ನಗರೋತ್ಥಾನ ಯೋಜನೆಯಡಿ ಪಟ್ಟಣ ಪಂಚಾಯಿತಿಗಳಿಗೆ 7.50 ಕೋಟಿಸೋಮವಾರಪೇಟೆ,ಅ.18: ರಾಜ್ಯ ಸರ್ಕಾರದ ಪೌರಾಡಳಿತ ಇಲಾಖೆಯಿಂದ ನಗರೋತ್ಥಾನ ಯೋಜನೆಯಡಿ ರಾಜ್ಯದಲ್ಲಿರುವ ಪಟ್ಟಣ ಪಂಚಾಯಿತಿಗಳಿಗೆ ತಲಾ 7.50 ಕೋಟಿ ರೂ.ಗಳನ್ನು ಒಂದು ವಾರದೊಳಗೆ ಬಿಡುಗಡೆ ಗೊಳಿಸಲಾಗುವದು. ಅದರಂತೆ ಸೋಮವಾರಪೇಟೆಬಲಮುರಿಯಲ್ಲಿ ಕಾವೇರಿ ಆರಾಧನೆಮೂರ್ನಾಡು, ಅ. 18: ಕಾವೇರಿ ನದಿ ತೀರದ ಪವಿತ್ರ ಯಾತ್ರಾ ಸ್ಥಳವಾದ ಬಲಮುರಿಯಲ್ಲಿ ಅಗಸ್ತ್ಯೇಶ್ವರ ಹಾಗೂ ಕಾವೇರಿ ಕಣ್ವಮುನೀಶ್ವರ ದೇವಾಲಯದಲ್ಲಿ ತುಲಾ ಸಂಕ್ರಮಣದ ವಿಶೇಷ ಪೂಜಾ ಕಾರ್ಯಗಳುಕೊಡ್ಲಿಪೇಟೆಯಲ್ಲಿ ವೀರಶೈವರ ಸಮಾಗಮಕ್ಕೆ ಸಾಕ್ಷಿಯಾದ ಸಮಾವೇಶಸೋಮವಾರಪೇಟೆ,ಅ.18: ಕೊಡಗು ಜಿಲ್ಲೆಯಲ್ಲಿ ಇದೇ ಪ್ರಪ್ರಥಮ ಬಾರಿಗೆ ಹಮ್ಮಿಕೊಳ್ಳಲಾಗಿದ್ದ ವೀರಶೈವರ ಸಮಾವೇಶ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ವೀರಶೈವರ ಸಮಾಗಮಕ್ಕೆ ರಾಜ್ಯಮಟ್ಟದ ನಾಯಕರುಗಳು ಸಾಕ್ಷಿಯಾದರು. ಆಡಳಿತ ಮತ್ತು ವಿಪಕ್ಷಗಳವಿಭಾಗಮಟ್ಟದ ಫುಟ್ಬಾಲ್ಗೆ ಚಾಲನೆಮೂರ್ನಾಡು, ಅ. 18: ಮೈಸೂರು ವಿಭಾಗ ಮಟ್ಟದ 2016-17ನೇ ಸಾಲಿನ ಪ್ರೌಢಶಾಲಾ ಬಾಲಕ, ಬಾಲಕಿಯರ ಹಾಗೂ ಪ್ರಾಥಮಿಕ ಶಾಲಾ ಬಾಲಕರ ಫುಟ್‍ಬಾಲ್ ಪಂದ್ಯಾವಳಿಗೆ ಮಂಗಳವಾರ ಚಾಲನೆ ನೀಡಲಾಯಿತು. ಜಿಲ್ಲಾಕಾವೇರಿ ವಿವಾದ ಸಂಕಷ್ಟ ವಿಷಾದನೀಯಕುಶಾಲನಗರ, ಅ. 18: ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯದ ರೈತರು ಸೇರಿದಂತೆ ಜನತೆ ಸಂಕಷ್ಟ ಎದುರಿಸುತ್ತಿರುವ ವಿಚಾರ ವಿಷಾದನೀಯ ಎಂದು ಚಲನಚಿತ್ರ ನಟ ಡಾ.ಶಿವರಾಜ್‍ಕುಮಾರ್ ಹೇಳಿದರು.
ನಗರೋತ್ಥಾನ ಯೋಜನೆಯಡಿ ಪಟ್ಟಣ ಪಂಚಾಯಿತಿಗಳಿಗೆ 7.50 ಕೋಟಿಸೋಮವಾರಪೇಟೆ,ಅ.18: ರಾಜ್ಯ ಸರ್ಕಾರದ ಪೌರಾಡಳಿತ ಇಲಾಖೆಯಿಂದ ನಗರೋತ್ಥಾನ ಯೋಜನೆಯಡಿ ರಾಜ್ಯದಲ್ಲಿರುವ ಪಟ್ಟಣ ಪಂಚಾಯಿತಿಗಳಿಗೆ ತಲಾ 7.50 ಕೋಟಿ ರೂ.ಗಳನ್ನು ಒಂದು ವಾರದೊಳಗೆ ಬಿಡುಗಡೆ ಗೊಳಿಸಲಾಗುವದು. ಅದರಂತೆ ಸೋಮವಾರಪೇಟೆ
ಬಲಮುರಿಯಲ್ಲಿ ಕಾವೇರಿ ಆರಾಧನೆಮೂರ್ನಾಡು, ಅ. 18: ಕಾವೇರಿ ನದಿ ತೀರದ ಪವಿತ್ರ ಯಾತ್ರಾ ಸ್ಥಳವಾದ ಬಲಮುರಿಯಲ್ಲಿ ಅಗಸ್ತ್ಯೇಶ್ವರ ಹಾಗೂ ಕಾವೇರಿ ಕಣ್ವಮುನೀಶ್ವರ ದೇವಾಲಯದಲ್ಲಿ ತುಲಾ ಸಂಕ್ರಮಣದ ವಿಶೇಷ ಪೂಜಾ ಕಾರ್ಯಗಳು
ಕೊಡ್ಲಿಪೇಟೆಯಲ್ಲಿ ವೀರಶೈವರ ಸಮಾಗಮಕ್ಕೆ ಸಾಕ್ಷಿಯಾದ ಸಮಾವೇಶಸೋಮವಾರಪೇಟೆ,ಅ.18: ಕೊಡಗು ಜಿಲ್ಲೆಯಲ್ಲಿ ಇದೇ ಪ್ರಪ್ರಥಮ ಬಾರಿಗೆ ಹಮ್ಮಿಕೊಳ್ಳಲಾಗಿದ್ದ ವೀರಶೈವರ ಸಮಾವೇಶ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ವೀರಶೈವರ ಸಮಾಗಮಕ್ಕೆ ರಾಜ್ಯಮಟ್ಟದ ನಾಯಕರುಗಳು ಸಾಕ್ಷಿಯಾದರು. ಆಡಳಿತ ಮತ್ತು ವಿಪಕ್ಷಗಳ
ವಿಭಾಗಮಟ್ಟದ ಫುಟ್ಬಾಲ್ಗೆ ಚಾಲನೆಮೂರ್ನಾಡು, ಅ. 18: ಮೈಸೂರು ವಿಭಾಗ ಮಟ್ಟದ 2016-17ನೇ ಸಾಲಿನ ಪ್ರೌಢಶಾಲಾ ಬಾಲಕ, ಬಾಲಕಿಯರ ಹಾಗೂ ಪ್ರಾಥಮಿಕ ಶಾಲಾ ಬಾಲಕರ ಫುಟ್‍ಬಾಲ್ ಪಂದ್ಯಾವಳಿಗೆ ಮಂಗಳವಾರ ಚಾಲನೆ ನೀಡಲಾಯಿತು. ಜಿಲ್ಲಾ
ಕಾವೇರಿ ವಿವಾದ ಸಂಕಷ್ಟ ವಿಷಾದನೀಯಕುಶಾಲನಗರ, ಅ. 18: ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯದ ರೈತರು ಸೇರಿದಂತೆ ಜನತೆ ಸಂಕಷ್ಟ ಎದುರಿಸುತ್ತಿರುವ ವಿಚಾರ ವಿಷಾದನೀಯ ಎಂದು ಚಲನಚಿತ್ರ ನಟ ಡಾ.ಶಿವರಾಜ್‍ಕುಮಾರ್ ಹೇಳಿದರು.