ಕೆಸರುಮಯ ರಸ್ತೆ : ನಗರದಲ್ಲಿ ಭಾರೀ ಮಳೆಮಡಿಕೇರಿ, ಏ. 11: ಮಳೆಗಾಲ ಇನ್ನೂ ಪ್ರಾರಂಭವಾಗಿಲ್ಲ. ಆದರೆ ನಗರದ ಕುಮಾರನ್ ವಿಲಾಸ್ ಹೊಟೇಲ್ ಜಂಕ್ಷನ್‍ನಲ್ಲಿನ ಪ್ರಸ್ತುತದ ಚಿತ್ರಣ ಮಳೆಗಾಲವನ್ನೂ ನಾಚಿಸುವಂತಿದೆ. ಯುಜಿಡಿ ಕಾಮಗಾರಿಯ ಹೆಸರಿನಲ್ಲಿ ರಸ್ತೆಯನ್ನು
ಸೇನೆ ಬಿಟ್ಟು ದರೋಡೆಗಿಳಿದ ಯೋಧ..!ಕುಶಾಲನಗರ, ಏ. 11: ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧನೋರ್ವ ರಜೆಯಲ್ಲಿ ಬಂದಾತ ಮತ್ತೆ ಹಿಂತಿರುಗದೇ ದರೋಡೆ ಕಾರ್ಯದಲ್ಲಿ ತೊಡಗಿದ್ದವ ಹಾಗೂ ಆತನ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ. ಕುಶಾಲನಗರದ
ರಾಷ್ಟ್ರೀಯ ಪಕ್ಷಗಳಲ್ಲಿ ಮುಗಿಯದ ‘ಟಿಕೆಟ್’ ಆಟಮಡಿಕೇರಿ, ಏ. 11: ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ತಾ. 17ರಿಂದ ಆರಂಭಗೊಳ್ಳಲಿದೆ. ಏಪ್ರಿಲ್ 24 ಇದಕ್ಕೆ ಅಂತಿಮ ದಿನವಾಗಿದ್ದು, ದಿನಗಳು ಸಮೀಪಿಸುತ್ತಿದ್ದರೂ
ಜೀವನದಿ ಸ್ವಚ್ಛತಾ ಕಾರ್ಯಕ್ಕೆ ನಾಂದಿವರದಿ-ಸಿಂಚುಕುಶಾಲನಗರ, ಏ. 11: ಜೀವನದಿ ಕಾವೇರಿಯನ್ನು ಕಸಮುಕ್ತ ನದಿಯನ್ನಾಗಿ ಪರಿವರ್ತಿಸುವದ ರೊಂದಿಗೆ ಕಾವೇರಿ ಉಳಿವಿಗಾಗಿ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಯುವ ಬ್ರಿಗೇಡ್ ಮುಖ್ಯಸ್ಥರಾದ ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದ್ದಾರೆ.
ಕಾನೂನು ಪಾಲನೆಗೆ ಜಿಲ್ಲಾಡಳಿತ ವ್ಯಾಪಕ ಕಣ್ಗಾವಲುಮಡಿಕೇರಿ, ಏ. 11: ಬರುವ ಮೇ 12 ರಂದು ಕರ್ನಾಟಕ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಶಾಂತಿ ಪಾಲನೆಯೊಂದಿಗೆ ಕಾನೂನು ಸುವ್ಯವಸ್ಥೆ ಕಾಪಾಡುವ