ಶ್ರೀ ಅಣ್ಣಪ್ಪಸ್ವಾಮಿ ನವಜೀವನ ಸ್ವಸಹಾಯ ಸಂಘದ 5ನೇ ವಾರ್ಷಿಕೋತ್ಸವ ಮೂರ್ನಾಡಿನ ಕಿಡ್ಸ್ ಪ್ಯಾರಡೈಸ್ ಮಕ್ಕಳ ಮನೆಯಲ್ಲಿ ನಡೆಯಿತು. ಮೂರ್ನಾಡಿನಲ್ಲಿ ಕಳೆದ 5 ವರ್ಷಗಳಿಂದ
ಶ್ರ್ರದ್ಧಾಭಕ್ತಿಯ ರಾಮ ನವಮಿ ಆಚರಣೆ ಕೂಡಿಗೆ, ಏ. 5: ಐತಿಹಾಸಿಕ ಹಿನ್ನೆಲೆಯುಳ್ಳ ಕಾವೇರಿ ನದಿ ದಂಡೆಯ ಕಣಿವೆ ಶ್ರೀ ರಾಮಲಿಂಗೇಶ್ವರ ಬ್ರಹ್ಮರಥೋತ್ಸವವು ಇಂದು ಶ್ರದ್ದಾಭಕ್ತಿಯಿಂದ ನೆರವೇರಿತು.ಪ್ರತಿ ವರ್ಷದ ವಾಡಿಕೆಯಂತೆ ಹೆಬ್ಬಾಲೆ ಗ್ರಾಮಸ್ಥರು ಕಾಶಿಯಿಂದ
ಸಾಮಾಜಿಕ ಅರಣ್ಯ ಯೋಜನೆಯಲ್ಲಿ ಅಸಮತೋಲನದ ಅಸಮಾಧಾನಮಡಿಕೇರಿ, ಏ. 5: ಸಾಮಾಜಿಕ ಅರಣ್ಯ ಯೋಜನೆಯಂತೆ ಅರಣ್ಯ ಇಲಾಖೆ ವತಿಯಿಂದ ರೈತರಿಗೆ ಗಿಡ ವಿತರಿಸುವ ಕಾರ್ಯ ಇಂದು... ನಿನ್ನೆಯದ್ದಲ್ಲ... ಹಲವು ವರ್ಷಗಳಿಂದ ಇದು ನಡೆದುಕೊಂಡು ಬರುತ್ತಿದೆ.
ಮೂರ್ನಾಡುವಿನಲ್ಲಿ ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆಸಿದ್ದಾಪುರ, ಏ. 5: ಮೂರ್ನಾಡು ಗೌತಮ್ ಫ್ರೆಂಡ್ಸ್ ವತಿಯಿಂದ ಆಯೋಜಿಸಲಾಗಿದ್ದ ಕೊಡಗು ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯಾಟಕ್ಕೆ ಮೂರ್ನಾಡುವಿನಲ್ಲಿ ಕಾಂತೂರು- ಮೂರ್ನಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪವಿತ್ರ
ಕಾಮಗಾರಿ ಹಣ ದುರುಪಯೋಗ ಆರೋಪನಾಪೆÇೀಕ್ಲು, ಏ. 5: ತನ್ನ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಸಲಾದ ಕಾಮಗಾರಿಗಳನ್ನು ತನ್ನ ಗಮನಕ್ಕೂ ಬಾರದೆ ಮನ ಬಂದಂತೆ ನಿರ್ವಹಿಸಿ ಸರಕಾರದ ಹಣವನ್ನು ದುರುಪಯೋಗಪಡಿಸಲಾಗಿದೆ ಎಂದು ನಾಪೆÇೀಕ್ಲು
ಸ್ವಸಹಾಯ ಸಂಘದ ವಾರ್ಷಿಕೋತ್ಸವಮಡಿಕೇರಿ, ಏ. 5: ಮೂರ್ನಾಡಿನ ಶ್ರೀ ಅಣ್ಣಪ್ಪಸ್ವಾಮಿ ನವಜೀವನ ಸ್ವಸಹಾಯ ಸಂಘದ 5ನೇ ವಾರ್ಷಿಕೋತ್ಸವ ಮೂರ್ನಾಡಿನ ಕಿಡ್ಸ್ ಪ್ಯಾರಡೈಸ್ ಮಕ್ಕಳ ಮನೆಯಲ್ಲಿ ನಡೆಯಿತು. ಮೂರ್ನಾಡಿನಲ್ಲಿ ಕಳೆದ 5 ವರ್ಷಗಳಿಂದ