ಯುಪಿಎಸ್ಸಿ: ಕೊಡಗಿಗೆ ಕೀರ್ತಿ ತಂದ ಪುನೀತ್ ಕುಟ್ಟಯ್ಯಮಡಿಕೇರಿ, ಏ. 28: ಕೇಂದ್ರ ನಾಗರಿಕ ಸೇವಾ ಪರೀಕ್ಷೆ (ಯುಪಿಎಸ್‍ಸಿ) ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದೆ. ಕಳೆದ ಬಾರಿಯ ಪರೀಕ್ಷೆಯಲ್ಲಿ 501ನೇ ರ್ಯಾಂಕ್‍ನ ಮೂಲಕ ಸಾಧನೆ ತೋರಿದ ಕೊಡಗಿನ
ಅಮ್ಮ ಕೊಡವ ಕುಟುಂಬಸ್ಥರ ಕಳಕಳಿಗೋಣಿಕೊಪ್ಪಲು, ಏ. 28: ಪೆÇನ್ನಂಪೇಟೆಯಲ್ಲಿ ಶ್ರೀ ರಾಮಕೃಷ್ಣ ಶಾರದಾಶ್ರಮ ಹಾಗೂ ಆಶ್ರಮ ಆಸ್ಪತ್ರೆ ನೆಲೆಗೊಳ್ಳಲು ಅಮ್ಮಕೊಡವ ಕುಟುಂಬಸ್ಥರಾದ ಪುತ್ತಾಮನೆ ಮುದ್ದಮಯ್ಯ-ಪೆÇನ್ನಮ್ಮ ದಂಪತಿ ಹಾಗೂ ಅಚ್ಚಿಯಂಡ ಕಾಳಮಯ್ಯ ಕುಟುಂಬಸ್ಥರು
ಹೆಗ್ಗಡೆ ಸಮಾಜದ ಕ್ರೀಡಾ ಕೂಟಕ್ಕೆ ಚಾಲನೆವೀರಾಜಪೇಟೆ, ಏ. 28: ಕ್ರೀಡೆಯಿಂದ ಮನೋವಿಕಾಸಕ್ಕೆ ಉತ್ತೇಜನ ದೊರೆಯುತ್ತದೆ. ಪಠ್ಯದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಏಕಾಗ್ರತೆ ಹಾಗೂ ಶಿಸ್ತನ್ನು ಬೆಳೆಸಿಕೊಳ್ಳಬಹುದು ಎಂದು ಸ್ಟೇಟ್ ಬ್ಯಾಂಕ್ ಆಫ್
ಕ್ರಿಕೆಟ್ ಉತ್ಸವ : 2030ರ ತನಕ ನೋಂದಣಿಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ಕ್ರಿಕೆಟ್ ಉತ್ಸವ ಆಯೋಜನೆಗೆ 2030ರ ತನಕವೂ ವಿವಿಧ ಕುಟುಂಬಗಳು ಹೆಸರು ನೋಂದಾಯಿಸಿಕೊಂಡಿರುವದು ವಿಶೇಷವಾಗಿದೆ. 1997ರಲ್ಲಿ ಕೌಟುಂಬಿಕ ಹಾಕಿ ಉತ್ಸವ ಆರಂಭಗೊಂಡರೆ, 2000ನೇ
ಮಡಿಕೇರಿಯಲ್ಲಿ ಇಂದಿನಿಂದ ಮಡ್ಲಂಡ ಕಪ್ ಕ್ರಿಕೆಟ್ 2018ಮಡಿಕೇರಿ, ಏ. 28: ಕೊಡಗಿಗೆ ಕ್ರೀಡೆಗೂ ಎಲ್ಲಿಲ್ಲದ ನಂಟು. ಇದರಂತೆ ಜಿಲ್ಲೆಯಲ್ಲಿ ನಡೆಯುವ ಜನಾಂಗೀಯ ಕ್ರೀಡಾ ಕೂಟಗಳೂ ಕ್ರೀಡಾಸಕ್ತರ ಗಮನ ಸೆಳೆಯುತ್ತದೆ. ಕೌಟುಂಬಿಕ ಹಾಕಿ ಉತ್ಸವದಂತೆ ಕೊಡವ