‘ವಿದ್ಯಾರ್ಥಿಗಳು ಶೋಷಿತ ವರ್ಗದ ಧ್ವನಿಯಾಗಬೇಕು’*ಗೋಣಿಕೊಪ್ಪಲು, ಜ. 24: ವಿದ್ಯಾರ್ಥಿಗಳು ಶೋಷಿತ ವರ್ಗದ ಧ್ವನಿಯಾಗಬೇಕು. ನಿಸ್ವಾರ್ಥ ಸೇವೆಯಿಂದ ಸಮಾಜದ ಏಳಿಗೆಗೆ ದುಡಿಯಬೇಕು ಎಂದು ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.‘ಜೀವನದ ಮೌಲ್ಯ ಅರ್ಥೈಸಿಕೊಂಡಲ್ಲಿ ಯಶಸ್ಸು’ವೀರಾಜಪೇಟೆ, ಜ. 24: ಮನುಷ್ಯನ ಬದುಕು ಜೀವನದ ಮೌಲ್ಯಗಳನ್ನು ಕಟ್ಟಿಕೊಳ್ಳುವದಾಗಿದೆ. ಜೀವನದ ಮೌಲ್ಯಗಳನ್ನು ಅರ್ಥೈಸಿಕೊಳ್ಳುವದರಲ್ಲಿ ಯಶಸ್ಸು ಅಡಗಿದೆ ಎಂದು ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆಮಾನವ ಹಕ್ಕುಗಳು ಕಾನೂನು ಅರಿವು ಕಾರ್ಯಕ್ರಮಕೂಡಿಗೆ, ಜ. 24: ಕಣಿವೆಯಲ್ಲಿ ನಡೆದ ಮಾನವ ಹಕ್ಕುಗಳು ಮತ್ತು ಕಾನೂನು ಅರಿವು ಸಂವಾದ ಕಾರ್ಯಕ್ರಮ ವಿಶ್ವಮಾನವ ಹಕ್ಕು ದಿನಾಚರಣೆಯ ಅಂಗವಾಗಿ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ‘ಸಮಾಜ ಮುಖಿ ಸೇವೆಯಿಂದ ಗೌರವ’ಸುಂಟಿಕೊಪ್ಪ, ಜ. 24: ನಾವು ಸಮಾಜಮುಖಿ ಸೇವೆ ಸಲ್ಲಿಸಿದರೆ ಮಾತ್ರ ಸಮಾಜ ನಮ್ಮನ್ನು ಗುರುತಿಸಿ ಗೌರವಿಸುತ್ತದೆ. ಇಲ್ಲವಾದಲ್ಲಿ ಸಮಾಜದ ನಿರ್ಲಕ್ಷತೆಗೆ ಒಳಗಾಗುತ್ತೇವೆ ಎಂದು ಸುಂಟಿಕೊಪ್ಪ ವಿಎಸ್‍ಎಸ್‍ಎನ್ ಬ್ಯಾಂಕಿನಶರಣರ ವಚನಗಳಿಂದ ಸಮಾನತೆ ಭ್ರಾತೃತ್ವ ಸಾಧ್ಯ: ಟಿ.ಪಿ. ರಮೇಶ್ಮಡಿಕೇರಿ, ಜ. 24: ಹನ್ನೆರಡನೇ ಶತಮಾನದಲ್ಲಿ ಶರಣರ ಚಳವಳಿಗಳು ಸಾಮಾಜಿಕ ಕ್ರಾಂತಿ ಉಂಟು ಮಾಡಿದರ ಪರಿಣಾಮ ಸಮಾನತೆ, ಭ್ರಾತೃತ್ವ ಬೆಳೆಯಲು ಸಾಧ್ಯವಾಯಿತು. ನಿಜಶರಣ ಅಂಬಿಗರ ಚೌಡಯ್ಯ ಸೇರಿದಂತೆ
‘ವಿದ್ಯಾರ್ಥಿಗಳು ಶೋಷಿತ ವರ್ಗದ ಧ್ವನಿಯಾಗಬೇಕು’*ಗೋಣಿಕೊಪ್ಪಲು, ಜ. 24: ವಿದ್ಯಾರ್ಥಿಗಳು ಶೋಷಿತ ವರ್ಗದ ಧ್ವನಿಯಾಗಬೇಕು. ನಿಸ್ವಾರ್ಥ ಸೇವೆಯಿಂದ ಸಮಾಜದ ಏಳಿಗೆಗೆ ದುಡಿಯಬೇಕು ಎಂದು ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.
‘ಜೀವನದ ಮೌಲ್ಯ ಅರ್ಥೈಸಿಕೊಂಡಲ್ಲಿ ಯಶಸ್ಸು’ವೀರಾಜಪೇಟೆ, ಜ. 24: ಮನುಷ್ಯನ ಬದುಕು ಜೀವನದ ಮೌಲ್ಯಗಳನ್ನು ಕಟ್ಟಿಕೊಳ್ಳುವದಾಗಿದೆ. ಜೀವನದ ಮೌಲ್ಯಗಳನ್ನು ಅರ್ಥೈಸಿಕೊಳ್ಳುವದರಲ್ಲಿ ಯಶಸ್ಸು ಅಡಗಿದೆ ಎಂದು ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ
ಮಾನವ ಹಕ್ಕುಗಳು ಕಾನೂನು ಅರಿವು ಕಾರ್ಯಕ್ರಮಕೂಡಿಗೆ, ಜ. 24: ಕಣಿವೆಯಲ್ಲಿ ನಡೆದ ಮಾನವ ಹಕ್ಕುಗಳು ಮತ್ತು ಕಾನೂನು ಅರಿವು ಸಂವಾದ ಕಾರ್ಯಕ್ರಮ ವಿಶ್ವಮಾನವ ಹಕ್ಕು ದಿನಾಚರಣೆಯ ಅಂಗವಾಗಿ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ
‘ಸಮಾಜ ಮುಖಿ ಸೇವೆಯಿಂದ ಗೌರವ’ಸುಂಟಿಕೊಪ್ಪ, ಜ. 24: ನಾವು ಸಮಾಜಮುಖಿ ಸೇವೆ ಸಲ್ಲಿಸಿದರೆ ಮಾತ್ರ ಸಮಾಜ ನಮ್ಮನ್ನು ಗುರುತಿಸಿ ಗೌರವಿಸುತ್ತದೆ. ಇಲ್ಲವಾದಲ್ಲಿ ಸಮಾಜದ ನಿರ್ಲಕ್ಷತೆಗೆ ಒಳಗಾಗುತ್ತೇವೆ ಎಂದು ಸುಂಟಿಕೊಪ್ಪ ವಿಎಸ್‍ಎಸ್‍ಎನ್ ಬ್ಯಾಂಕಿನ
ಶರಣರ ವಚನಗಳಿಂದ ಸಮಾನತೆ ಭ್ರಾತೃತ್ವ ಸಾಧ್ಯ: ಟಿ.ಪಿ. ರಮೇಶ್ಮಡಿಕೇರಿ, ಜ. 24: ಹನ್ನೆರಡನೇ ಶತಮಾನದಲ್ಲಿ ಶರಣರ ಚಳವಳಿಗಳು ಸಾಮಾಜಿಕ ಕ್ರಾಂತಿ ಉಂಟು ಮಾಡಿದರ ಪರಿಣಾಮ ಸಮಾನತೆ, ಭ್ರಾತೃತ್ವ ಬೆಳೆಯಲು ಸಾಧ್ಯವಾಯಿತು. ನಿಜಶರಣ ಅಂಬಿಗರ ಚೌಡಯ್ಯ ಸೇರಿದಂತೆ