ಕೂಡುಮಂಗಳೂರಿನಲ್ಲಿ ಜಮಾಬಂದಿ ಕಾರ್ಯಕ್ರಮಕೂಡಿಗೆ, ಅ. 21: ಇಲ್ಲಿಗೆ ಸಮೀಪದ ಕೂಡುಮಂಗಳೂರು ಗ್ರಾಮ ಪಂಚಾಯಿತಿಯ 2015-16ನೇ ಸಾಲಿನ ಜಮಾಬಂದಿ ಕಾರ್ಯಕ್ರಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾ.ಪಂ. ವತಿಯಿಂದ ಕಳೆದಎ.ಕೆ. ಸುಬ್ಬಯ್ಯರಿಂದ ಒಡೆದು ಆಳುವ ನೀತಿಮಡಿಕೇರಿ, ಅ. 21: ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ. ಸುಬ್ಬಯ್ಯ ಅವರು ಸಮಾಜವನ್ನು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದು, ಹಿಂದೂ ವಿರೋಧಿ ಗಳಿಗೆ ಬೆಂಬಲ ನೀಡುತ್ತಿದ್ದಾರೆಅರಣ್ಯ ಇಲಾಖೆ ವಿರುದ್ಧ ನಿರಂತರ ಕಾನೂನು ಹೋರಾಟ: ಸಂಕೇತ್ವೀರಾಜಪೇಟೆ, ಅ. 20: ಕಳೆದ 38 ವರ್ಷಗಳ ಹಿಂದೆ ತಿತಿಮತಿಯ ದೇವಮಚ್ಚಿ ಅರಣ್ಯದಿಂದ ಪುನರ್ವಸತಿ ಯೋಜನೆ ಮೇರೆ 166 ಕುಟುಂಬಗಳನ್ನು ಸ್ಥಳಾಂತರಿಸಿ ಅವರಿಗೆ ಭರವಸೆಯಂತೆ ಮೂಲ ಸೌಲಭ್ಯಗಳನ್ನುಯಡವನಾಡಿನಲ್ಲಿ ಕಾಡಾನೆ ಧಾಳಿ: ಗಿರಿಜನ ಮಹಿಳೆ ದುರ್ಮರಣಸೋಮವಾರಪೇಟೆ / ಕೂಡಿಗೆ, ಅ. 20: ಕಾಡಾನೆ ಧಾಳಿಯಿಂದ ಗಾಯಗೊಂಡಿದ್ದ ಗಿರಿಜನ ಮಹಿಳೆಯೋರ್ವರು ದುರ್ಮರಣ ಕ್ಕೀಡಾಗಿರುವ ಘಟನೆ ತಾಲೂಕಿನ ಯಡವನಾಡು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ನಡೆದಿದೆ.ಯಡನವಾಡು ಅರಣ್ಯಜೀವಿ ಸಂಕುಲ ಸಂರಕ್ಷಣೆ ಎಲ್ಲರ ಹೊಣೆ : ಕೆ.ಎಂ.ಚಿಣ್ಣಪ್ಪಮಡಿಕೇರಿ, ಅ. 20 : ಪಶ್ಚಿಮಘಟ್ಟವೆಂದರೆ ಕೇವಲ ಕಾಡಲ್ಲ. ಅದು ಜೀವ ಜಗತ್ತಿನ ಅತ್ಯಂತ ಸೂಕ್ಷ್ಮ ಕೊಂಡಿ. ಇಲ್ಲಿನ ಝರಿ, ಜಲಪಾತ, ಪ್ರಾಣಿ, ಪಕ್ಷಿ, ಕೀಟಗಳು ಮತ್ತು
ಕೂಡುಮಂಗಳೂರಿನಲ್ಲಿ ಜಮಾಬಂದಿ ಕಾರ್ಯಕ್ರಮಕೂಡಿಗೆ, ಅ. 21: ಇಲ್ಲಿಗೆ ಸಮೀಪದ ಕೂಡುಮಂಗಳೂರು ಗ್ರಾಮ ಪಂಚಾಯಿತಿಯ 2015-16ನೇ ಸಾಲಿನ ಜಮಾಬಂದಿ ಕಾರ್ಯಕ್ರಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾ.ಪಂ. ವತಿಯಿಂದ ಕಳೆದ
ಎ.ಕೆ. ಸುಬ್ಬಯ್ಯರಿಂದ ಒಡೆದು ಆಳುವ ನೀತಿಮಡಿಕೇರಿ, ಅ. 21: ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ. ಸುಬ್ಬಯ್ಯ ಅವರು ಸಮಾಜವನ್ನು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದು, ಹಿಂದೂ ವಿರೋಧಿ ಗಳಿಗೆ ಬೆಂಬಲ ನೀಡುತ್ತಿದ್ದಾರೆ
ಅರಣ್ಯ ಇಲಾಖೆ ವಿರುದ್ಧ ನಿರಂತರ ಕಾನೂನು ಹೋರಾಟ: ಸಂಕೇತ್ವೀರಾಜಪೇಟೆ, ಅ. 20: ಕಳೆದ 38 ವರ್ಷಗಳ ಹಿಂದೆ ತಿತಿಮತಿಯ ದೇವಮಚ್ಚಿ ಅರಣ್ಯದಿಂದ ಪುನರ್ವಸತಿ ಯೋಜನೆ ಮೇರೆ 166 ಕುಟುಂಬಗಳನ್ನು ಸ್ಥಳಾಂತರಿಸಿ ಅವರಿಗೆ ಭರವಸೆಯಂತೆ ಮೂಲ ಸೌಲಭ್ಯಗಳನ್ನು
ಯಡವನಾಡಿನಲ್ಲಿ ಕಾಡಾನೆ ಧಾಳಿ: ಗಿರಿಜನ ಮಹಿಳೆ ದುರ್ಮರಣಸೋಮವಾರಪೇಟೆ / ಕೂಡಿಗೆ, ಅ. 20: ಕಾಡಾನೆ ಧಾಳಿಯಿಂದ ಗಾಯಗೊಂಡಿದ್ದ ಗಿರಿಜನ ಮಹಿಳೆಯೋರ್ವರು ದುರ್ಮರಣ ಕ್ಕೀಡಾಗಿರುವ ಘಟನೆ ತಾಲೂಕಿನ ಯಡವನಾಡು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ನಡೆದಿದೆ.ಯಡನವಾಡು ಅರಣ್ಯ
ಜೀವಿ ಸಂಕುಲ ಸಂರಕ್ಷಣೆ ಎಲ್ಲರ ಹೊಣೆ : ಕೆ.ಎಂ.ಚಿಣ್ಣಪ್ಪಮಡಿಕೇರಿ, ಅ. 20 : ಪಶ್ಚಿಮಘಟ್ಟವೆಂದರೆ ಕೇವಲ ಕಾಡಲ್ಲ. ಅದು ಜೀವ ಜಗತ್ತಿನ ಅತ್ಯಂತ ಸೂಕ್ಷ್ಮ ಕೊಂಡಿ. ಇಲ್ಲಿನ ಝರಿ, ಜಲಪಾತ, ಪ್ರಾಣಿ, ಪಕ್ಷಿ, ಕೀಟಗಳು ಮತ್ತು