ವಿವಿಧೆಡೆಯ ಶೈಕ್ಷಣಿಕ ಚಟುವಟಿಕೆ ಶಾಲೆಗೆ ಕೊಡುಗೆ ಮಡಿಕೇರಿಯ ಅರುಣ್ ಸ್ಟೋರ್ಸ್ ಮಾಲೀಕ ಅರುಣ್ ಅವರು ದೇವರಕೊಲ್ಲಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳು ಹಾಗೂ ಬ್ಯಾಗ್‍ಗಳನ್ನು ನೀಡಿರುವದಾಗಿ ಶಾಲೆಯ ಮುಖ್ಯ
ಕಾವೇರಿ ಕಾಲೇಜಿನಲ್ಲಿ ಸಂಭ್ರಮಾಚರಣೆ ಗೋಣಿಕೊಪ್ಪ ವರದಿ: ಕಾವೇರಿ ಕಾಲೇಜು 50 ವರ್ಷ ತುಂಬಿದ ಸಂಭ್ರಮಾಚರಣೆಯಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿಗಳಿಂದ ತಾ. 20 ರಂದು ಕಾವೇರಿ ಫೆಸ್ಟ್ 2018 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು
ಕ್ರಿಕೆಟ್ ಪಂದ್ಯಾಟ ಸುಂಟಿಕೊಪ್ಪ, ಮಾ. 14: ಸುಂಟಿಕೊಪ್ಪ ಹಿಂದೂ ಯುವಕ ಸಂಘದ ದ್ವಿತೀಯ ವಾರ್ಷಿಕೋತ್ಸವವ ಅಂಗವಾಗಿ ಶಿವಾಜಿಕಪ್ ಸೂಪರ್ 11 ಕ್ರಿಕೆಟ್ ಪಂದ್ಯಾಟ ಇಲ್ಲಿನ ಜಿ.ಎಂ.ಪಿ. ಶಾಲಾ ಮೈದಾನದಲ್ಲಿ ತಾ.
ಆಕ್ಷೇಪಣೆಗೆ ಅವಕಾಶ ಮಡಿಕೇರಿ, ಮಾ. 14: ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 1ನೇ ಬ್ಲಾಕ್, ಗುಂಡೂರಾವ್ ಬಡಾವಣೆಯಲ್ಲಿ ಐಡಿಎಸ್‍ಎಂಟಿ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗುತ್ತಿರುವ ನಿವೇಶನಗಳನ್ನು ಆರ್ಥಿಕವಾಗಿ ದುರ್ಬಲರಾದವರಿಗೆ ಹಾಗೂ ಹಿಂದುಳಿದ
ಕುಶಾಲನಗರ: ಸಹಕಾರ ಸಂಘದ ಸಭೆಕುಶಾಲನಗರ, ಮಾ. 14: ಕುಶಾಲನಗರ ಕೈಗಾರಿಕೋದ್ಯಮಿಗಳು ಮತ್ತು ವೃತ್ತಿನಿರತರ ಸಹಕಾರ ಸಂಘದ ವಿಶೇಷ ಸಾಮಾನ್ಯ ಸಭೆ ಕುಶಾಲನಗರದ ಎಪಿಸಿಎಂಸ್ ಸಭಾಂಗಣದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಕೆ.ಎಸ್. ರಾಜಶೇಖರ್ ಅಧ್ಯಕ್ಷತೆಯಲ್ಲಿ