ಇಂದಿನಿಂದ ಶಿವರಾತ್ರಿ ಮಹೋತ್ಸವವೀರಾಜಪೇಟೆ, ಫೆ, 21: ತೆಲುಗರ ಬೀದಿಯಲ್ಲಿರುವ ಮಾರಿಯಮ್ಮ ಹಾಗೂ ಅಂಗಾಳಪರಮೇಶ್ವರಿ ದೇವಸ್ಥಾನದ ಟ್ರಸ್ಟ್ ವತಿಯಿಂದ ವರ್ಷಂಪ್ರತಿಯಂತೆ ಈ ವರ್ಷ ತಾ:22ರಿಂದ (ಇಂದಿನಿಂದ) ಮಹಾಶಿವರಾತ್ರಿ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಗುವುದುಮಾರಕ ಯೋಜನೆಗಳಿಗೆ ವಿರೋಧ : ತಾಲೂಕು ಬಿಜೆಪಿ ಸಭೆ ನಿರ್ಣಯ*ಗೋಣಿಕೊಪ್ಪಲು, ಫೆ. 21: ಕೊಂಗಣ ಹೊಳೆ ಕಿರು ನೀರಾವರಿ ಯೋಜನೆ, ಕಸ್ತೂರಿ ರಂಗನ್ ವರದಿ, ಸೂಕ್ಷ್ಮ ಪರಿಸರ ತಾಣ ಯೋಜನೆ ವಿರೋಧಿಸುವದಾಗಿ ತಾಲೂಕು ಭಾ.ಜ.ಪ. ಕಾರ್ಯಕಾರಿಣಿ ಸಭೆಯಲ್ಲಿಜಿಲ್ಲೆಯ ರಸ್ತೆ ಸೇತುವೆ ಕಾಮಗಾರಿಗೆ ರೂ. 38.35 ಕೋಟಿ ಅನುದಾನಮಡಿಕೇರಿ, ಫೆ. 21: ಕೊಡಗು ಜಿಲ್ಲೆಯ ವಿವಿಧ ರಸ್ತೆ ಹಾಗೂ ಸೇತುವೆ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯಿಂದ ರೂ. 38.35 ಕೋಟಿ ಅನುದಾನ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.‘ಸಮಸ್ಯೆ ಎದುರಾಗದಂತೆ ಕುಡಿಯುವ ನೀರಿನ ನಿರ್ವಹಣೆ ನಿರ್ವಹಿಸಿ’ಸೋಮವಾರಪೇಟೆ, ಫೆ. 21: ಕುಡಿಯುವ ನೀರಿನ ನಿರ್ವಹಣೆಯನ್ನು ಹೊಂದಿರುವ ಗುತ್ತಿಗೆದಾರರು ಐದು ವರ್ಷಗಳ ಕಾಲ ಸಾರ್ವಜನಿಕರಿಗೆ ಯಾವದೇ ಸಮಸ್ಯೆ ಎದುರಾಗದಂತೆ ನಿರ್ವಹಿಸಬೇಕು ಎಂದು ಶಾಸಕ ಅಪ್ಪಚ್ಚು ರಂಜನ್ವಾಣಿಜ್ಯ ಮಳಿಗೆಗಳ ಪರಭಾರೆಯಿಂದ ಪಂಚಾಯಿತಿಗೆ ನಷ್ಟಸೋಮವಾರಪೇಟೆ, ಫೆ. 21: ಪಟ್ಟಣದಲ್ಲಿ ವಾಣಿಜ್ಯ ಮಳಿಗೆಗಳ ಪರಭಾರೆ ದಂಧೆಯಿಂದ ಪಂಚಾ ಯಿತಿಗೆ ಲಕ್ಷಾಂತರ ರೂ. ನಷ್ಟವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ, ಪರಭಾರೆ ಮಾಡಿದÀವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ
ಇಂದಿನಿಂದ ಶಿವರಾತ್ರಿ ಮಹೋತ್ಸವವೀರಾಜಪೇಟೆ, ಫೆ, 21: ತೆಲುಗರ ಬೀದಿಯಲ್ಲಿರುವ ಮಾರಿಯಮ್ಮ ಹಾಗೂ ಅಂಗಾಳಪರಮೇಶ್ವರಿ ದೇವಸ್ಥಾನದ ಟ್ರಸ್ಟ್ ವತಿಯಿಂದ ವರ್ಷಂಪ್ರತಿಯಂತೆ ಈ ವರ್ಷ ತಾ:22ರಿಂದ (ಇಂದಿನಿಂದ) ಮಹಾಶಿವರಾತ್ರಿ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಗುವುದು
ಮಾರಕ ಯೋಜನೆಗಳಿಗೆ ವಿರೋಧ : ತಾಲೂಕು ಬಿಜೆಪಿ ಸಭೆ ನಿರ್ಣಯ*ಗೋಣಿಕೊಪ್ಪಲು, ಫೆ. 21: ಕೊಂಗಣ ಹೊಳೆ ಕಿರು ನೀರಾವರಿ ಯೋಜನೆ, ಕಸ್ತೂರಿ ರಂಗನ್ ವರದಿ, ಸೂಕ್ಷ್ಮ ಪರಿಸರ ತಾಣ ಯೋಜನೆ ವಿರೋಧಿಸುವದಾಗಿ ತಾಲೂಕು ಭಾ.ಜ.ಪ. ಕಾರ್ಯಕಾರಿಣಿ ಸಭೆಯಲ್ಲಿ
ಜಿಲ್ಲೆಯ ರಸ್ತೆ ಸೇತುವೆ ಕಾಮಗಾರಿಗೆ ರೂ. 38.35 ಕೋಟಿ ಅನುದಾನಮಡಿಕೇರಿ, ಫೆ. 21: ಕೊಡಗು ಜಿಲ್ಲೆಯ ವಿವಿಧ ರಸ್ತೆ ಹಾಗೂ ಸೇತುವೆ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯಿಂದ ರೂ. 38.35 ಕೋಟಿ ಅನುದಾನ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.
‘ಸಮಸ್ಯೆ ಎದುರಾಗದಂತೆ ಕುಡಿಯುವ ನೀರಿನ ನಿರ್ವಹಣೆ ನಿರ್ವಹಿಸಿ’ಸೋಮವಾರಪೇಟೆ, ಫೆ. 21: ಕುಡಿಯುವ ನೀರಿನ ನಿರ್ವಹಣೆಯನ್ನು ಹೊಂದಿರುವ ಗುತ್ತಿಗೆದಾರರು ಐದು ವರ್ಷಗಳ ಕಾಲ ಸಾರ್ವಜನಿಕರಿಗೆ ಯಾವದೇ ಸಮಸ್ಯೆ ಎದುರಾಗದಂತೆ ನಿರ್ವಹಿಸಬೇಕು ಎಂದು ಶಾಸಕ ಅಪ್ಪಚ್ಚು ರಂಜನ್
ವಾಣಿಜ್ಯ ಮಳಿಗೆಗಳ ಪರಭಾರೆಯಿಂದ ಪಂಚಾಯಿತಿಗೆ ನಷ್ಟಸೋಮವಾರಪೇಟೆ, ಫೆ. 21: ಪಟ್ಟಣದಲ್ಲಿ ವಾಣಿಜ್ಯ ಮಳಿಗೆಗಳ ಪರಭಾರೆ ದಂಧೆಯಿಂದ ಪಂಚಾ ಯಿತಿಗೆ ಲಕ್ಷಾಂತರ ರೂ. ನಷ್ಟವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ, ಪರಭಾರೆ ಮಾಡಿದÀವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ