ಸೋಮವಾರಪೇಟೆಯ ವಿವಿಧೆಡೆ ಪೂಜಾ ಮಹೋತ್ಸವ ಸೋಮವಾರಪೇಟೆ, ಏ. 13: ಇಲ್ಲಿನ ಚೌಡೇಶ್ವರಿ ಬ್ಲಾಕ್‍ನ ಚೌಡೇಶ್ವರಿ ದೇವಿಯ ಪೂಜಾ ಮಹೋತ್ಸವವು ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಾಲಯದಲ್ಲಿ ಮಹೋತ್ಸವದ ಅಂಗವಾಗಿ ವಿವಿಧ ಪೂಜಾ
ಮದುವೆ ನೆಪದಲ್ಲಿ ವಂಚನೆ : 15 ವರ್ಷಗಳ ಬಳಿಕ ಬಂಧನಮಡಿಕೇರಿ, ಏ. 13: ಯುವತಿಯೋರ್ವಳನ್ನು ಮದುವೆಯಾಗುವದಾಗಿ ನಂಬಿಸಿ ವಂಚನೆ ಮಾಡಿದ್ದ ಕೇರಳ ಮೂಲದ ಐವರು ಆರೋಪಿಗಳನ್ನು ನಗರ ಪೊಲೀಸರು 15 ವರ್ಷಗಳ ಬಳಿಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 2005ರಲ್ಲಿ ಮಡಿಕೇರಿಯ
ತಾ.19ರಿಂದ ಎರವ ಕಪ್ ಕ್ರಿಕೆÀಟ್ಗೆ ಚಾಲನೆಗೋಣಿಕೊಪ್ಪ ವರದಿ, ಏ. 13: ಯರವ ಸಮಾಜದ ವತಿಯಿಂದ ಆಯೋಜನೆಗೊಂಡಿರುವ ಕಾಳಕೊಟ್ಲತ್ಲೇರಂಡ ಕ್ರಿಕೆಟ್ ಪಂದ್ಯಾಟಕ್ಕೆ 62 ಯರವ ಕುಟುಂಬ ತಂಡಗಳನ್ನು ನೊಂದಾಯಿಸಿಕೊಂಡಿದೆ ಎಂದು ಅಧ್ಯಕ್ಷ ಶಾಂತ ಕುಮಾರ್
ಕೊಡವ ಮತ್ತು ಅರೆಭಾಷೆ ಅಕಾಡೆಮಿ ಕಾರ್ಯಕ್ರಮಗಳು ಮುಂದೂಡಿಕೆಮಡಿಕೇರಿ, ಏ.13 : ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವದರಿಂದ ತಾ.18ರಂದು ಬಾಳೆಲೆಯಲ್ಲಿ ನಡೆಸಲುದ್ದೇಶಿಸಿದ್ದ ಕೊಡವ ಭಾಷಿಕರ ಸಾಹಿತ್ಯ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಏ.19ರಂದು ನಡೆಯಬೇಕಿದ್ದ
ಕಾಡು ಬೆಕ್ಕು ನಾಡಿಗೆ..!ಕುಶಾಲನಗರ, ಏ. 13: ಕುಶಾಲನಗರ ಸಮೀಪ ಗುಡ್ಡೆಹೊಸೂರು ಐಶ್ವರ್ಯ ಕಾಲೇಜು ಬಳಿ ಮುಖ್ಯರಸ್ತೆಯಲ್ಲಿ ಕಾಡು ಬೆಕ್ಕೊಂದು ಕಂಡುಬಂದಿದೆ. ಮಡಿಕೇರಿ ರಸ್ತೆಯ ಅಂಚಿನಲ್ಲಿ ಕಂಡುಬಂದ ಕಾಡು ಬೆಕ್ಕಿನ ಬಗ್ಗೆ