ನೋಟಾಕ್ಕೆ ಓಟು : ಅಸಮಾಧಾನಗೊಂಡ ನಿವೃತ್ತ ಯೋಧರ ನಿರ್ಧಾರಮಡಿಕೇರಿ, ಮಾ.26 : ಏಕ ಪದವಿ ಏಕ ಪಿಂಚಣಿ ಯೋಜನೆಯನ್ನು ಅರೆಸೇನಾ ಪಡೆಯ ನಿವೃತ್ತ ಯೋಧರಿಗೆ ವಿಸ್ತರಿಸದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಮುಂಬರುವ ವಿಧಾನಸಭಾ ಹಾಗೂ
ವೀರಾಜಪೇಟೆ ತಾಲೂಕಿಗೆ ಪ್ರಾತಿನಿಧ್ಯದ ಬಗ್ಗೆ ಪುನರುಚ್ಚಾರ ಶ್ರೀಮಂಗಲ, ಮಾ. 26: ಮುಂಬರುವ ವಿಧಾನ ಸಭೆ ಚುನಾವಣೆ ಸೇರಿದಂತೆ ಭವಿಷ್ಯದಲ್ಲಿ ವೀರಾಜಪೇಟೆ ತಾಲೂಕಿನಲ್ಲಿ ಮತದಾನದ ಹಕ್ಕು ಹೊಂದಿರುವ ಪಕ್ಷದ ಸಕ್ರಿಯ ಕಾರ್ಯಕರ್ತ ಮತ್ತು ಮುಖಂಡರಿಗೆ ಬಿಜೆಪಿ
ಏ. 8 ರಿಂದ ಸ್ವಚ್ಛ ಕಾವೇರಿ ಅಭಿಯಾನಕ್ಕೆ ಚಾಲನೆಮಡಿಕೇರಿ, ಮಾ. 26: ದಕ್ಷಿಣ ಗಂಗೆ ಹಾಗೂ ಜೀವನದಿ ಖ್ಯಾತಿಯ ಕೊಡಗಿನ ಕುಲಮಾತೆ ಕಾವೇರಿ ಒಡಲು ಮಲೀನಗೊಳ್ಳುತ್ತಿರುವ ದಿಸೆಯಲ್ಲಿ ‘ಯುವ ಬ್ರಿಗೇಡ್’ ವತಿಯಿಂದ ಏಪ್ರಿಲ್ 8 ರಿಂದ
ಕಾವೇರಿಯೊಂದಿಗೆ ಕೊಡಗಿನ ಸಂಸ್ಕøತಿ ಉಳಿಸಿಕೊಳ್ಳಲು ಕರೆಮಡಿಕೇರಿ, ಮಾ. 26: ಜೀವನದಿ ಕಾವೇರಿಯನ್ನು ಉಳಿಸಿಕೊಳ್ಳಲು ಹೆಚ್ಚಾಗಿ ಮರಗಿಡಗಳನ್ನು ನೆಟ್ಟು ಬೆಳೆಸುವದರೊಂದಿಗೆ, ಇಲ್ಲಿನ ಸಂಸ್ಕøತಿ, ಉಡುಗೆ - ತೊಡಿಗೆ, ಜೀವನ ಕ್ರಮವನ್ನು ಕಾಪಾಡಿಕೊಳ್ಳುವಂತೆ ಆರ್ಟ್ ಆಫ್
ನದಿ ಪಾತ್ರದಲ್ಲಿ ಚಟುವಟಿಕೆ ಸ್ಥಗಿತಕ್ಕೆ ಮನವಿಕುಶಾಲನಗರ, ಮಾ. 26: ಕಾವೇರಿ ನದಿಯಲ್ಲಿ ಮತ್ತು ಇನ್ನಿತರೆ ನದಿ ಪಾತ್ರದ ಭಾಗಗಳಲ್ಲಿ ರಿವರ್ ರ್ಯಾಫ್ಟಿಂಗ್ ಉದ್ದಿಮೆ ಹಾಗೂ ಇನ್ನಿತರ ವಾಣಿಜ್ಯ ಚಟುವಟಿಕೆಗಳನ್ನು ಶಾಶ್ವತವಾಗಿ ಸ್ಥಗಿತಗೊಳಿಸಲು ಜಿಲ್ಲಾಡಳಿತಕ್ಕೆ