ಎ.ಪಿ.ಎಂ.ಸಿ. ಚುನಾವಣೆ: ಶೇ. 38.33 ಮತದಾನಮಡಿಕೇರಿ, ಜ. 12: ಕೊಡಗು ಜಿಲ್ಲೆಯ ಮೂರು ಕೃಷಿ ಉತ್ಪನ್ನ ಮಾರುಕಟ್ಟೆ- (ಎಪಿಎಂಸಿ)ಗಳಿಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಶೇ. 38.33ರಷ್ಟು ಮತ ಚಲಾವಣೆಯಾಗಿವೆ. ಒಟ್ಟು 75273 ಮತದಾರರಲ್ಲಿರಸ್ತೆ ಸುರಕ್ಷತಾ ಸಪ್ತಾಹಮಡಿಕೇರಿ, ಜ. 12: ಮಡಿಕೇರಿ ನಗರ ಸಂಚಾರಿ ಪೊಲೀಸ್ ಠಾಣೆ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹಕ್ಕೆ ಚಾಲನೆ ನೀಡಲಾಯಿತು. ತಾ. 9 ರಂದು ಗಾಂಧಿ ಮೈದಾನದಲ್ಲಿಎಲ್ಲಾ ಜನಾಂಗದವರಿಗೂ ಉಚಿತ ವೈದ್ಯಕೀಯ ತಪಾಸಣಾ ಶಿಬಿರಮಡಿಕೇರಿ, ಜ. 12: ಬೆಂಗಳೂರಿನ ನಾಲ್ನಾಡ್ ಕೊಡವ ಒಕ್ಕೂಟದ ಹಾಗೂ ನಾಪೋಕ್ಲು ಕೊಡವ ಸಮಾಜ ಮತ್ತು ಕೊಡವ ಸಮಾಜ ರಿಕ್ರಿಯೇಷನ್ ಕ್ಲಬ್ ನೇತೃತ್ವದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ತೆಳ್ಂಗ್ ನೀರ್ ಚಿತ್ರ : ತಾ. 15 ರಂದು ಪ್ರದರ್ಶನಮಡಿಕೇರಿ, ಜ. 12: ಸಾಕಷ್ಟು ಬಾರಿ ನೋಡಿದರೂ ಮನಸ್ಸು ತಣಿಯದ ಅದ್ಭುತ ನೆಲ ಕೊಡಗು. ನಿಸರ್ಗದ ಜೊತೆ ಇಲ್ಲಿನ ಜನ, ವಿಭಿನ್ನ ಅನ್ನುವ ಕೊಡವರ ಸಂಸ್ಕøತಿ ತನಗೆಒಕ್ಕಲಿಗರ ಸಂಘದ ಸಭೆ: ಸ್ವಂತ ಕಚೇರಿಗೆ ಜಾಗ ಖರೀದಿಸಲು ನಿರ್ಧಾರಮಡಿಕೇರಿ ಜ. 12: ಜಿಲ್ಲಾ ಕೇಂದ್ರ ಸ್ಥಾನವಾದ ಮಡಿಕೇರಿಯಲ್ಲಿ ಎರಡು ಎಕರೆ ಜಾಗವನ್ನು ಖರೀದಿಸಿ ಸ್ವಂತ ಕಚೇರಿಯನ್ನು ನಿರ್ಮಾಣ ಮಾಡಲು ನಿರ್ಧಾರ ಕೈಗೊಂಡಿರುವ ಕೊಡಗು ಜಿಲ್ಲಾ ಒಕ್ಕಲಿಗರ
ಎ.ಪಿ.ಎಂ.ಸಿ. ಚುನಾವಣೆ: ಶೇ. 38.33 ಮತದಾನಮಡಿಕೇರಿ, ಜ. 12: ಕೊಡಗು ಜಿಲ್ಲೆಯ ಮೂರು ಕೃಷಿ ಉತ್ಪನ್ನ ಮಾರುಕಟ್ಟೆ- (ಎಪಿಎಂಸಿ)ಗಳಿಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಶೇ. 38.33ರಷ್ಟು ಮತ ಚಲಾವಣೆಯಾಗಿವೆ. ಒಟ್ಟು 75273 ಮತದಾರರಲ್ಲಿ
ರಸ್ತೆ ಸುರಕ್ಷತಾ ಸಪ್ತಾಹಮಡಿಕೇರಿ, ಜ. 12: ಮಡಿಕೇರಿ ನಗರ ಸಂಚಾರಿ ಪೊಲೀಸ್ ಠಾಣೆ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹಕ್ಕೆ ಚಾಲನೆ ನೀಡಲಾಯಿತು. ತಾ. 9 ರಂದು ಗಾಂಧಿ ಮೈದಾನದಲ್ಲಿ
ಎಲ್ಲಾ ಜನಾಂಗದವರಿಗೂ ಉಚಿತ ವೈದ್ಯಕೀಯ ತಪಾಸಣಾ ಶಿಬಿರಮಡಿಕೇರಿ, ಜ. 12: ಬೆಂಗಳೂರಿನ ನಾಲ್ನಾಡ್ ಕೊಡವ ಒಕ್ಕೂಟದ ಹಾಗೂ ನಾಪೋಕ್ಲು ಕೊಡವ ಸಮಾಜ ಮತ್ತು ಕೊಡವ ಸಮಾಜ ರಿಕ್ರಿಯೇಷನ್ ಕ್ಲಬ್ ನೇತೃತ್ವದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್
ತೆಳ್ಂಗ್ ನೀರ್ ಚಿತ್ರ : ತಾ. 15 ರಂದು ಪ್ರದರ್ಶನಮಡಿಕೇರಿ, ಜ. 12: ಸಾಕಷ್ಟು ಬಾರಿ ನೋಡಿದರೂ ಮನಸ್ಸು ತಣಿಯದ ಅದ್ಭುತ ನೆಲ ಕೊಡಗು. ನಿಸರ್ಗದ ಜೊತೆ ಇಲ್ಲಿನ ಜನ, ವಿಭಿನ್ನ ಅನ್ನುವ ಕೊಡವರ ಸಂಸ್ಕøತಿ ತನಗೆ
ಒಕ್ಕಲಿಗರ ಸಂಘದ ಸಭೆ: ಸ್ವಂತ ಕಚೇರಿಗೆ ಜಾಗ ಖರೀದಿಸಲು ನಿರ್ಧಾರಮಡಿಕೇರಿ ಜ. 12: ಜಿಲ್ಲಾ ಕೇಂದ್ರ ಸ್ಥಾನವಾದ ಮಡಿಕೇರಿಯಲ್ಲಿ ಎರಡು ಎಕರೆ ಜಾಗವನ್ನು ಖರೀದಿಸಿ ಸ್ವಂತ ಕಚೇರಿಯನ್ನು ನಿರ್ಮಾಣ ಮಾಡಲು ನಿರ್ಧಾರ ಕೈಗೊಂಡಿರುವ ಕೊಡಗು ಜಿಲ್ಲಾ ಒಕ್ಕಲಿಗರ