ಹಸಿರು ಶ್ರೇಣಿ ಜಲಮೂಲಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿಗೆ ಯತ್ನಮಡಿಕೇರಿ, ಜ. 27: ನಗರ ವ್ಯಾಪ್ತಿಯಲ್ಲಿ ಗುರುತಿಸಲ್ಪಟ್ಟಿರುವ ಹಸಿರು ಶ್ರೇಣಿ, ಜಲಮೂಲಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಅದನ್ನು ಉಳಿಸಿಕೊಳ್ಳುವದರೊಂದಿಗೆ ಅಭಿವೃದ್ಧಿಪಡಿಸಲು ಸಾಧ್ಯವಿರುವ ಯೋಜನೆಗಳ ಜಾರಿಯೊಂದಿಗೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವದಾಗಿಜಿಲ್ಲೆಯಲ್ಲಿ ಅಕಾಲಿಕ ಮಳೆ: ಆತಂಕದಲ್ಲಿ ರೈತರುಮಡಿಕೇರಿ, ಜ. 27: ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಇಂದು ಅಕಾಲಿಕ ಮಳೆಯಾದ ಬಗ್ಗೆ ವರದಿಯಾಗಿದೆ.ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಕಂಡುಬಂದು ಜಿಲ್ಲೆಯ ವಿವಿಧೆಡೆಗಳಲ್ಲಿ ಮಧ್ಯಾಹ್ನದ ವೇಳೆಗೆ ಮಳೆದೇಶ ರಕ್ಷಣೆಗೆ ಕೊಡುಗೆ ನೀಡಿದ ಸೈನಿಕರ ಕಾರ್ಯ ಸ್ಮರಣೀಯಸೋಮವಾರಪೇಟೆ, ಜ.27: ದೇಶದ ರಕ್ಷಣೆಗೆ ಹಗಲಿರುಳೆನ್ನದೆ ದುಡಿದ ಯೋಧರಿಗೆ ಅವರು ನಿವೃತ್ತರಾದ ನಂತರವೂ ಸಮಾಜ ಗೌರವ ನೀಡುತ್ತದೆ. ನಿವೃತ್ತ ಯೋಧರ ಸೇವೆ ಸದಾ ಸ್ಮರಣೀಯ ಎಂದು ಕೊಡಗುಶಾಲಾ ಸಭಾಂಗಣ ಉದ್ಘಾಟನೆಸೋಮವಾರಪೇಟೆ, ಜ. 27: ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶಾಲಾ ಸಭಾಂಗಣ ಮತ್ತು ಒಕ್ಕಲಿಗರ ಸಮುದಾಯ ಭವನದಲ್ಲಿರುವ ಶ್ರೀಗಂಧದಲಿತರಿಗೆ ಸೌಲಭ್ಯ ಒದಗಿಸಲು ಪ್ರಯತ್ನವೀರಾಜಪೇಟೆ, ಜ. 27: ಜಿಲ್ಲೆಯಲ್ಲಿರುವ ದಲಿತ ಜನಾಂಗ ದವರಿಗೆ ಸರ್ಕಾರದ ಸೌಲತ್ತುಗಳು ನೇರವಾಗಿ ತಲಪುವಂತಾಗಬೇಕು. ಈ ನಿಟ್ಟಿನಲ್ಲಿ ಸಮಿತಿ ಹೋರಾಟ ನಡೆಸಲಿದೆ ಎಂದು ದಲಿತ ಸಂಘರ್ಷ ಸಮಿತಿ
ಹಸಿರು ಶ್ರೇಣಿ ಜಲಮೂಲಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿಗೆ ಯತ್ನಮಡಿಕೇರಿ, ಜ. 27: ನಗರ ವ್ಯಾಪ್ತಿಯಲ್ಲಿ ಗುರುತಿಸಲ್ಪಟ್ಟಿರುವ ಹಸಿರು ಶ್ರೇಣಿ, ಜಲಮೂಲಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಅದನ್ನು ಉಳಿಸಿಕೊಳ್ಳುವದರೊಂದಿಗೆ ಅಭಿವೃದ್ಧಿಪಡಿಸಲು ಸಾಧ್ಯವಿರುವ ಯೋಜನೆಗಳ ಜಾರಿಯೊಂದಿಗೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವದಾಗಿ
ಜಿಲ್ಲೆಯಲ್ಲಿ ಅಕಾಲಿಕ ಮಳೆ: ಆತಂಕದಲ್ಲಿ ರೈತರುಮಡಿಕೇರಿ, ಜ. 27: ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಇಂದು ಅಕಾಲಿಕ ಮಳೆಯಾದ ಬಗ್ಗೆ ವರದಿಯಾಗಿದೆ.ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಕಂಡುಬಂದು ಜಿಲ್ಲೆಯ ವಿವಿಧೆಡೆಗಳಲ್ಲಿ ಮಧ್ಯಾಹ್ನದ ವೇಳೆಗೆ ಮಳೆ
ದೇಶ ರಕ್ಷಣೆಗೆ ಕೊಡುಗೆ ನೀಡಿದ ಸೈನಿಕರ ಕಾರ್ಯ ಸ್ಮರಣೀಯಸೋಮವಾರಪೇಟೆ, ಜ.27: ದೇಶದ ರಕ್ಷಣೆಗೆ ಹಗಲಿರುಳೆನ್ನದೆ ದುಡಿದ ಯೋಧರಿಗೆ ಅವರು ನಿವೃತ್ತರಾದ ನಂತರವೂ ಸಮಾಜ ಗೌರವ ನೀಡುತ್ತದೆ. ನಿವೃತ್ತ ಯೋಧರ ಸೇವೆ ಸದಾ ಸ್ಮರಣೀಯ ಎಂದು ಕೊಡಗು
ಶಾಲಾ ಸಭಾಂಗಣ ಉದ್ಘಾಟನೆಸೋಮವಾರಪೇಟೆ, ಜ. 27: ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶಾಲಾ ಸಭಾಂಗಣ ಮತ್ತು ಒಕ್ಕಲಿಗರ ಸಮುದಾಯ ಭವನದಲ್ಲಿರುವ ಶ್ರೀಗಂಧ
ದಲಿತರಿಗೆ ಸೌಲಭ್ಯ ಒದಗಿಸಲು ಪ್ರಯತ್ನವೀರಾಜಪೇಟೆ, ಜ. 27: ಜಿಲ್ಲೆಯಲ್ಲಿರುವ ದಲಿತ ಜನಾಂಗ ದವರಿಗೆ ಸರ್ಕಾರದ ಸೌಲತ್ತುಗಳು ನೇರವಾಗಿ ತಲಪುವಂತಾಗಬೇಕು. ಈ ನಿಟ್ಟಿನಲ್ಲಿ ಸಮಿತಿ ಹೋರಾಟ ನಡೆಸಲಿದೆ ಎಂದು ದಲಿತ ಸಂಘರ್ಷ ಸಮಿತಿ