ಸಾಂಪ್ರದಾಯಿಕ ದಿನ ಆಚರಣೆಮಡಿಕೇರಿ, ಏ. 26: ಗ್ರೀನ್ ಮೌಂಟೇನ್ ಕಾಲೇಜಿನಲ್ಲಿ ಸಂಭ್ರಮ. ಎಲ್ಲರೂ ಸಾಂಪ್ರದಾಯಿಕ ಉಡುಗೆಯಲ್ಲಿ ಶೋಭಿಸುತ್ತಿದ್ದರು. ತಾ. 8 ರಂದು ಕಾಲೇಜಿನಲ್ಲಿ ಸಾಂಪ್ರದಾಯಿಕ ದಿನಾಚರಣೆಯನ್ನು ಆಚರಿಸಲಾಯಿತು.ದೀಪ ಬೆಳಗುವದರ ಮೂಲಕಬಹುಭಾಷಾ ವಚನಾನುವಾದ ಬಿಡುಗಡೆಗೆ ರೇಖಾ ವಸಂತ್ಮಡಿಕೇರಿ, ಏ. 26: ವಿಶ್ವ ಬಸವ ಜಯಂತಿ ಸುವರ್ಣ ಮಹೋತ್ಸವದ ಪ್ರಯುಕ್ತ ಬೆಂಗಳೂರಿನ ಬಸವ ಸಮಿತಿ ವತಿಯಿಂದ ಸಾಹಿತಿ ಡಾ. ಎಂ.ಎಂ. ಕಲಬುರ್ಗಿ ಅವರ ಪ್ರಧಾನ ಸಂಪಾದಕತ್ವದಲ್ಲಿಕಾವೇರಿ ನದಿ ನೀರಿನ ಸಂರಕ್ಷಣೆ ಮಾಡಿ : ಜಿಲ್ಲಾಧಿಕಾರಿ ಮಡಿಕೇರಿ, ಏ.26: ಬಲಮುರಿ ಯಲ್ಲಿ ನದಿಯಲ್ಲಿ ವಾಹನಗಳನ್ನು ತೊಳೆಯುವದನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಪಿ.ಡಿ.ಒ ಅವರಿಂದ ವರದಿ ತರಿಸಿಕೊಂಡು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಕೊಡಗು ಜಿಲ್ಲೆಯ ಕಾವೇರಿ ನದಿ‘ತಂಬಾಕು ನಿಯಂತ್ರಣ ಜಿಲ್ಲೆ ಕೊಡಗು’ಮಡಿಕೇರಿ, ಏ. 26: ಜಿಲ್ಲೆಯನ್ನು ತಂಬಾಕು ನಿಯಂತ್ರಣ ಕಾಯ್ದೆಯ ಅನುಷ್ಠಾನದಲ್ಲಿ ಅತ್ಯುತ್ತಮ ಜಿಲ್ಲೆಯಾಗಿಸುವ ನಿಟ್ಟಿನಲ್ಲಿ, ಪೊಲೀಸ್ ಅಧಿಕಾರಿಗಳಿಗೆ ನಗರದಲ್ಲಿಂದು ತರಬೇತಿ ಕಾರ್ಯಾಗಾರ ನಡೆಸಲಾಯಿತು.ಪೊಲೀಸ್ ಮೈತ್ರಿ ಸಮುದಾಯ ಭವನದಲ್ಲಿಂದುಕುಶಾಲನಗರದÀ ಉದ್ಯಮ ಸಂಸ್ಥೆಗಳ ಮೇಲೆ ಐಟಿ ಧಾಳಿಕೂಡಿಗೆ, ಕುಶಾಲನಗರ, ಏ. 26: ಮದುವೆ ದಿಬ್ಬಣದಂತೆ ಸುಮಾರು 13 ಅಲಂಕೃತ ಕಾರುಗಳಲ್ಲಿ ಆಗಮಿಸಿದ ಆದಾಯ ತೆರಿಗೆ ನಿಗ್ರಹ ದಳ (ಐಟಿ) ಕುಶಾಲನಗರದ ಪ್ರತಿಷ್ಠಿತ ಎಸ್‍ಎಲ್‍ಎನ್ ಗ್ರೂಪ್
ಸಾಂಪ್ರದಾಯಿಕ ದಿನ ಆಚರಣೆಮಡಿಕೇರಿ, ಏ. 26: ಗ್ರೀನ್ ಮೌಂಟೇನ್ ಕಾಲೇಜಿನಲ್ಲಿ ಸಂಭ್ರಮ. ಎಲ್ಲರೂ ಸಾಂಪ್ರದಾಯಿಕ ಉಡುಗೆಯಲ್ಲಿ ಶೋಭಿಸುತ್ತಿದ್ದರು. ತಾ. 8 ರಂದು ಕಾಲೇಜಿನಲ್ಲಿ ಸಾಂಪ್ರದಾಯಿಕ ದಿನಾಚರಣೆಯನ್ನು ಆಚರಿಸಲಾಯಿತು.ದೀಪ ಬೆಳಗುವದರ ಮೂಲಕ
ಬಹುಭಾಷಾ ವಚನಾನುವಾದ ಬಿಡುಗಡೆಗೆ ರೇಖಾ ವಸಂತ್ಮಡಿಕೇರಿ, ಏ. 26: ವಿಶ್ವ ಬಸವ ಜಯಂತಿ ಸುವರ್ಣ ಮಹೋತ್ಸವದ ಪ್ರಯುಕ್ತ ಬೆಂಗಳೂರಿನ ಬಸವ ಸಮಿತಿ ವತಿಯಿಂದ ಸಾಹಿತಿ ಡಾ. ಎಂ.ಎಂ. ಕಲಬುರ್ಗಿ ಅವರ ಪ್ರಧಾನ ಸಂಪಾದಕತ್ವದಲ್ಲಿ
ಕಾವೇರಿ ನದಿ ನೀರಿನ ಸಂರಕ್ಷಣೆ ಮಾಡಿ : ಜಿಲ್ಲಾಧಿಕಾರಿ ಮಡಿಕೇರಿ, ಏ.26: ಬಲಮುರಿ ಯಲ್ಲಿ ನದಿಯಲ್ಲಿ ವಾಹನಗಳನ್ನು ತೊಳೆಯುವದನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಪಿ.ಡಿ.ಒ ಅವರಿಂದ ವರದಿ ತರಿಸಿಕೊಂಡು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಕೊಡಗು ಜಿಲ್ಲೆಯ ಕಾವೇರಿ ನದಿ
‘ತಂಬಾಕು ನಿಯಂತ್ರಣ ಜಿಲ್ಲೆ ಕೊಡಗು’ಮಡಿಕೇರಿ, ಏ. 26: ಜಿಲ್ಲೆಯನ್ನು ತಂಬಾಕು ನಿಯಂತ್ರಣ ಕಾಯ್ದೆಯ ಅನುಷ್ಠಾನದಲ್ಲಿ ಅತ್ಯುತ್ತಮ ಜಿಲ್ಲೆಯಾಗಿಸುವ ನಿಟ್ಟಿನಲ್ಲಿ, ಪೊಲೀಸ್ ಅಧಿಕಾರಿಗಳಿಗೆ ನಗರದಲ್ಲಿಂದು ತರಬೇತಿ ಕಾರ್ಯಾಗಾರ ನಡೆಸಲಾಯಿತು.ಪೊಲೀಸ್ ಮೈತ್ರಿ ಸಮುದಾಯ ಭವನದಲ್ಲಿಂದು
ಕುಶಾಲನಗರದÀ ಉದ್ಯಮ ಸಂಸ್ಥೆಗಳ ಮೇಲೆ ಐಟಿ ಧಾಳಿಕೂಡಿಗೆ, ಕುಶಾಲನಗರ, ಏ. 26: ಮದುವೆ ದಿಬ್ಬಣದಂತೆ ಸುಮಾರು 13 ಅಲಂಕೃತ ಕಾರುಗಳಲ್ಲಿ ಆಗಮಿಸಿದ ಆದಾಯ ತೆರಿಗೆ ನಿಗ್ರಹ ದಳ (ಐಟಿ) ಕುಶಾಲನಗರದ ಪ್ರತಿಷ್ಠಿತ ಎಸ್‍ಎಲ್‍ಎನ್ ಗ್ರೂಪ್