ಮೊಬೈಲ್ ಕಳವುನಾಪೆÇೀಕ್ಲು, ಏ. 23: ನಾಪೆÇೀಕ್ಲುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಲ್ಲೇಟಿರ ಕಪ್ ಹಾಕಿ ನಮ್ಮೆಯಲ್ಲಿ ಬಾವಲಿ ನಿವಾಸಿ ಕೆ.ವಿ. ಮಂದಣ್ಣ ಎಂಬವರ ಮೊಬೈಲ್ ಕಳ್ಳತನವಾಗಿರುವ
ಸಾಮಾನ್ಯ ವೀಕ್ಷಕರ ಕಾರ್ಯ ಆರಂಭ ಮಡಿಕೇರಿ, ಏ. 23: ವಿಧಾನಸಭಾ ಚುನಾವಣಾ ಸಾಮಾನ್ಯ ವೀಕ್ಷಕರಾಗಿ ನಿಯೋಜನೆಗೊಂಡಿರುವ ಶ್ರೀಕಾಂತ್ ಟಿ. ಅವರು ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ವರದಿ ಮಾಡಿಕೊಂಡರು. ಶ್ರೀಕಾಂತ್ ಟಿ. ಅವರು
ಜೀವನದಿ ಕಾವೇರಿಗೆ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನಕ್ಕೆ ಆಗ್ರಹ ಮಡಿಕೇರಿ, ಏ.23 : ಜೀವನದಿ ಕಾವೇರಿಗೆ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನ (ಲಿವಿಂಗ್ ಎಂಟಿಟಿ ವಿದ್ ಲೀಗಲ್ ಪರ್ಸನ್ ಸ್ಟೇಟಸ್) ಕ್ಕಾಗಿ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್
ಹುಲಿವೇಷ, ಕೆಸರಿನ ವೇಷ, ಹೆಣ್ಣಿನ ವೇಷಧಾರಿಗಳ ವಿಶೇಷ ಕುಣಿತಚೆಟ್ಟಳ್ಳಿ, ಏ. 23: ಕೊಡಗಿನಲ್ಲೇ ಪ್ರಸಿದ್ದಿ ಹೊಂದಿರುವ ವೀರಾಜಪೇಟೆ ಸಮೀಪದ ಚೆಂಬೆಬೆಳ್ಳೂರಿನ ವಾರ್ಷಿಕ ಬೋಡ್ ನಮ್ಮೆಯು ಶ್ರದ್ದಾ ಭಕ್ತಿಯಿಂದ ನೆರವೇರಿತು .ದೋಳ್ ಪಾಟ್, ಹುಲಿವೇಷಧಾರಿಗಳು, ಬಂಡ್ ಕಳಿ,
ಯರವ ಸಮಾಜ ಕ್ರಿಕೆಟ್ : ಮೆಟ್ರೋಸಿಟಿ ಚಾಂಪಿಯನ್ಗೋಣಿಕೊಪ್ಪ ವರದಿ, ಏ. 22 : ತಿತಿಮತಿ ಪ್ರೌಢಶಾಲಾ ಮೈದಾನದಲ್ಲಿ ಯರವ ಸಮಾಜದ ವತಿಯಿಂದ ನಡೆದ ಕಾಳಕೊಟ್ಲತ್ಲೇರಂಡ ಕ್ರಿಕೆಟ್ ಕಪ್ ಟೂರ್ನಿಯಲ್ಲಿ ಮೆಟ್ರೋಸಿಟಿ ತಂಡ ಚಾಂಪಿಯನ್ ತಂಡವಾಗಿ