ಜಿಲ್ಲಾಮಟ್ಟದ ಕ್ರೀಡಾಕೂಟ ಮುಕ್ತಾಯಆಲೂರು-ಸಿದ್ದಾಪುರ, ಅ. 5: ಕ್ರೀಡೆ ವಿದ್ಯಾರ್ಥಿ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಜಿ.ಪಂ. ಸದಸ್ಯ ಸಿ.ಪಿ. ಪುಟ್ಟರಾಜು ಅಭಿಪ್ರಾಯ ಪಟ್ಟರು. ಶನಿವಾರಸಂತೆ ಭಾರತಿ ಪ.ಪೂ. ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದಕಾಫಿ ಮಂಡಳಿ ಕಚೇರಿಗೆ ರೂ. 5 ಕೋಟಿ ಅನುದಾನಕ್ಕೆ ಆಗ್ರಹಸೋಮವಾರಪೇಟೆ, ಅ. 5: ಹವಾಮಾನ ವೈಪರೀತ್ಯ, ಅಧಿಕ ಕೃಷಿ ವೆಚ್ಚ ಸೇರಿದಂತೆ ಇನ್ನಿತರ ಕಾರಣಗಳಿಂದ ಕಾಫಿ ಬೆಳೆಗಾರರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದು, ಬೆಳೆಗಾರರ ಹಿತ ಕಾಪಾಡಲು ಅನುಕೂಲವಾಗುವಂತೆಶಾಂತಳ್ಳಿ ಶಾಲೆ ಅಭಿವೃದ್ಧಿಗೆ ರೂ. 25 ಲಕ್ಷ ಧನಸಹಾಯಸೋಮವಾರಪೇಟೆ, ಅ. 5: ತಾಲೂಕಿನ ಶಾಂತಳ್ಳಿ ಗ್ರಾಮದ ಬೆಟ್ಟದಳ್ಳಿಯಲ್ಲಿರುವ ಶ್ರೀ ಕುಮಾರಲಿಂಗೇಶ್ವರ ಪ್ರೌಢಶಾಲೆಯ ವತಿಯಿಂದ ಪ್ರಾರಂಭಗೊಂಡಿರುವ ಆಂಗ್ಲ ಮಾಧ್ಯಮ ಶಾಲೆಯ ಅಭಿವೃದ್ಧಿಗೆ ಮೂಲತಃ ಹರಪಳ್ಳಿಯ, ಪ್ರಸ್ತುತ ಬೆಂಗಳೂರಿನಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಲಾಭಕೂಡಿಗೆ, ಅ. 5: ಸಂಘವು ಎರಡು ಸುಸಜ್ಜಿತ ಸಭಾಂಗಣಗಳ ವ್ಯವಹಾರವನ್ನು ಹೊಂದಿದ್ದು, 2014-15ನೇ ಸಾಲಿನಲ್ಲಿ ರೂ. 9.77 ಕೋಟಿ ವ್ಯಾಪಾರ ವಹಿವಾಟು ನಡೆಸಿ ರೂ. 57.80 ಲಕ್ಷಗೋಣಿಕೊಪ್ಪಲುವಿನಲ್ಲಿ ನಗೆಗಡಲು...*ಗೋಣಿಕೊಪ್ಪಲು, ಅ. 5: 38ನೇ ವರ್ಷದ ಜನೋತ್ಸವದ 4ನೇ ದಿನದ ಸಾಂಸ್ಕøತಿಕ ಕಾರ್ಯಕ್ರಮ ನೆರೆದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು. ಇಲ್ಲಿನ ಶ್ರೀ ಕಾವೇರಿ ಕಲಾ ವೇದಿಕೆಯಲ್ಲಿ ನಡೆದ ಮೈಸೂರಿನ
ಜಿಲ್ಲಾಮಟ್ಟದ ಕ್ರೀಡಾಕೂಟ ಮುಕ್ತಾಯಆಲೂರು-ಸಿದ್ದಾಪುರ, ಅ. 5: ಕ್ರೀಡೆ ವಿದ್ಯಾರ್ಥಿ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಜಿ.ಪಂ. ಸದಸ್ಯ ಸಿ.ಪಿ. ಪುಟ್ಟರಾಜು ಅಭಿಪ್ರಾಯ ಪಟ್ಟರು. ಶನಿವಾರಸಂತೆ ಭಾರತಿ ಪ.ಪೂ. ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ
ಕಾಫಿ ಮಂಡಳಿ ಕಚೇರಿಗೆ ರೂ. 5 ಕೋಟಿ ಅನುದಾನಕ್ಕೆ ಆಗ್ರಹಸೋಮವಾರಪೇಟೆ, ಅ. 5: ಹವಾಮಾನ ವೈಪರೀತ್ಯ, ಅಧಿಕ ಕೃಷಿ ವೆಚ್ಚ ಸೇರಿದಂತೆ ಇನ್ನಿತರ ಕಾರಣಗಳಿಂದ ಕಾಫಿ ಬೆಳೆಗಾರರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದು, ಬೆಳೆಗಾರರ ಹಿತ ಕಾಪಾಡಲು ಅನುಕೂಲವಾಗುವಂತೆ
ಶಾಂತಳ್ಳಿ ಶಾಲೆ ಅಭಿವೃದ್ಧಿಗೆ ರೂ. 25 ಲಕ್ಷ ಧನಸಹಾಯಸೋಮವಾರಪೇಟೆ, ಅ. 5: ತಾಲೂಕಿನ ಶಾಂತಳ್ಳಿ ಗ್ರಾಮದ ಬೆಟ್ಟದಳ್ಳಿಯಲ್ಲಿರುವ ಶ್ರೀ ಕುಮಾರಲಿಂಗೇಶ್ವರ ಪ್ರೌಢಶಾಲೆಯ ವತಿಯಿಂದ ಪ್ರಾರಂಭಗೊಂಡಿರುವ ಆಂಗ್ಲ ಮಾಧ್ಯಮ ಶಾಲೆಯ ಅಭಿವೃದ್ಧಿಗೆ ಮೂಲತಃ ಹರಪಳ್ಳಿಯ, ಪ್ರಸ್ತುತ ಬೆಂಗಳೂರಿನ
ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಲಾಭಕೂಡಿಗೆ, ಅ. 5: ಸಂಘವು ಎರಡು ಸುಸಜ್ಜಿತ ಸಭಾಂಗಣಗಳ ವ್ಯವಹಾರವನ್ನು ಹೊಂದಿದ್ದು, 2014-15ನೇ ಸಾಲಿನಲ್ಲಿ ರೂ. 9.77 ಕೋಟಿ ವ್ಯಾಪಾರ ವಹಿವಾಟು ನಡೆಸಿ ರೂ. 57.80 ಲಕ್ಷ
ಗೋಣಿಕೊಪ್ಪಲುವಿನಲ್ಲಿ ನಗೆಗಡಲು...*ಗೋಣಿಕೊಪ್ಪಲು, ಅ. 5: 38ನೇ ವರ್ಷದ ಜನೋತ್ಸವದ 4ನೇ ದಿನದ ಸಾಂಸ್ಕøತಿಕ ಕಾರ್ಯಕ್ರಮ ನೆರೆದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು. ಇಲ್ಲಿನ ಶ್ರೀ ಕಾವೇರಿ ಕಲಾ ವೇದಿಕೆಯಲ್ಲಿ ನಡೆದ ಮೈಸೂರಿನ