ಅನಧಿಕೃತ ಹೋಂಸ್ಟೇಯಿಂದ ಗ್ರಾಮಸ್ಥರಿಗೆ ಉಪಟಳವೀರಾಜಪೇಟೆ, ಫೆ. 1: ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಂಗಾಲ ಒಂದನೇ ರುದ್ರಗುಪ್ಪೆಯಲ್ಲಿ ಅನಧಿಕೃತ ಹೋಂಸ್ಟೆ ಕಾರ್ಯನಿರ್ವಹಿಸುತ್ತಿದ್ದು ಹೋಂಸ್ಟೇಗೆ ಬರುವ ಪ್ರವಾಸಿಗರಿಂದ ಗ್ರಾಮಸ್ಥರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ.ವಿವಿಧೆಡೆ ವಾರ್ಡ್ ಗ್ರಾಮ ಸಭೆ*ಗೋಣಿಕೊಪ್ಪಲು, ಫೆ. 1: ಹೊಸೂರು ಗ್ರಾಮ ಪಂಚಾಯಿತಿಯ ವಾರ್ಡ್ 1 ರ ವಾರ್ಡ್ ಸಭೆ ತಾ. 4 ರಂದು ಬೆಳಿಗ್ಗೆ 10.30 ಗಂಟೆಗೆ ಪಂಚಾಯಿತಿ ಸಭಾಂಗಣದಲ್ಲಿ ವಾರ್ಡ್ಆಟೋರಿಕ್ಷಾ ಚಾಲಕರ ಮಾಲೀಕರ ಸಂಘದಿಂದ ಸನ್ಮಾನಸುಂಟಿಕೊಪ್ಪ, ಫೆ. 1: ದಕ್ಷ ಹಾಗೂ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಜನಮನ್ನಣೆ ಗಳಿಸಿದ್ದ ಸುಂಟಿಕೊಪ್ಪ ಪೊಲೀಸ್ ಠಾಣೆಯ ಠಾಣಾಧಿಕಾರಿ ಅನೂಪ್ ಮಾದಪ್ಪ ಅವರನ್ನುತಾ.ಪಂ. ಉಪಾಧ್ಯಕ್ಷರಿಗೆ ತರಬೇತಿಯ ಅಗತ್ಯವಿದೆ: ಕಾಂಗ್ರೆಸ್ಮಡಿಕೇರಿ, ಫೆ. 1: ಕೊಡಗು ಜಿಲ್ಲೆಯಲ್ಲಿ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಿಜೆಪಿ ಅಸ್ತವ್ಯಸ್ಥಗೊಳಿಸುತ್ತಿದೆಯೆಂದು ಆರೋಪಿಸಿರುವ ಕಾಂಗ್ರೆಸ್ ಪಕ್ಷದ ರಾಜೀವ್ ಗಾಂಧಿ ಪಂಚಾಯತ್ ರಾಜ್ಕಟ್ಟಡಕ್ಕಾಗಿ ಕಾಂಗ್ರೆಸ್ ಬಿಜೆಪಿ ಗುದ್ದಾಟ..!*ಗೋಣಿಕೊಪ್ಪಲು, ಜ. 31 : ಮೂರನೇ ಬ್ಲಾಕ್‍ನ ವಾಣಿಜ್ಯ ಕಟ್ಟಡ ಕೆಡವುದರ ಬಗ್ಗೆ ಪಂಚಾಯ್ತಿಯಲ್ಲಿ ಮತ್ತೆ ಕಾಂಗ್ರೆಸ್, ಬಿ.ಜೆ.ಪಿ ನಡುವೆ ಮುಸುಕಿನ ಗುದ್ದಾಟ ಪ್ರಾರಂಭವಾಗಿದೆ.ಪಂಚಾಯಿತಿ ಆಡಳಿತಕ್ಕೆ ಬಂದ
ಅನಧಿಕೃತ ಹೋಂಸ್ಟೇಯಿಂದ ಗ್ರಾಮಸ್ಥರಿಗೆ ಉಪಟಳವೀರಾಜಪೇಟೆ, ಫೆ. 1: ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಂಗಾಲ ಒಂದನೇ ರುದ್ರಗುಪ್ಪೆಯಲ್ಲಿ ಅನಧಿಕೃತ ಹೋಂಸ್ಟೆ ಕಾರ್ಯನಿರ್ವಹಿಸುತ್ತಿದ್ದು ಹೋಂಸ್ಟೇಗೆ ಬರುವ ಪ್ರವಾಸಿಗರಿಂದ ಗ್ರಾಮಸ್ಥರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ.
ವಿವಿಧೆಡೆ ವಾರ್ಡ್ ಗ್ರಾಮ ಸಭೆ*ಗೋಣಿಕೊಪ್ಪಲು, ಫೆ. 1: ಹೊಸೂರು ಗ್ರಾಮ ಪಂಚಾಯಿತಿಯ ವಾರ್ಡ್ 1 ರ ವಾರ್ಡ್ ಸಭೆ ತಾ. 4 ರಂದು ಬೆಳಿಗ್ಗೆ 10.30 ಗಂಟೆಗೆ ಪಂಚಾಯಿತಿ ಸಭಾಂಗಣದಲ್ಲಿ ವಾರ್ಡ್
ಆಟೋರಿಕ್ಷಾ ಚಾಲಕರ ಮಾಲೀಕರ ಸಂಘದಿಂದ ಸನ್ಮಾನಸುಂಟಿಕೊಪ್ಪ, ಫೆ. 1: ದಕ್ಷ ಹಾಗೂ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಜನಮನ್ನಣೆ ಗಳಿಸಿದ್ದ ಸುಂಟಿಕೊಪ್ಪ ಪೊಲೀಸ್ ಠಾಣೆಯ ಠಾಣಾಧಿಕಾರಿ ಅನೂಪ್ ಮಾದಪ್ಪ ಅವರನ್ನು
ತಾ.ಪಂ. ಉಪಾಧ್ಯಕ್ಷರಿಗೆ ತರಬೇತಿಯ ಅಗತ್ಯವಿದೆ: ಕಾಂಗ್ರೆಸ್ಮಡಿಕೇರಿ, ಫೆ. 1: ಕೊಡಗು ಜಿಲ್ಲೆಯಲ್ಲಿ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಿಜೆಪಿ ಅಸ್ತವ್ಯಸ್ಥಗೊಳಿಸುತ್ತಿದೆಯೆಂದು ಆರೋಪಿಸಿರುವ ಕಾಂಗ್ರೆಸ್ ಪಕ್ಷದ ರಾಜೀವ್ ಗಾಂಧಿ ಪಂಚಾಯತ್ ರಾಜ್
ಕಟ್ಟಡಕ್ಕಾಗಿ ಕಾಂಗ್ರೆಸ್ ಬಿಜೆಪಿ ಗುದ್ದಾಟ..!*ಗೋಣಿಕೊಪ್ಪಲು, ಜ. 31 : ಮೂರನೇ ಬ್ಲಾಕ್‍ನ ವಾಣಿಜ್ಯ ಕಟ್ಟಡ ಕೆಡವುದರ ಬಗ್ಗೆ ಪಂಚಾಯ್ತಿಯಲ್ಲಿ ಮತ್ತೆ ಕಾಂಗ್ರೆಸ್, ಬಿ.ಜೆ.ಪಿ ನಡುವೆ ಮುಸುಕಿನ ಗುದ್ದಾಟ ಪ್ರಾರಂಭವಾಗಿದೆ.ಪಂಚಾಯಿತಿ ಆಡಳಿತಕ್ಕೆ ಬಂದ