ಮಳೆ ಹುಡುಗಿಯ ಹಾಡಿ ವಾಸ್ತವ್ಯಗೋಣಿಕೊಪ್ಪಲು, ಏ.28: ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾಗಾಂಧಿ ಹಾಡಿ ವಾಸ್ತವ್ಯ ಮಾಡುವ ಮೂಲಕ ಜೆಡಿಎಸ್ ಪಕ್ಷದ ಅಭ್ಯರ್ಥಿ ಸಂಕೇತ್ ಪೂವಯ್ಯ ಅವರ ಪರವಾಗಿ ಮನೆ ಮನೆ
ಚೆಕ್ಪೋಸ್ಟ್ಗಳಲ್ಲಿ ಮೃದು ಧೋರಣೆಯ ಕಾರ್ಯಾಚರಣೆಗೆ ನಿರ್ದೇಶನಮಡಿಕೇರಿ, ಏ. 28: ಕರ್ನಾಟಕದ ವಿಧಾನ ಸಭಾ ಚುನಾವಣೆ ಸಂದರ್ಭ ರಾಜ್ಯದಲ್ಲಿ ಎಲ್ಲಾ ಚೆಕ್‍ಪೋಸ್ಟ್‍ಗಳಲ್ಲಿ ಬಿರುಸಿನ ತಪಾಸಣೆ ನಡೆಯುತ್ತಿದೆ. ಇದು ಅತ್ಯಗತ್ಯ ಕಾರ್ಯವಾಗಿದೆ. ಆದರೆ ತಪಾಸಣೆ ಸಂದರ್ಭ
ಅನಾರೋಗ್ಯದಿಂದ ಕಾಡಾನೆ ಸಾವುಸಿದ್ದಾಪುರ, ಏ. 28: ಅನಾರೋಗ್ಯದಿಂದ ಬಳಲುತ್ತಿದ್ದ ಕಾಡಾನೆಯೊಂದು ಸಾವನ್ನಪ್ಪಿದ ಘಟನೆ ದುಬಾರೆ ಮೀಸಲು ಅರಣ್ಯದಲ್ಲಿ ನಡೆದಿದೆ. ಕಳೆದ ಒಂದುವರೆ ತಿಂಗಳಿನಿಂದ ಗಂಡಾನೆಯೊಂದು ಗುಂಡೇಟಿನಿಂದ ಗಾಯಗೊಂಡು, ಅನಾರೋಗ್ಯದಿಂದ ಬಳಲುತ್ತಿತ್ತು. ಅರಣ್ಯ
ಕಾಂಗ್ರೆಸ್ ಅಭ್ಯರ್ಥಿ ಪರ ಜೈಜಗದೀಶ್ ಮತಯಾಚನೆ ಸೋಮವಾರಪೇಟೆ, ಏ. 28: ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ.ಚಂದ್ರಕಲಾ ಅವರ ಪರವಾಗಿ ಅವರ ಸಹೋದರ ಹಾಗೂ ಚಲನಚಿತ್ರ ನಟ ಜೈಜಗದೀಶ್ ಮತ್ತು ಕಾಂಗ್ರೆಸ್ ನಾಯಕರುಗಳು
ಮೇ 1 ರಂದು ವಾರ್ಷಿಕೋತ್ಸವ ಮಡಿಕೇರಿ, ಏ.28: ಧಾರ್ಮಿಕ ಶಿಕ್ಷಣವನ್ನು ನೀಡುತ್ತಾ ಬರುತ್ತಿರುವ ಸುಂಟಿಕೊಪ್ಪದ ಸುನ್ನಿ ಶಾಫಿ ಮಸೀದಿಯ ದರ್ಸ್‍ನ 12ನೇ ವಾರ್ಷಿಕೋತ್ಸವ ಮೇ 1 ರಂದು ಸಂಜೆ ನಡೆಯಲಿದೆಯೆಂದು ತಜಿಕ್ಕಿಯತ್ತ್ ತುಲಬಾ