ರಾಜಕೀಯ ಚರ್ಚೆ ನಡೆದಿಲ್ಲಮಡಿಕೇರಿ, ಏ. 2: ಇತ್ತೀಚೆಗೆ ಬಿಜೆಪಿ ಕಚೇರಿಯಲ್ಲಿ ನಡೆದ ಹಿಂದುಳಿದ ವರ್ಗಗಳ ಘಟಕದ ಸಭೆಯಲ್ಲಿ ಯಾವದೇ ರಾಜಕೀಯ ವಿಚಾರಗಳ ಚರ್ಚೆ ನಡೆದಿಲ್ಲ ಎಂದು ಘಟಕದ ಜಿಲ್ಲಾಧ್ಯಕ್ಷ ಆನಂದ್
ಸಿದ್ದಗಂಗಾ ಶ್ರೀಗಳ 111ನೇ ಜನ್ಮದಿನೋತ್ಸವ ಹೆಬ್ಬಾಲೆ, ಏ.2 : ತುಮಕೂರು ಸಿದ್ದಗಂಗಾ ಮಠದ ಹಿರಿಯ ಸ್ವಾಮೀಜಿ ಶ್ರೀ ಶಿವಕುಮಾರ ಸ್ವಾಮಿಗಳ 111ನೇ ಜನ್ಮದಿನೋತ್ಸವವನ್ನು ಹುಲುಸೆ ಗ್ರಾಮದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕೊಡಗು ಜಿಲ್ಲಾ ವಚನ ಸಾಹಿತ್ಯ
ಸುಳ್ಳು ದಾಖಲೆ: ಆರೋಪಿ ವಿರುದ್ಧ ಮೊಕದ್ದಮೆಸೋಮವಾರಪೇಟೆ, ಏ.2 : ಬೇರೋರ್ವರ ಆರ್‍ಟಿಸಿಯನ್ನು ನ್ಯಾಯಾಲಯಕ್ಕೆ ನೀಡಿ ಆರೋಪಿಯೋರ್ವನಿಗೆ ಜಾಮೀನು ಒದಗಿಸಿದ ನಕಲಿ ಜಾಮೀನುದಾರನ ವಿರುದ್ಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಶನಿವಾರಸಂತೆಯಲ್ಲಿ ನಡೆದ ಘರ್ಷಣೆಗೆ
22 ಕೆ.ಜಿ. ತೂಕದ ಓಲೆ ಮೀನು!ಪೊನ್ನಂಪೇಟೆ, ಏ. 2: ಶ್ರೀಮಂಗಲದ ಮುಖ್ಯ ರಸ್ತೆಯ ಬದಿ ನೂತನವಾಗಿ ಆರಂಭಗೊಂಡಿರುವ ‘ಶ್ರೀಮಂಗಲ ಮೀನು ಅಂಗಡಿ’ಯಲ್ಲಿ ಸೋಮವಾರದಂದು 22 ಕೆ.ಜಿ.ತೂಕದ ಭಾರೀ ಗಾತ್ರದ ಓಲೆ ಮೀನೊಂದು ಗ್ರಾಹಕರ
ತಾ. 14ರ ತನಕ ಹೆಸರು ಸೇರ್ಪಡೆ ಮಡಿಕೇರಿ, ಏ.2 : ಹದಿನೆಂಟು ವರ್ಷ ಪೂರ್ಣಗೊಂಡವರು ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ತಾ. 14 ರ ವರೆಗೆ ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ತಿಳಿಸಿದ್ದಾರೆ. ಹದಿನೆಂಟು