ಚೇರಳ ಗೌಡ ಸಂಘದ ಸಾರ್ವಜನಿಕ ಸಮುದಾಯ ಭವನಚೆಟ್ಟಳ್ಳಿ, ಏ. 30: ಸೋಮವಾರಪೇಟೆ ತಾಲೂಕಿನ ಚೇರಳ-ಶ್ರೀಮಂಗಲ ಗ್ರಾಮದ ನೆಲ್ಲಿಹಡ್ಲುವಿನಲ್ಲಿ ಚೇರಳ ಗೌಡ ಸಂಘದ ವತಿಯಿಂದ ಸಾರ್ವಜನಿಕ ಸಮುದಾಯ ಭವನ ನಿರ್ಮಾಣವಾಗುತ್ತಿದೆ. ಚೇರಳ ಗ್ರಾಮದ ಗೌಡ ಕುಟುಂಬಗಳಾದ ಹತ್ತು
ಸೈರನ್ ಆವಾಂತರಸುಂಟಿಕೊಪ್ಪ, ಏ. 30 : ಮುಖ್ಯರಸ್ತೆಯ ಕನ್ನಡ ವೃತ್ತದ ಸಮೀಪವಿರುವ ಮಣಪ್ಪುರಂ ಫೈನಾನ್ಸ್‍ನಲ್ಲಿ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಪ್ರತಿನಿತ್ಯ ಎಚ್ಚರಿಕೆಯ ಸೈರನ್ ಮೊಳಗುತ್ತಿದ್ದು, ಇದರಿಂದ ಸಾರ್ವಜನಿಕರು ಅಸಮಾದಾನ ವ್ಯಕ್ತಪಡಿಸಿದ್ದಾರೆ.
ಬೇಸಿಗೆ ಶಿಬಿರದ ಹಾಕಿ ಪಂದ್ಯಾವಳಿ ಮಡಿಕೇರಿ, ಏ. 30: ಇಲ್ಲಿನ ವಾಂಡರರ್ಸ್ ಕ್ಲಬ್ ಹಾಗೂ ಮ್ಯಾನ್ಸ್ ಹಾಕಿ ಅಕಾಡೆಮಿ ವತಿಯಿಂದ ನಡೆಯುತ್ತಿರುವ ಮಕ್ಕಳ ಬೇಸಿಗೆ ಹಾಕಿ ತರಬೇತಿ ಶಿಬಿರದ ಅಂಗವಾಗಿ ಇಂದು ಟರ್ಫ್
ಬಿಜೆಪಿ ಅಧಿಕಾರಕ್ಕೆ ಬಂದರೆ ರೈತರ 1 ಲಕ್ಷ ಸಾಲ ಮನ್ನಾ: ರಂಜನ್ ಸೋಮವಾರಪೇಟೆ, ಏ.30: ಭಾರತೀಯ ಜನತಾ ಪಾರ್ಟಿ ಸರ್ಕಾರ ರಾಜ್ಯದಲ್ಲಿ ಅಧಿಕಾರ ಹಿಡಿಯುತ್ತಿದ್ದಂತೆ ರೈತರ 1 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡಲಾಗುವದು. ಈ ಬಗ್ಗೆ ಯಡಿಯೂರಪ್ಪ ಅವರೇ ಸ್ಪಷ್ಟಪಡಿಸಿದ್ದಾರೆ
ಪ್ರಾದೇಶಿಕ ಪಕ್ಷದಿಂದ ಮಾತ್ರ ಕೊಡಗಿನ ಅಭಿವೃದ್ಧಿ : ಜೀವಿಜಯಸೋಮವಾರಪೇಟೆ, ಏ.30: ಪ್ರಾದೇಶಿಕ ಪಕ್ಷದಿಂದ ಮಾತ್ರ ಕೊಡಗಿನ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಬೇಕಿದ್ದು, ಅವರನ್ನು ಬೆಂಬಲಿಸುವ ಸಲುವಾಗಿ ತಾನು ಮಡಿಕೇರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ