ಕರ್ತವ್ಯ ನಿರ್ಲಕ್ಷ್ಯ ಅಬಕಾರಿ ಅಧಿಕಾರಿಗಳ ಅಮಾನತುಮಡಿಕೇರಿ, ಮಾ. 29: ಚುನಾವಣೆ ಸಂಬಂಧ ಗಡಿಭಾಗದ ಚೆಕ್ ಪೋಸ್ಟ್‍ನಲ್ಲಿ ಕರ್ತವ್ಯದಲ್ಲಿದ್ದ ಅಬಕಾರಿ ಇಲಾಖಾ ಅಧಿಕಾರಿಗಳು ಕರ್ತವ್ಯ ನಿರ್ಲಕ್ಷತೆ ತೋರಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಯೂ ಆಗಿರುವ ಜಿಲ್ಲಾಧಿಕಾರಿಗಳು
ಪುಷ್ಪಗಿರಿ ವನ್ಯಧಾಮದಲ್ಲಿ ಅಕ್ರಮ ಬೆÉೀಟೆ : 6 ಮಂದಿ ಬಂಧನಸೋಮವಾರಪೇಟೆ,ಮಾ.29: ತಾಲೂಕಿನ ಪುಷ್ಪಗಿರಿ ವನ್ಯಧಾಮ ದೊಳಗೆ ಅಕ್ರಮ ಪ್ರವೇಶ ಮಾಡಿ, ಒಂದು ಕಡವೆ, ಮುಳ್ಳುಹಂದಿ ಸೇರಿದಂತೆ ಒಂದು ಮಂಗನನ್ನೂ ಬೇಟೆಯಾಡಿದ 6 ಮಂದಿಯನ್ನು ಬಂಧಿಸುವಲ್ಲಿ ಸೋಮವಾರಪೇಟೆ ಅರಣ್ಯ
ಹಮ್ಮಿಯಾಲದಲ್ಲಿ ಮೇಳೈಸಿದ ‘ಕಳಿ ನಮ್ಮೆ’ಮಡಿಕೇರಿ, ಮಾ. 29 : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಹಚ್ಚಿನಾಡ್, ಹಮ್ಮಿಯಾಲ, ಮುಟ್ಲು ಗ್ರಾಮಸ್ಥರ ಸಂಯುಕ್ತ ಆಶ್ರಯದಲ್ಲಿ ಕೊಡವ ಕಳಿ ನಮ್ಮೆ ಅರ್ಥಪೂರ್ಣವಾಗಿ ಜರುಗಿತು.ಹಮ್ಮಿಯಾಲದ
ಧಾರ್ಮಿಕ ಆಚರಣೆಗಳಿಗೆ ಚುನಾವಣಾ ನೀತಿ ಸಂಹಿತೆ ಅಡ್ಡಿ ಇಲ್ಲಮಡಿಕೇರಿ, ಮಾ. 29: ಜಿಲ್ಲೆಯಲ್ಲಿ ನಡೆಯುವ ಯಾವದೇ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಆಚರಣೆಗಳಿಗೆ ನೀತಿ ಸಂಹಿತೆ ಅಡ್ಡಿಯಾಗುವದಿಲ್ಲ ವೆಂದು ಜಿಲ್ಲಾ ಚುನಾವಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಇಂದು ನೀತಿಸಂಹಿತೆ ಕುರಿತು ಮಾಧ್ಯಮಗಳೊಂದಿಗೆ
ಯಾರಿಗೆ ಮತ ಹಾಕಿದ್ದೀರಿ ಎಂಬದು ಈ ಬಾರಿ ಖಾತರಿಮಡಿಕೇರಿ, ಮಾ. 29: ಈ ಬಾರಿಯ ಚುನಾವಣಾ ಸಂದರ್ಭ ವಿದ್ಯುನ್ಮಾನ ಯಂತ್ರ ಬಳಸಿ ಮತ ಚಲಾಯಿಸಿದಾಗ, ಪಕ್ಕದಲ್ಲಿರುವ ಯಂತ್ರದಲ್ಲಿ ನಿಮ್ಮ ಮತ ಯಾರಿಗೆ ಎಂಬ ಚಿತ್ರ ನಿಮ್ಮ