ಭಜರಂಗದಳಕ್ಕೆ ಭರ್ತಿ ಅಭಿಯಾನಕ್ಕೆ ನಾಳೆ ಚಾಲನೆಮಡಿಕೇರಿ, ಫೆ.2 : ದೇಶಕ್ಕೆ ಸವಾಲಾಗಿರುವ ಮತಾಂತರ, ಗೋಹತ್ಯೆ, ಲವ್ ಜಿಹಾದ್, ಬಾಂಗ್ಲಾ ನುಸುಳುಕೋರರ ವಿರುದ್ಧ ಹೋರಾಟ ನಡೆಸುತ್ತಿರುವ ಭಜರಂಗದಳಕ್ಕೆ ಸ್ವಯಂಸೇವಕರನ್ನು ಭರ್ತಿ ಮಾಡುವ ಅಭಿಯಾನ ತಾ.4ರಿಂದ
ಶ್ರೀಕೋದಂಡ ರಾಮ ಜೀರ್ಣೋದ್ಧಾರಕ್ಕೆ ತಾ.5 ರಂದು ಚಾಲನೆ ಮಡಿಕೇರಿ, ಫೆ.2 : ದಶಕಗಳ ಹಿಂದೆ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳಿಂದ ಪ್ರತಿಷ್ಠಾಪಿಸಲ್ಪಟ್ಟು, ಸಮಾಜದ ವಿವಿಧ ವರ್ಗಗಳ ಸಮುದಾಯಗಳನ್ನು ಒಂದಾಗಿ ಬೆಸೆಯುತ್ತಿರುವ ಮಲ್ಲಿಕಾರ್ಜುನ ನಗರದ ಶ್ರೀಕೋದಂಡ
ಪಾಡಿಗೆ ರೂ. 12.50 ಲಕ್ಷಮಡಿಕೇರಿ, ಫೆ. 1: ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯಕ್ಕೆ ಕರ್ನಾಟಕ ಧಾರ್ಮಿಕ ದತ್ತಿ ಮತ್ತು ಧರ್ಮಾದಾಯ ಇಲಾಖೆಯಿಂದ ಅಭಿವೃದ್ಧಿಗಾಗಿ ರೂ. 12.50 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು
ದುಬಾರೆಯಲ್ಲಿ ಮಾವುತನ ಮೇಲೆ ಸಾಕಾನೆ ದಾಳಿಸಿದ್ದಾಪುರ, ಫೆ. 1 : ದುಬಾರೆ ಆನೆ ಶಿಬಿರದಲ್ಲಿ ಸಾಕಾನೆ ಧಾಳಿ ಮಾಡಿದ ಹಿನ್ನೆಲೆ ಕಾವಾಡಿ ಯೋರ್ವ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸಾಕಾನೆ ಶಿಬಿರದಲ್ಲಿ ಕಾವಾಡಿ ಕೆಲಸ ಮಾಡುತಿದ್ದ
ಫಲಪುಷ್ಪ ಪ್ರದರ್ಶನ ಅಚ್ಚುಕಟ್ಟಾಗಿ ಆಯೋಜಿಸಲು ಸಿಇಓ ಸೂಚನೆಮಡಿಕೇರಿ, ಫೆ. 1: ಫಲಪುಷ್ಪ ಪ್ರದರ್ಶನವನ್ನು ವಿಭಿನ್ನ ರೀತಿಯಲ್ಲಿ ಆಯೋಜಿಸುವಂತೆ ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಅಧಿಕಾರಿಗಳಿಗೆ ಸೂಚಿಸಿದರುನಗರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಫಲಪುಷ್ಪ