ಹಾಸ್ಟೆಲ್ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಉಪವಾಸ ಭಾಗ್ಯಸೋಮವಾರಪೇಟೆ,ಫೆ.2: ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಒಳಪಡುವ ಹಾಸ್ಟೆಲ್‍ಗಳಿಗೆ ಸಮರ್ಪಕವಾಗಿ ಅಕ್ಕಿ ಪೂರೈಕೆಯಾಗುತ್ತಿಲ್ಲ ಎಂಬ ಮಾಹಿತಿ ಅಧಿಕಾರಿಗಳಿಂದಲೇ ವ್ಯಕ್ತವಾದ ಹಿನ್ನೆಲೆ, ರಾಜ್ಯ ಸರ್ಕಾರ ಅನೇಕ ಭಾಗ್ಯಗಳೊಂದಿಗೆ
ಪಾಲಿಬೆಟ್ಟ ಆರ್ಕಾಡ್ ಪಟ್ಟಾಣ್ ಬಾಬಾ ಉರೂಸ್ಸಿದ್ದಾಪುರ, ಫೆ.2: ಪಾಲಿಬೆಟ್ಟ ಆರ್ಕಾಡ್ ಪಟ್ಟಾಣ್ ಬಾಬಾ ಶಾಹ್-ವಲಿಯವರ ಉರೂಸ್‍ಗೆ ಪಾಲಿಬೆಟ್ಟ ಜುಮಾ ಮಸೀದಿ ಅಧ್ಯಕ್ಷ ಸಿ.ಎಂ ಅಬ್ದುಲ್ ಜಬ್ಬಾರ್ ಧ್ವಜಾರೋಹಣ ನೆರವೇರಿಸಿದರು. ಜುಮಾ ಮಸೀದಿ ಖತೀಬ್ ಅಲಿ
ಸಿಎನ್ಸಿಯಿಂದ ನಾಳೆ ತಲಕಾವೇರಿಯಲ್ಲಿ ರುದ್ರಾಭಿಷೇಕಮಡಿಕೇರಿ ಫೆ.2 : ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿಯಲ್ಲಿರುವ ಶ್ರೀ ಅಗಸ್ತ್ಯೇಶ್ವರ ದೇವಾಲಯದಲ್ಲಿ ಫೆ.4 ರಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ರುದ್ರಾಭಿಷೇಕ ಸಮರ್ಪಣೆ
ರೈತ ಸಂತೆ ಹುಟ್ಟಿ ವಾರವಾಯ್ತು ನಾಲ್ಕುಮಡಿಕೇರಿ, ಫೆ. 2: ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಮಡಿಕೇರಿಯಲ್ಲಿ ಆರಂಭಗೊಂಡ ರೈತ ಸಂತೆಗೆ ವಾರ ನಾಲ್ಕಾಯಿತು. ರೈತರು ತಾವೂ ಬೆಳೆದ ತಾಜಾ ತರಕಾರಿ ಪದಾರ್ಥಗಳನ್ನು ಸಂತೆಯಲ್ಲಿ ಮಾರಾಟ
ಸಂತೋಷ್ಗೆ ಉತ್ತಮ ಯೋಗ ಶಿಕ್ಷಕ ಪ್ರಶಸ್ತಿಮಡಿಕೇರಿ, ಫೆ. 2: ಮಲೇಶಿಯನ್ ಯೋಗ ಅಸೋಸಿಯೇಶನ್ ಹಾಗೂ ಭಾರತ ಎಸ್‍ಜಿಎಸ್ ಅಂತರ್ರಾಷ್ಟ್ರೀಯ ಯೋಗ ಅಸೋಸಿಯೇಶನ್ ಸಂಯುಕ್ತಾಶ್ರಯದಲ್ಲಿ ಮಲೇಶಿ ಯಾದಲ್ಲಿ ಅಂತರ್ರಾಷ್ಟ್ರೀಯ ಯೋಗ ಉತ್ಸವ ಏರ್ಪಡಿಸಲಾಗಿತ್ತು. ಉತ್ಸವದಲ್ಲಿ