ಗೌಡಳ್ಳಿ ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವಸೋಮವಾರಪೇಟೆ, ಫೆ. 1: ಸಮೀಪದ ಗೌಡಳ್ಳಿ ಗ್ರಾಮದಲ್ಲಿರುವ ಗೌಡಳ್ಳಿ ವಿದ್ಯಾಸಂಸ್ಥೆ ಹಾಗೂ ಆದಿಚುಂಚನಗಿರಿ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಗೌಡಳ್ಳಿ ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವವನ್ನು ಫೆ. 27 ರಂದುಮನುಷ್ಯನ ಯಶಸ್ಸಿನ ಗುಟ್ಟು ಭಗವಂತನಲ್ಲಿ ಅಡಗಿರುತ್ತದೆನಾಪೋಕ್ಲು, ಫೆ. 1: ಭಗವಂತನು ಯಾವ ರೂಪದಲ್ಲೂ ಕಾಣಸಿಗುತ್ತಾನೆ. ಅದು ಯಾವ ರೀತಿ ಎಂಬದಿಲ್ಲ. ಭಕ್ತಿ,ಪ್ರೀತಿ, ಶ್ರದ್ಧೆ, ಶ್ರಮ ಇದ್ದಲ್ಲಿ ಭಗವಂತ ಇದ್ದೆ ಇದ್ದಾನೆ. ಪ್ರತಿಯೊಬ್ಬ ಮನುಷ್ಯನಫೀ.ಮಾ. ಕಾರ್ಯಪ್ಪ ಜನ್ಮದಿನಾಚರಣೆವೀರಾಜಪೇಟೆ, ಫೆ. 1: ಇಲ್ಲಿನ ಕಾವೇರಿ ಕಾಲೇಜಿನಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಹುಟ್ಟುಹಬ್ಬವನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ಕಾರ್ಯಪ್ಪ ಅವರ ಭಾವಚಿತ್ರಕ್ಕೆಶ್ರೀ ಬೊಟ್ಲಪ್ಪ ಯುವ ಸಂಘದ ಬೆಳ್ಳಿ ಮಹೋತ್ಸವಮಡಿಕೇರಿ, ಫೆ. 1: ಕಡಗದಾಳು ಶ್ರೀ ಬೊಟ್ಲಪ್ಪ ಯುವ ಸಂಘದ ಬೆಳ್ಳಿ ಮಹೋತ್ಸವದ ಪ್ರಯುಕ್ತ ಗ್ರಾಮೀಣ ಕ್ರೀಡಾಕೂಟ ಹಾಗೂ ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟ ನಡೆಯಿತು. ಸಭಾ ಕಾರ್ಯಕ್ರಮವನ್ನುಉಪ ಬೆಳೆಗಳಿಂದ ಆರ್ಥಿಕ ಸ್ವಾವಲಂಬನೆ ಸಾಧ್ಯ: ನಂಜಪ್ಪಸೋಮವಾರಪೇಟೆ, ಫೆ. 1: ರೈತರು ಉಪ ಬೆಳೆಯನ್ನು ಬೆಳೆಯುವತ್ತ ಗಮನಹರಿಸಿದರೆ ಆರ್ಥಿಕ ಸ್ವಾವಲಂಬನೆ ಸಾಧ್ಯ ಎಂದು ತೋಟಗಾರಿಕಾ ಇಲಾಖೆ ವಿಷಯ ತಜ್ಞ ಡಾ. ಬಿ.ಸಿ. ನಂಜಪ್ಪ ಹೇಳಿದರು. ಜಿಲ್ಲಾ
ಗೌಡಳ್ಳಿ ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವಸೋಮವಾರಪೇಟೆ, ಫೆ. 1: ಸಮೀಪದ ಗೌಡಳ್ಳಿ ಗ್ರಾಮದಲ್ಲಿರುವ ಗೌಡಳ್ಳಿ ವಿದ್ಯಾಸಂಸ್ಥೆ ಹಾಗೂ ಆದಿಚುಂಚನಗಿರಿ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಗೌಡಳ್ಳಿ ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವವನ್ನು ಫೆ. 27 ರಂದು
ಮನುಷ್ಯನ ಯಶಸ್ಸಿನ ಗುಟ್ಟು ಭಗವಂತನಲ್ಲಿ ಅಡಗಿರುತ್ತದೆನಾಪೋಕ್ಲು, ಫೆ. 1: ಭಗವಂತನು ಯಾವ ರೂಪದಲ್ಲೂ ಕಾಣಸಿಗುತ್ತಾನೆ. ಅದು ಯಾವ ರೀತಿ ಎಂಬದಿಲ್ಲ. ಭಕ್ತಿ,ಪ್ರೀತಿ, ಶ್ರದ್ಧೆ, ಶ್ರಮ ಇದ್ದಲ್ಲಿ ಭಗವಂತ ಇದ್ದೆ ಇದ್ದಾನೆ. ಪ್ರತಿಯೊಬ್ಬ ಮನುಷ್ಯನ
ಫೀ.ಮಾ. ಕಾರ್ಯಪ್ಪ ಜನ್ಮದಿನಾಚರಣೆವೀರಾಜಪೇಟೆ, ಫೆ. 1: ಇಲ್ಲಿನ ಕಾವೇರಿ ಕಾಲೇಜಿನಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಹುಟ್ಟುಹಬ್ಬವನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ಕಾರ್ಯಪ್ಪ ಅವರ ಭಾವಚಿತ್ರಕ್ಕೆ
ಶ್ರೀ ಬೊಟ್ಲಪ್ಪ ಯುವ ಸಂಘದ ಬೆಳ್ಳಿ ಮಹೋತ್ಸವಮಡಿಕೇರಿ, ಫೆ. 1: ಕಡಗದಾಳು ಶ್ರೀ ಬೊಟ್ಲಪ್ಪ ಯುವ ಸಂಘದ ಬೆಳ್ಳಿ ಮಹೋತ್ಸವದ ಪ್ರಯುಕ್ತ ಗ್ರಾಮೀಣ ಕ್ರೀಡಾಕೂಟ ಹಾಗೂ ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟ ನಡೆಯಿತು. ಸಭಾ ಕಾರ್ಯಕ್ರಮವನ್ನು
ಉಪ ಬೆಳೆಗಳಿಂದ ಆರ್ಥಿಕ ಸ್ವಾವಲಂಬನೆ ಸಾಧ್ಯ: ನಂಜಪ್ಪಸೋಮವಾರಪೇಟೆ, ಫೆ. 1: ರೈತರು ಉಪ ಬೆಳೆಯನ್ನು ಬೆಳೆಯುವತ್ತ ಗಮನಹರಿಸಿದರೆ ಆರ್ಥಿಕ ಸ್ವಾವಲಂಬನೆ ಸಾಧ್ಯ ಎಂದು ತೋಟಗಾರಿಕಾ ಇಲಾಖೆ ವಿಷಯ ತಜ್ಞ ಡಾ. ಬಿ.ಸಿ. ನಂಜಪ್ಪ ಹೇಳಿದರು. ಜಿಲ್ಲಾ