ನಿಧನಸುಂಟಿಕೊಪ್ಪ ನಿವಾಸಿ, ಹಿರಿಯ ವರ್ತಕ ಕೆ.ಎಸ್ ಸುಬ್ಬಪ್ಪ ಪೂಜಾರಿ (92) ತಾ. 27ರಂದು ನಿಧನರಾಗಿದ್ದಾರೆ. ಮೃತರು ಈರ್ವರು ಪುತ್ರರು, ಈರ್ವರು ಪುತ್ರಿಯರನ್ನು ಅಗಲಿದ್ದು, ಅಂತ್ಯಕ್ರಿಯೆ ತಾ. 28ರಂದು
ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆಚೆಟ್ಟಳ್ಳಿ, ಮಾ. 27: ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್, ಸೋಮವಾರಪೇಟೆ ಉಪವಲಯದ ಸಹಾಯಕ ಅರಣ್ಯ ಸಂರಕ್ಷಾಧಿಕಾರಿ ಎಂ.ಎಸ್. ಚಿಣ್ಣಪ್ಪ, ಹುಣುಸೂರು ವನ್ಯಜೀವಿ ವಿಭಾಗದ ನುರಿತ
ಬೈಕ್ಗೆ ಕಾರು ಡಿಕ್ಕಿ: ಚಾಲಕನಿಗೆ ಗಾಯ ಸೋಮವಾರಪೇಟೆ,ಮಾ.27: ಸೋಮವಾರಪೇಟೆ ಪಟ್ಟಣದಿಂದ ಹೊಸತೋಟಕ್ಕೆ ತೆರಳುತ್ತಿದ್ದ ಬೈಕ್‍ಗೆ ಕಾರೊಂದು ಡಿಕ್ಕಿಯಾಗಿ ಬೈಕ್ ಚಾಲಕ ತೀವ್ರ ಗಾಯಗೊಂಡಿರುವ ಘಟನೆ ಸಮೀಪದ ಗರಗಂದೂರು ಗ್ರಾಮದಲ್ಲಿ ನಡೆದಿದೆ. ಹೊಸತೋಟ ಗ್ರಾಮದ ಸುನಿಲ್ ಅವರ
ಕಾಂಕ್ರಿಟ್ ರಸ್ತೆ ಕಳಪೆ : ಕೆಲಸ ಸ್ಥಗಿತಕ್ಕೆ ಸೂಚನೆ ಸೋಮವಾರಪೇಟೆ, ಮಾ. 27: 10 ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಮ್ತಳ್ಳಿ ಗಿರಿಜನರ ಹಾಡಿಯ ಕಾಂಕ್ರಿಟ್ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು
ನಾಳೆ ಅಪ್ಪಚ್ಚಕವಿ ನೆನಪು ಕಾರ್ಯಕ್ರಮ ಮಡಿಕೇರಿ, ಮಾ. 27: ಸೌಹಾರ್ದ ಕೊಡಗು ಸಂಘಟನೆಯ ವತಿಯಿಂದ ಹರದಾಸ ಅಪ್ಪಚ್ಚ ಕವಿ -150 ರ ನೆನಪು ಕಾರ್ಯಕ್ರಮವು ತಾ. 29ರಂದು ಪೂರ್ವಾಹ್ನ 10.30ಕ್ಕೆ ಮಡಿಕೇರಿಯ ಬಾಲಭವನದಲ್ಲಿ