ದೇಶ ಪ್ರೇಮದ ಜಾಗೃತಿಗೆ ಕರೆವೀರಾಜಪೇಟೆ, ಸೆ. 11 : ಯುವಜನತೆ ದೇಶಪ್ರೇಮವನ್ನು ಮೈಗೂಡಿಸಿಕೊಳ್ಳುವದರ ಜತೆಗೆ ರಾಷ್ಟ್ರ ರಕ್ಷಣೆಗೆ ಪಣತೊಡಬೇಕು ಎಂದು ಸೇನೆಯ ಎಂಇಜಿಯ ಶೈಕ್ಷಣಿಕ ವಿಭಾಗದ ಅಧಿಕಾರಿ ಮೇಜರ್ ಸಿ. ಜೋಸೆಫ್ಕೊಡಗಿನ ಗೌರಮ್ಮ ಪ್ರಶಸ್ತಿ ಪ್ರದಾನಮಡಿಕೇರಿ, ಸೆ. 11: 2017ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರು ಗಿರಿನಗರದ ರಾಮಾಶ್ರಮದಲ್ಲಿ ನಡೆಯಿತು. ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಅಭಯ ಚಾತುರ್ಮಾಸ್ಯದತುಳುವೆರ ಜನಪದ ಕೂಟದಿಂದ ಸಹಕಾರ ಸಂಘ ಸ್ಥಾಪನೆಗೆ ಚಿಂತನೆಸೋಮವಾರಪೇಟೆ,ಸೆ.11: ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದಿಂದ ಜಿಲ್ಲೆಯಲ್ಲಿ ತುಳು ಭಾಷಿಕರಿಗೆ ಹೆಚ್ಚಿನ ಅನುಕೂಲ ಹಾಗೂ ಆರ್ಥಿಕ ಸ್ವಾವಲಂಬನೆ ಕಲ್ಪಿಸುವ ಉದ್ದೇಶದಿಂದ ತುಳುವೆರ ಸಹಕಾರ ಸಂಘವನ್ನು ಸ್ಥಾಪಿಸುವಅನಂತ ಪದ್ಮನಾಭ ದರ್ಶನಮಡಿಕೇರಿ, ಸೆ. 11: ನಾಡ ಹಬ್ಬ ಮಡಿಕೇರಿ ದಸರಾ ಉತ್ಸವದಲ್ಲಿ ನೂರೈವತ್ತಕ್ಕೂ ಅಧಿಕ ವರ್ಷಗಳಿಂದ ಪಾಲ್ಗೊಳ್ಳುತ್ತಾ ಬಂದಿರುವ ದಶಮಂಟಪಗಳ ಸಾರಥಿಯಾಗಿ ಖ್ಯಾತಿ ಪಡೆದಿರುವ ಪೇಟೆ ಶ್ರೀ ರಾಮಮಂದಿರಮಹಾಪುಷ್ಕರ್ ತಲಕಾವೇರಿಯಲ್ಲಿ ಪೂಜೆಕುಶಾಲನಗರ, ಸೆ. 11: ಕಾವೇರಿ ಮಹಾಪುಷ್ಕರದ ಸ್ನಾನಾಚರಣೆ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ಸೇರಿದಂತೆ ತಮಿಳುನಾಡಿನ ಭಕ್ತಾದಿಗಳು ತಲಕಾವೇರಿಗೆ ತೆರಳಿ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿಸಿದರು. 12 ದಿನಗಳ ಕಾಲ ನಡೆಯುವ
ದೇಶ ಪ್ರೇಮದ ಜಾಗೃತಿಗೆ ಕರೆವೀರಾಜಪೇಟೆ, ಸೆ. 11 : ಯುವಜನತೆ ದೇಶಪ್ರೇಮವನ್ನು ಮೈಗೂಡಿಸಿಕೊಳ್ಳುವದರ ಜತೆಗೆ ರಾಷ್ಟ್ರ ರಕ್ಷಣೆಗೆ ಪಣತೊಡಬೇಕು ಎಂದು ಸೇನೆಯ ಎಂಇಜಿಯ ಶೈಕ್ಷಣಿಕ ವಿಭಾಗದ ಅಧಿಕಾರಿ ಮೇಜರ್ ಸಿ. ಜೋಸೆಫ್
ಕೊಡಗಿನ ಗೌರಮ್ಮ ಪ್ರಶಸ್ತಿ ಪ್ರದಾನಮಡಿಕೇರಿ, ಸೆ. 11: 2017ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರು ಗಿರಿನಗರದ ರಾಮಾಶ್ರಮದಲ್ಲಿ ನಡೆಯಿತು. ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಅಭಯ ಚಾತುರ್ಮಾಸ್ಯದ
ತುಳುವೆರ ಜನಪದ ಕೂಟದಿಂದ ಸಹಕಾರ ಸಂಘ ಸ್ಥಾಪನೆಗೆ ಚಿಂತನೆಸೋಮವಾರಪೇಟೆ,ಸೆ.11: ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದಿಂದ ಜಿಲ್ಲೆಯಲ್ಲಿ ತುಳು ಭಾಷಿಕರಿಗೆ ಹೆಚ್ಚಿನ ಅನುಕೂಲ ಹಾಗೂ ಆರ್ಥಿಕ ಸ್ವಾವಲಂಬನೆ ಕಲ್ಪಿಸುವ ಉದ್ದೇಶದಿಂದ ತುಳುವೆರ ಸಹಕಾರ ಸಂಘವನ್ನು ಸ್ಥಾಪಿಸುವ
ಅನಂತ ಪದ್ಮನಾಭ ದರ್ಶನಮಡಿಕೇರಿ, ಸೆ. 11: ನಾಡ ಹಬ್ಬ ಮಡಿಕೇರಿ ದಸರಾ ಉತ್ಸವದಲ್ಲಿ ನೂರೈವತ್ತಕ್ಕೂ ಅಧಿಕ ವರ್ಷಗಳಿಂದ ಪಾಲ್ಗೊಳ್ಳುತ್ತಾ ಬಂದಿರುವ ದಶಮಂಟಪಗಳ ಸಾರಥಿಯಾಗಿ ಖ್ಯಾತಿ ಪಡೆದಿರುವ ಪೇಟೆ ಶ್ರೀ ರಾಮಮಂದಿರ
ಮಹಾಪುಷ್ಕರ್ ತಲಕಾವೇರಿಯಲ್ಲಿ ಪೂಜೆಕುಶಾಲನಗರ, ಸೆ. 11: ಕಾವೇರಿ ಮಹಾಪುಷ್ಕರದ ಸ್ನಾನಾಚರಣೆ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ಸೇರಿದಂತೆ ತಮಿಳುನಾಡಿನ ಭಕ್ತಾದಿಗಳು ತಲಕಾವೇರಿಗೆ ತೆರಳಿ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿಸಿದರು. 12 ದಿನಗಳ ಕಾಲ ನಡೆಯುವ